ನೀತು ಬೆಳಿಗ್ಗೆ ಹತ್ತುವರೆಯ ಹೊತ್ತಿಗೆ ಮನೆ ತಲುಪಿದಾಗ ಅನುಷ ಟೆನ್ಷನ್ನಿನಲ್ಲಿ ಆಕ್ಟಿವಾ ಮನೆಯಿಂದ ಹೊರಗೆ ತೆಗೆಯುತ್ತಿರುವುದನ್ನು ನೋಡಿ ವಿಷಯವೇನೆಂದು ಕೇಳಿದಳು.
ಅನುಷ........ಅಕ್ಕ ನಮ್ಮ ಫ್ಯಾಕ್ಟರಿಯ ಬಳಿ ಯಾರೋ ಹಳ್ಳಿ ಜನರು ಬಂದು ಇಲ್ಲಿ ಫ್ಯಾಕ್ಟರಿ ಕಟ್ಟಲು ನಾವು ಬಿಡುವುದಿಲ್ಲ ಅಂತ ಗಲಾಟೆ ಮಾಡುತ್ತಿದ್ದಾರಂತೆ ಈಗ ತಾನೇ ಬಸ್ಯನ ಫೋನ್ ಬಂದಿತ್ತು ಏನು ಮಾಡಲಿ ಅಂತ ಕೇಳಲಿಕ್ಕೆ . ನಾನು ನಿಮಗೂ ಫೋನ್ ಮಾಡಿದೆ ಆದರೆ ಕನೆಕ್ಟಾಗಲಿಲ್ಲ ಅದಕ್ಕೆ ಅಶೋಕ ಭಾವನಿಗೆ ತಿಳಿಸಿದೆ ಅವರು ಊರಿನಿಂದ ಹೊರಡುತ್ತಿದ್ದಾರಂತೆ.
ಶೀಲಾ ಮತ್ತು ಮಗಳನ್ನು ಮನೆಯೊಳಗೆ ಕಳುಹಿಸಿ ಅನುಷಾಳ ಜೊತೆ ಕಾರಿನಲ್ಲಿ ನೀತು ಫ್ಯಾಕ್ಟರಿಯ ಕಡೆಗೆ ಹೊರಟಳು. ದಾರಿಯಲ್ಲೇ ಅಶೋಕನಿಗೆ ಫೋನ್ ಮಾಡಿ ನೀವೇನು ಬರುವ ಅವಶ್ಯಕತೆಯಿಲ್ಲ ನಾನೆಲ್ಲಾ ನೋಡಿಕೊಳ್ಳುವೆನೆಂದು ಹೇಳಿದಳು. ಅಕ್ಕ ತಂಗಿಯರು ಫ್ಯಾಕ್ಟರಿ ಕಟ್ಟಡದ ಹತ್ತಿರ ತಲುಪಿದಾಗ ಏಳೆಂಟು ಹಳ್ಳಿ ಜನರೊಂದಿಗೆ ಆರ್ಕಿಟೆಕ್ಟ್ ರಮೇಶ ಮತ್ತು ಬಸ್ಯ ವಾದ ಮಾಡುತ್ತಿರುವುದನ್ನು ಕಂಡು ಇಬ್ಬರು ಅತ್ತಲೇ ನಡೆದರು.
ನೀತು......ಏನಾಯ್ತು ರಮೇಶ್ ಸರ್ ಕಟ್ಟಡದ ಕೆಲಸವನ್ನೇಕೆ ನಿಲ್ಲಿಸಿರುವಿರಿ ಯಾರಿವರೆಲ್ಲಾ ?
ರಮೇಶ....ಮೇಡಂ ಪಕ್ಕದ ಹಳ್ಳಿಯವರಂತೆ ನಮಗೆ ಫ್ಯಾಕ್ಟರಿ ಕಟ್ಟಲು ಬಿಡುವುದಿಲ್ಲವೆಂದು ತುಂಬ ಗಲಾಟೆ ಮಾಡುತ್ತಿದ್ದಾರೆ.
ನೀತು.......ಯಾಕ್ರಿ ನಾವಿಲ್ಲಿ ಫ್ಯಾಕ್ಟರಿ ಕಟ್ಟಿದರೆ ನಿಮಗೇನು ತೊಂದರೆ ಇದರಿಂದ ನಿಮಗೆ ತಾನೇ ಅನುಕೂಲ ಯಾರಿಗೆ ಕೆಲಸ ಇಲ್ಲವೋ ಅವರಿಗೆ ಉಧ್ಯೋಗ ಸಿಗುತ್ತದೆ ಅದರಿಂದ ಅವರ ಆರ್ಥಿಕ ಪರಿಸ್ಥಿತಿಯೂ ಸಹ ಸುಧಾರಿಸಿ ಒಳ್ಳೆಯ ಜೀವನಕ್ಕೆ ದಾರಿಯಾಗುತ್ತೆ .
ಹಳ್ಳಿಯವ......ನೀ ಸುಮ್ನಿರು ನಮಗೆಲ್ಲ ಗೊತ್ತಿದೆ ಯಾವುದು ಒಳ್ಳೆಯದೆಂದು ನಮ್ಮ ಯಜಮಾನರು ಎಲ್ಲಾ ಹೇಳೌರೆ. ಒಂದು ಮಾತು ಜ್ಞಾಪಕದಲ್ಲಿಟ್ಟುಕೊ ನಾವು ಬೇಡ ಅಂದರೂ ನೀನೇನಾದರು ಫ್ಯಾಕ್ಟರಿ ಕಟ್ಟಡದ ಕೆಲಸ ಮುಂದುವರಿಸಿದರೆ ಪರಿಣಾಮ ನೆಟ್ಟಗಿರೋಲ್ಲ .
ನೀತು......ನಾವು ನಿಲ್ಲಿಸಲ್ಲ ಏನೋ ಮಾಡ್ತೀಯ ಹಾಂ...ಯಾವನೋ ಅವನು ನಿನ್ನ ಯಜಮಾನ ತಾನು ಬರದೆ ಅವನ ನಾಯಿಗಳನ್ನು ಕಳಿಸಿದ್ದಾನೆ ಸುಮ್ಮನೆ ಹೋದೆಯೋ ಸರಿ ಇಲ್ಲದಿದ್ದರೆ........
ಹಳ್ಳಿಯವ......ಏನೇ ನನ್ಮೆಲೇ ಜೋರು ಮಾಡ್ತೀಯ ಬಟ್ಟೆ ಬಿಚ್ಚಿ ಇಲ್ಲೇ ಬೆತ್ತಲೆ ಓಡಿಸ್ತೀವಿ ಚಿನಾಲಿ ಮುಂಡೆ ನಾವ್ಯಾರು ಅಂದ್ಕೊಂಡಿದ್ದೀಯ.
ಅವನ ಮಾತು ಕೇಳಿ ಬಸ್ಯ ಮತ್ತವನ ಏಳೆಂಟು ಸಂಗಡಿಗರು ಕೋಪದಿಂದ ಮುನ್ನುಗ್ಗಿದಾಗ ನೀತು ಕೈಯೆತ್ತಿ ತಡೆದು.......ಇನ್ನೊಮ್ಮೆ ಇಲ್ಲಿ ಕಾಣಿಸಿಕೊಳ್ಳಬೇಡ ನಿನ್ನ ಗತಿ ನೆಟ್ಟಗಿರಲ್ಲ ಈಗ ಬಾಯ್ಮುಂಚ್ಕೊಂಡು ಜಾಗ ಖಾಲಿ ಮಾಡು. ಬಸ್ಯ ಈ ಬೀದಿ ನಾಯಿಗಳನ್ನ ಆಚೆ ಓಡಿಸು ರಮೇಶ್ ಸರ್ ನೀವು ಕೆಲಸ ಪ್ರಾರಂಭಿಸಿರಿ ಇಂಥ ನಾಯಿಗಳಿಗೆಲ್ಲಾ ಹೆದರಿ ಕೂರಲಾಗುವುದಿಲ್ಲ .
ಹಳ್ಳಿಯವ......ಲೇ ಬೋಸುಡಿ ನಮ್ಮನ್ನೇ ಬೀದಿ ನಾಯಿಗಳು ಅಂತಿಯೇನೇ ನಿನ್ನನ್ನು ಬೀದಿಯಲ್ಲೇ ಬಟ್ಟೆ ಬಿಚ್ಚಿ ಅಲ್ಲೇ ಕೆಡವಿಕೊಂಡು ಕೇಯ್ತಿನಿ ಕಾಯ್ತಿರೆ ಲೌಡಿ ಪುನಃ ಬರ್ತೀನಿ.
ಅವರನ್ನೆಲ್ಲಾ ಗೇಟಿನಿಂದಾಚೆಗೆ ಕಳಿಸಿ ಹತ್ತಿರ ಬಂದ ಬಸ್ಯನಿಗೆ ನೀತು........ಬಸ್ಯ ನೀನೀಗಲೇ ಅಂದರೆ ಈ ಕ್ಷಣವೇ ನಿನ್ನೊಂದಿಗೆ ಆರೇಳು ಹುಡುಗರನ್ನು ಕರೆದುಕೊಂಡು ಸುತ್ತಲಿನ ಮೂರು ಹಳ್ಳಿಗಳಲ್ಲಿ ನಿರುದ್ಯೋಗಿ ಯುವಕರಿದ್ದಾರೋ ಅವರನ್ನೆಲ್ಲಾ ಇಲ್ಲಿಗೆ ಕರೆದುಕೊಂಡು ಬಾ. ಯುವಕರಲ್ಲಿ ಯಾರೋಬ್ಬರೂ ಕೂಡ ಮಿಸ್ಸಾಗಬಾರದು ನಿನಗೆ ಒಂದು ಘಂಟೆ ಸಮಯಾವಕಾಶ ನೀಡುವೆ. ಕಟ್ಟಡದ ಸಾಮಾಗ್ರಿಗಳನ್ನು ತಂದಿದ್ದ ಲಾರಿಯವರನ್ನೂ ಜೊತೆಗೆ ಕರೆದೊಯ್ಯಿ ಅದರಲ್ಲೇ ಹಳ್ಳಿ ಹುಡುಗರನ್ನು ಕರೆದುಕೊಂಡು ಬಾ. ಅದರ ಜೊತೆ ಇಲ್ಲಿ ಬಂದು ಗಲಾಟೆ ಮಾಡುತ್ತಿದ್ದರಲ್ಲ ಅವರ ಪೂರ್ತಿ ವಿವರಗಳು ನನಗೆ ಬೇಕು ಅದ್ಯಾವನನ್ನೋ ತಮ್ಮ ಯಜಮಾನ ಅನ್ನುತ್ತಿದ್ದರಲ್ಲ ಅವನ ಇತಿಹಾಸವೂ ನನಗೆ ತಿಳಿಯಬೇಕು ಆಮೇಲಿದೆ ಬೀದಿ ನಾಯಿಗಳಿಗೆ ಮಾರಿ ಹಬ್ಬ .
ನೀತು ಕೋಪದಲ್ಲಿರುವಂತೆ ಮೇಲ್ನೋಟಕ್ಕೆ ಕಾಣಿಸುತ್ತಿದ್ದರೂ ಅವಳೆದೆಯೊಳಗೆ ಜ್ವಾಲಾಮುಖಿ ಯಾವ ಮಟ್ಟದಲ್ಲಿ ಸ್ಪೋಟಿಸಲು ಸಿದ್ದವಾಗಿದೆ ಎಂಬುದರ ಬಗ್ಗೆ ಅಲ್ಲಿದ್ದವರಿಗೆ ತಿಳಿದಿರಲಿಲ್ಲ .
ಕಟ್ಟಡದ ಕೆಲಸಗಾರರು......ಮೇಡಂ ಆ ನಾಯಿ ಬಾಯಿಗೆ ಬಂದಂತೆ ಮಾತನಾಡುತ್ತಿದ್ದರೂ ನೀವು ಸುಮ್ಮನೆ ಇದ್ದಿರಲ್ಲ ನೀವೊಂದು ಸನ್ನೆ ಮಾಡಿದ್ದರೆ ಸಾಕಿತ್ತು ಅವರನ್ನೆಲ್ಲಾ ಇಲ್ಲೇ ಸಮಾಧಿ ಮಾಡುತ್ತಿದ್ದೆವು. ಅವರು ಬಂದಾಗಿನಿಂದ ಬರೀ ಹೊಲಸಾಗಿಯೇ ಬೈಯುತ್ತಿದ್ದರು ನಾವೂ ಕಾರ್ಖಾನೆಗೆ ತೊಂದರೆಯಾಗದಿರಲಿ ಅಂತ ಸುಮ್ಮನಿದ್ದೆವು ಇಲ್ಲದಿದ್ದರೆ ಅವರಿಗೊಂದು ಗತಿ ಕಾಣಿಸಿ ಬಿಡುತ್ತಿದ್ವಿ .
ನೀತು.......ಈಗವರನ್ನು ಸುಮ್ಮನೆ ಹೋಗಲು ಬಿಟ್ಟಿದ್ದೂ ಒಂದು ರೀತಿಯ ರಣತಂತ್ರವೇ ಅವರ ಬಗ್ಗೆ ಎಲ್ಲಾ ವಿವರಗಳು ತಿಳಿಯದೆ ಹೊಡೆದಾಟಕ್ಕೆ ನಿಲ್ಲುವುದು ಮೂರ್ಖತನದ ಕೆಲಸ. ಮೊದಲಿಗೆ ಅವರುಗಳ್ಯಾರು ಇಲ್ಲಿ ಗಲಾಟೆ ಮಾಡಲು ಕಳಿಸಿದ್ಯಾರು ಎಂಬ ಬಗ್ಗೆ ತಿಳಿಯಲಿ ನಂತರ ಅವರ ಮೇಲೆ ಕೋಪ ತೀರಿಸಿಕೊಳ್ವ ಅವಕಾಶ ನಿಮಗೂ ಕೊಡುವೆ.
ಫ್ಯಾಕ್ಟರಿಯ ಕಟ್ಟಡದ ಕಾಮಗಾರಿ ಮೊದಲಿನಂತೆ ಪ್ರಾರಂಭವಾದಾಗ ಅಲ್ಲಿನ ದೊಡ್ಡ ಮರದ ನೆರಳಿನಲ್ಲಿ ಕಾರು ನಿಲ್ಲಿಸಿಕೊಂಡು ನೀತು ಮತ್ತು ಅನುಷ ಅಲ್ಲೇ ಕುಳಿತರು. ಅನುಷ ಗಲಾಟೆ ನಡೆಯುತ್ತಿದ್ದಾಗಲೇ ಹರೀಶ.....ಅಶೋಕ ಮತ್ತು ಪ್ರತಾಪನಿಗೆ ಜಗಳ ವಿಷಯ ತಿಳಿಸಿ ಅಕ್ಕನಿಗೆ ಬಾಯಿಗೆ ಬಂದಂತೆ ಬೈದನೆಂದು ಕೂಡ ಹೇಳಿಬಿಟ್ಟಿದ್ದಳು. ಹರೀಶ ಮುಖ್ಯೋಪಾಧ್ಯಾರಿಂದ ಅನುಮತಿ ಪಡೆದು ಫ್ಯಾಕ್ಟರಿಯ ಕಡೆ ಹೊರಟರೆ ಕೋಪದಿಂದ ಕುದಿಯುತ್ತಿದ್ದ ಪ್ರತಾಪನೂ ಕೆಲವು ಪೇದೆಗಳೊಂದಿಗೆ ಅಲ್ಲಿಗೆ ತಲುಪಿದನು.
ಆತನ ಹಿಂದೆಯೆ ಬಂದ ಹರೀಶ........ಅನು ಯಾರವನು ನನ್ನ ಹೆಂಡತಿಗೆ ಬೈಯುತ್ತಿದ್ದವನು ತೋರಿಸು ಹುಟ್ಲಿಲ್ಲಾ ಅನಿಸುವೆ ಎಂದು ಘರ್ಜಿಸಿದನು. ಅಣ್ಣನಂತೆ ಪ್ರತಾಪನೂ ಹೂಂಕರಿಸುತ್ತಿದ್ದರೆ ಇವರಿಗೇಕೆ ವಿಷಯ ತಿಳಿಸಿದೆ ಎಂದು ನೀತು ತಂಗಿಯನ್ನು ಗುರಾಯಿಸಿದಾಗ ಅನುಷ ತಲೆತಗ್ಗಿಸಿ ನಿಂತಳು. ನೀತು ಗಂಡ ಮತ್ತು ಪ್ರತಾಪನಿಗೆ ಸಮಾಧಾನ ಮಾಡಿ ನೀವು ಹೋಗಿ ನಿಮ್ಮ ಕೆಲಸಗಳನ್ನು ನೋಡಿಕೊಳ್ಳಿ ನಾನಿಲ್ಲ ಎಲ್ಲವನ್ನು ನಿಭಾಯಿಸುವೆ ಅವಶ್ಯಕತೆಯಿದ್ದರೆ ನಾನೇ ಫೋನ್ ಮಾಡುವೆನೆಂದು ಕಷ್ಟಪಟ್ಟು ಇಬ್ಬರನ್ನೂ ಕಳಿಸಿದಳು.
ನೀತು.....ಅನು ಗೋವಾದಲ್ಲಿ ಗನ್ನು ಬಾಂಬುಗಳನ್ನಿಟ್ಟುಕೊಂಡಿದ್ದ ನೀಗ್ರೋಗಳಿಗೇ ಹೆದರಲಿಲ್ಲ ಇನ್ನೀ ಬೀದಿ ನಾಯಿಗಳಿಗೆ ಹೆದರುವೆನಾ. ಇನ್ಮುಂದೆ ತುಂಬ ಅವಶ್ಯಕತೆಯಿದ್ದರೆ ಮಾತ್ರ ಇವರಿಗೆ ಫೋನ್ ಮಾಡು ಇಲ್ಲ ಎಂದರೆ ಅವರವರ ಕೆಲಸ ನೋಡಿಕೊಳ್ಳಲಿ ಸುಮ್ಮನೆ ಟೆನ್ಷನ್ ಕೊಡೋದು ಬೇಡ. ಸ್ವಾಮೀಜಿಗಳು ನೀಡಿದ ದ್ರವ್ಯ ಕುಡಿದ ನಂತರ ನಿನ್ನ ದೇಹದಲ್ಲಿಯೂ ಹಲವಾರು ಬದಲಾವಣೆಗಳು ಆಗಿರಬೇಕಲ್ಲವ ಜೊತೆಗೆ ಈ ಮೊದಲಿಗಿಂತ ತುಂಬ ಶಕ್ತಿಯೂ ಬಂದಿರಬೇಕು ಮರೆತು ಹೋಯಿತಾ ?
ಅನುಷ......ಸಾರಿ ಅಕ್ಕ ನನಗೆ ಸ್ವಲ್ಪ ಭಯವಾಯಿತು ಅದಕ್ಕೆ ಪ್ರತಾಪ್ ಮತ್ತು ಭಾವನಿಗೆ ಫೋನ್ ಮಾಡಿ ಎಲ್ಲಾ ವಿಷಯವನ್ನೂ ಹೇಳಿಬಿಟ್ಟೆ .
ಇಬ್ಬರೂ ಮಾತನಾಡುತ್ತಿದ್ದಾಗ ಬಸ್ಯ ತನ್ನೊಂದಿಗೆ ಮೂರು ಹಳ್ಳಿಗಳ ಸುಮಾರು 250 ಮಂದಿ ನಿರುದ್ಯೋಗಿ ಯುವಕರನ್ನು ಕರತಂದಿದ್ದು ಅವನೊಟ್ಟಿಗೆ ಗಿರಿಯೂ ಕೋಪದಲ್ಲಿ ಬಂದಿದ್ದನು. ಹಳ್ಳಿ ಯುವಕರಿಗೆ ಇಲ್ಲೇ ಇರುವಂತೇಳಿ ಬಸ್ಯ ಮತ್ತು ಗಿರಿ ಇಬ್ಬರೇ ನೀತು ಹತ್ತಿರ ಬಂದರು.
ಬಸ್ಯ.......ಮೇಡಂ ಸುತ್ತಲಿನ ಮೂರು ಹಳ್ಳಿಗಳಿಂದ ಸುಮಾರು 250 ನಿರುದ್ಯೋಗಿ ಯುವಕರನ್ನು ನಾನು ಕರೆತಂದಿರುವೆ ಯಾರಿಗೂ ಸರಿಯಾದ ಕೆಲಸವಿಲ್ಲ ನಮ್ಮ ಫ್ಯಾಕ್ಟರಿಯಲ್ಲಿ ದುಡಿಯಲು ಉತ್ಸಾಹದಿಂದಲೇ ಬಂದಿದ್ದಾರೆ. ಇಲ್ಲಿ ಬಂದು ಗಲಾಟೆ ಮಾಡಿದವರು ಪಕ್ಕದ ಹಳ್ಳಿಯ ಸಾಹುಕಾರನ ಚೇಲಾಗಳು ಅವನೇ ಈ ಯುವಕರಿಗೆ ದಿನಕ್ಕೆ 100-150 ರುಪಾಯಿ ಕೊಟ್ಟು ತನ್ನ ತೋಟ....ಗದ್ದೆ....ಹೊಲ ಮತ್ತು ಮನೆಯಲ್ಲಿ ಕೆಲಸ ಮಾಡಿಸಿಕೊಳ್ಳುತ್ತಿದ್ದಾನೆ. ಇವರು ಜಾಸ್ತಿ ದುಡ್ಡು ಸಿಗುವುದೆಂಬ ಆಸೆಯಿಂದ ಫ್ಯಾಕ್ಟರಿಯಲ್ಲಿ ಕೆಲಸಕ್ಕೆ ಬಂದರೆ ತನ್ನ ತೋಟ ಇತರೆಡೆ ಕೆಲಸ ಮಾಡಲು ಅಷ್ಟು ಕಮ್ಮಿ ಹಣಕ್ಕೆ ಯಾರೂ ಸಿಗುವುದಿಲ್ಲ ಅಂತ ತನ್ನ ಚೇಲಾಗಳ ಮೂಲಕ ನಮ್ಮನ್ನು ಹೆದರಿಸಲು ಪ್ರಯತ್ನಿಸಿದ್ದ .
ಬಸ್ಯನಿಗೆ ಆ ಯುವಕರನ್ನು ಕರೆಯುವಂತೇಳಿದ ನೀತು ಕಾರಿನ ಬಾನೆಟ್ ಮೇಲತ್ತಿ......ನಿಮಗೆ ನಮ್ಮ ಹೊಸ ಫ್ಯಾಕ್ಟರಿಯಲ್ಲಿ ಕೆಲಸ ಕೊಡಲು ಯೋಚಿಸಿದ್ದೆ ಆದರೆ ನೀವುಗಳೆಲ್ಲರೂ ಆ ಸಾಹುಕಾರನಿಗಾಗಿ ದುಡಿಯುತ್ತ ಬಂದಿರುವಿರಿ ಅಂತ ಗೊತ್ತಾಯ್ತು . ಹಾಗಿದ್ದ ಮೇಲೆ ನೀವಿಲ್ಲಿ ಕೆಲಸ ಮಾಡಲು ಬರುತ್ತೀರೆಂದು ನಂಬುವುದು ಹೇಗೆ ಅದನ್ನೂ ಯೋಚಿಸುತ್ತಿದ್ದೆ .
ಯುವಕರು........ಮೇಡಂ ನಮಗೆ ಸ್ವಂತ ಜಮೀನಾಗಲಿ ಉದ್ಯೋಗವಾಗಲಿ ಇಲ್ಲ ಆ ಸಾಹುಕಾರನ ಹತ್ತಿರ ವಿಧಿಯಿಲ್ಲದೆ ದುಡಿಯುತ್ತಿದ್ದೇವೆ ಇಲ್ಲದಿದ್ದರೆ ಖಾಲಿ ಹೊಟ್ಟೆಯಲ್ಲಿರಬೇಕಾಗುತ್ತೆ ಅಂತ. ನಾವು ನಿಮ್ಮ ಹೊಸ ಫ್ಯಾಕ್ಟರಿಯಲ್ಲಿ ದುಡಿಯಲು ಸಿದ್ದರಿದ್ದೀವಿ ಮೇಡಂ ಸಾಹುಕಾರ ದಿನಕ್ಕೆ 100-150 ಕೊಡುತ್ತಿದ್ದ ನೀವು ಅದಕ್ಕಿನ್ನೊಂದು ನೂರು ಸೇರಿಸಿಕೊಟ್ಟರೆ ಸಾಕು ಏಕೆಂದರೆ ಅಷ್ಟು ಕಡಿಮೆ ಹಣದಲ್ಲಿ ಮನೆಯವರಿಗೆ ಎರಡು ಹೊತ್ತಿನ ಊಟ ಮಾಡಿಸುವುದೇ ಕಷ್ಟಕರವಾಗಿದೆ. ನಮ್ಮ ಮನೆಯ ಹೆಂಗಸರೂ ಅಲ್ಲಿ ಇಲ್ಲಿ ಕೂಲಿ ಸಿಕ್ಕಾಗ ಮಾಡುತ್ತಿರುತ್ತಾರೆ ನಿಮ್ಮ ಕಾಲಿಗೆ ಬೀಳುತ್ತೀವಿ ಮೇಡಂ ನಮಗೊಂದು ಕೆಲಸ ನೀಡಿ ಪ್ರಾಮಾಣಿಕವಾಗಿ ನಿಷ್ಠೆಯಿಂದ ದುಡಿಯುತ್ತೇವೆ. ಆದರೆ ನಮ್ಮಲ್ಯಾರಿಗೂ ಫ್ಯಾಕ್ಟರಿಯಲ್ಲಿ ಕೆಲಸ ಮಾಡಿದ ಅನುಭವವೇ ಇಲ್ಲ ಹೇಗೆ ಏನು ಕೆಲಸ ಮಾಡಬೇಕೆಂಬುದೇ ತಿಳಿದಿಲ್ಲವಲ್ಲ.
ನೀತು.......ಅದರ ಬಗ್ಗೆ ಯೋಚಿಸಬೇಡಿ ಇಲ್ಲಿ ಫ್ಯಾಕ್ಟರಿ ಪ್ರಾರಂಭವಾಗಲು ಇನ್ನೂ ಮೂರ್ನಾಲ್ಕು ತಿಂಗಳೇ ಆಗುತ್ತದೆ ಅಲ್ಲಿಯವರೆಗೆ xxxx ಊರಿನಲ್ಲಿ ನಿಮ್ಮೆಲ್ಲರಿಗೂ ಫ್ಯಾಕ್ಟರಿಯಲ್ಲಿ ಹೇಗೆ ಏನು ಕೆಲಸ ಮಾಡಬೇಕು ಯಾವ ರೀತಿ ಮೆಷಿನ್ನುಗಳನ್ನು ಆಪರೇಟ್ ಮಾಡುವುದು ಎಂಬುದರ ಬಗ್ಗೆ ತರಬೇತಿ ಕೊಡಿಸುವ ವ್ಯವಸ್ಥೆ ಮಾಡಿದ್ದೀವಿ ಆದರೆ ನೀವುಗಳೆಲ್ಲರೂ ಪ್ರಾಮಾಣಿಕತೆಯಿಂದ ದುಡಿಯಬೇಕು ಅದೇ ಬಹಳ ಬಹಳ ಮುಖ್ಯ ನಿಮಗೆ ತಿಂಗಳಿಗೆ ಹತ್ತು ಸಾವಿರ ರುಪಾಯಿಗಳ ಸಂಬಳ ಭಾನುವಾರ ರಜೆ ಜೊತೆಗೆ ವೈಧ್ಯಕೀಯ ಸೌಲಭ್ಯ ಕೂಡ ನೀಡುತ್ತೇವೆ. ಬೆಳಿಗ್ಗೆ ಆರರಿಂದ ಮಧ್ಯಾಹ್ನ ಎರಡರ ತನಕ ಒಂದು ಬ್ಯಾಚ್ ಮತ್ತು ಎರಡರಿಂದ ರಾತ್ರಿ ಹತ್ತರವರೆಗೆ ಇನ್ನೊಂದು ಬ್ಯಾಚಿನಲ್ಲಿ ಕೆಲಸ ಮಾಡಬೇಕು. ಫ್ಯಾಕ್ಟರಿ ಕೆಲಸ ಮುಗಿದ ನಂತರ ಇಲ್ಲಿ ತಯಾರು ಮಾಡುವಂತ ಫೈವುಡ್......ಗ್ಲಾಸ್.....ಫಾರ್ಮಿಕ ಮತ್ತಿತರ ವಸ್ತುಗಳನ್ನು ಲಾರಿಗಳಿಗೆ ಲೋಡಿಂಗ್ ಕೆಲಸ ಮಾಡಿದರೆ ಅದಕ್ಕೆ ನಿಮಗೆ ಬೇರೆ ಹಣವೂ ಸಿಗುತ್ತದೆ. ನಿಮ್ಮನ್ನು xxxx ಊರಿಗೆ ತರಬೇತಿಗಾಗಿ ಕಳಿಸಿದಾಗ ನಿಮಗೆಲ್ಲಾ ಉಳಿದುಕೊಳ್ಳಲು ಹಾಗು ತಿಂಡಿ ಊಟದ ವ್ಯವಸ್ಥೆಯನ್ನು ನಾವೇ ಮಾಡುತ್ತೇವೆ. ನಿಮಗೆಲ್ಲಾ ಎರಡು ತಿಂಗಳು ತರಬೇತಿ ನೀಡಲಾಗುತ್ತದೆ ಆ ಸಮಯದಲ್ಲಿಯೂ ತಿಂಗಳಿಗೆ 6000 ರೂ ಕೊಡುತ್ತೇವೆ ಇದಕ್ಕೆ ನಿಮಗೆಲ್ಲಾ ಒಪ್ಪಿಗೆ ಇದೆಯಾ.
ನೀತು ಹೇಳಿದ ಮಾತುಗಳನ್ನು ಕೇಳಿ ಪ್ರತಿಯೊಬ್ಬ ಯುವಕನೂ ಅಚ್ಚರಿ ಮತ್ತು ಸಂತೋಷಪಟ್ಟು ಎಲ್ಲರೂ ಒಕ್ಕೊರಲಿನಿಂದ ಮೇಡಂ ನಮಗೆ ಒಪ್ಪಿಗೆಯಿದೆ ಇದರಿಂದ ನಮ್ಮ ಜೀವನ ತುಂಬ ಸುಧಾರಿಸಲಿದೆ ನಿಮಗೆ ಹೇಗೆ ಧನ್ಯವಾದ ಹೇಳಬೇಕೆಂದೇ ತಿಳಿಯುತ್ತಿಲ್ಲ .
ನೀತು.......ನಿಮ್ಮಲ್ಲಿ ಕೆಲಸ ಮಾಡಲು ಇಚ್ಚಿಸುವವರು ಸರತಿ ಸಾಲಿನಲ್ಲಿ ಬಂದು ನಿಮ್ಮ ಹೆಸರು....ವಿಳಾಸ .....ಫೋನ್ ಇದ್ದರೆ ಅದರ ನಂ.. ಮತ್ತು ನಿಮ್ಮದೊಂದು ಸರ್ಕಾರಿ ಗುರುತಿನ ಚೀಟಿ ಅಥವ ಆಧಾರ್ ತಂದು ನಾಳೆ ಬೆಳಿಗ್ಗೆ ಹತ್ತು ಘಂಟೆಗೆ ನಮಗೆ ನೀಡಬೇಕು. ಅದರ ಜೊತೆ ನೀವು ವಿಧ್ಯಾಭ್ಯಾಸ ಮಾಡಿದ್ದರೆ ಎಲ್ಲಿಯ ತನಕ ಓದಿರುವಿರೋ ಅದರ ದಾಖಲೆಯ ಪ್ರತಿ ತನ್ನಿರಿ. ಮುಂದಿನ ವಾರ ನಿಮಗೆ ಕಾರ್ಖಾನೆಯ ಗುರುತಿನ ಕಾರ್ಡ್ ವಿತರಿಸಿ ಅದರೊಂದಿಗೆ ದೈನಂದಿನ ಖರ್ಚಿಗಾಗಿ ಪ್ರತಿಯೊಬ್ಬರಿಗೂ ತಲಾ 5000 ರುಪಾಯಿ ಸಹ ಕೊಡಲಾಗುತ್ತೆ . ಇನ್ನು ಹೊರಡಿ ನಾಳೆ ಬೆಳಿಗ್ಗೆ ಸರಿಯಾಗಿ ಹತ್ತು ಘಂಟೆಗೆ ಬನ್ನಿರಿ.
ಯುವಕರೆಲ್ಲರೂ ಸಂತೋಷದಿಂದ ನೀತುವಿಗೆ ಕೈಯೆತ್ತಿ ಮುಗಿದು ಜೈಕಾರ ಹಾಕುತ್ತ ವಂದನೆ ಸಲಿಸಿ ತುಂಬ ಖುಷಿಯಿಂದ ತಮ್ಮ ಮನೆಗಳಿಗೆ ತೆರಳಿದರು. ಅವರನ್ನೆಲ್ಲಾ ಕಳಿಸಿದ ನಂತರ ನಾಳೆ ಯಾವ ರೀತಿ ವ್ಯವಸ್ಥೆ ಮಾಡಬೇಕೆಂದು ಬಸ್ಯ ಮತ್ತವನ ಸೆಕ್ಯುರಿಟಿ ತಂಡದವರಿಗೆ ಹೇಳಿದ ನೀತು ನೀನೂ ಬಾ ಎಂದು ಗಿರಿಯನ್ನು ಸಹ ಕರೆದಳು. ಮನೆಗೆ ಹೋಗುವಾಗ ಅದಕ್ಕೆ ಬೇಕಾದ ಕಾಗದ ಪತ್ರಗಳು.....ಲ್ಯಾಪ್ಟಾಪ್ ಮತ್ತೇನು ಬೇಕಿದೆ ಅದನ್ನು ತೆಗೆದಿಟ್ಟುಕೊಳ್ಳುವ ಜವಾಬ್ದಾರಿ ನಿನ್ನದೆಂದು ಅನುಷಾಳಿಗೂ ಸೂಚಿಸಿದಳು.
ಇತ್ತ ಸಾಹುಕಾರನ ಮನೆಗೆ ಬಂದ ಆತನ ಚೇಲಾಗಳು ಫ್ಯಾಕ್ಟರಿಯ ಬಳಿ ನಡೆದ ವಿಚಾರಗಳನ್ನು ಅವನಿಗೆ ತಿಳಿಸಿದಾಗ ಆತ ಕೋಪದಿಂದ ಕೆರಳಿದನು. ನಾಳೆ ಬೆಳಿಗ್ಗೆ ತನ್ನ ಬಳಿ ಕೆಲಸ ಮಾಡುವ ಯುವಕರನ್ನೆಲ್ಲಾ ಬರುವಂತೆ ಹೇಳಿರಿ ನಾಳೆಯೇ ಫ್ಯಾಕ್ಟರಿಯ ಕಾಮಗಾರಿಯನ್ನು ಸ್ಥಗಿತಗೊಳಿಸಬೇಕಿದೆ ಎಂದು ಚೇಲಾಗಳಿಗೆ ಆಜ್ಞಾಪಿಸಿದನು. ಸಾಹುಕಾರ ಹಳ್ಳಿಯ ಯುವಕರ ಗುಂಪಿನೊಂದಿಗೆ ಫ್ಯಾಕ್ಟರಿ ಕಟ್ಟಡದ ಬಳಿ ಬಂದು ಗಲಾಟೆ ಮಾಡಿಸಿ ಕಾಮಗಾರಿ ನಿಲ್ಲಿಸುವ ಯೋಜನೆ ರೂಪಿಸುತ್ತಿದ್ದರೆ ನೀತು ಅದಾಗಲೇ ಎಲ್ಲಾ ಯುವಕರನ್ನು ತನ್ನ ಕಡೆಗೆ ಸೆಳೆದುಕೊಂಡು ಬಿಟ್ಟಿದ್ದಳು.
ಅಕ್ಕ ತಂಗಿಯರು ಮನೆ ತಲುಪುವವರೆಗೆ ಹರೀಶ ಮತ್ತು ಮಕ್ಕಳು ಸಹ ಹಿಂದಿರುಗಿದ್ದು ಅಲ್ಲಿ ನಡೆದ ಘಟನೆ ಬಗ್ಗೆ ಹೆಂಡತಿಯನ್ನು ಕೇಳುವ ಮುನ್ನ ಮೂರು ಜನ ಮಕ್ಕಳನ್ನು ರೂಮಿಗೆ ಕಳಿಸಿದನು. ನೀತು ಗಂಡನಿಗೆ ಉತ್ತರಿಸುವ ಮುನ್ನವೇ ಅನುಷ ಫ್ಯಾಕ್ಟರಿಯ ಘಟನೆಗಳನ್ನು ವಿವರಿಸುತ್ತ ಅಕ್ಕ ಮಾಡಿರುವ ಪ್ಲಾನಿನ ಬಗ್ಗೆ ತಿಳಿಸಿ ಅವಳನ್ನು ಹೊಗಳುತ್ತಿದ್ದಳು. ಇವರು ಮಾತು ಶುರುವಾಗುವ ಹೊತ್ತಿಗೆ ಅಶೋಕನೂ ಆಗಮಿಸಿದ್ದು ಎಲ್ಲಾ ವಿಷಯಗಳನ್ನು ಕೇಳಿ ತಿಳಿದುಕೊಂಡನು. ನೀತುವಿನ ಚಾಣಾಕ್ಷತನವನ್ನು ಮೆಚ್ಚಿಕೊಂಡ ಅಶೋಕ ಎಲ್ಲರೆದುರೇ ಅವಳನ್ನು ತಬ್ಬಿಕೊಂಡು ಈ ರಾತ್ರಿ ನಾವಿಬ್ಬರು ಎದುರು ಮನೆಯಲ್ಲಿ ಕಳೆಯೋಣವೆಂದು ಆಕೆ ಕಿವಿಯಲ್ಲಿ ಪಿಸುಗುಟ್ಟಿದನು. ಫ್ಯಾಕ್ಟರಿ ಕಟ್ಟಡದ ಬಳಿ ಹಳ್ಳಿಯ ಕೆಲವರು ಬಂದು ಗಲಾಟೆ ಮಾಡುತ್ತಿರುವ ಸುದ್ದಿ ತಿಳಿದು ಆತಂಕದಲ್ಲಿದ್ದ ಶೀಲಾ ಮತ್ತು ರಜನಿ ಅಲ್ಲಿನ ವಿಷಯ ಕೇಳಿ ನಿರಾಳರಾದರು. ಆ ರಾತ್ರಿ ಊಟ ಮುಗಿಸಿದ ನಂತರ ಅಶೋಕನೊಟ್ಟಿಗೆ ಎದುರಿನ ಮನೆಯೊಳಗೆ ಸೇರಿದ ನೀತು ತನ್ನೆರಡನೇ ಗಂಡನಿಗೆ ಎತ್ತೆತ್ತಿ ಕೊಟ್ಟು ಅವನಿಂದ ತುಲ್ಲು ಮತ್ತು ತಿಕದ ತೂತನ್ನು ಕೇಯಿಸಿಕೊಂಡು ಸುಖ ನೀಡಿದಳು.
**
**
ಮಾರನೆಯ ದಿನವೂ ಕಾಲೇಜಿನ ನೆಪ ಹೇಳಿರಾಜೇಶ ಕಾಯುತ್ತಿದ್ದ ಜಾಗಕ್ಕೆ ಬಂದು ಅವನ ಮನೆ ಸೇರಿದ ರಶ್ಮಿ ನೆನ್ನೆಗಿಂತಲೂ ಜೋಶಿನಲ್ಲಿದ್ದಳು. ಆ ದಿನ ರಾಜೇಶನ ಮೈಯಿನ ಇಂಚಿಚನ್ನೂ ನೆಕ್ಕಾಡಿದ ರಶ್ಮಿಗೂ ಅವನ ತಿಕದ ತೂತನ್ನು ನೆಕ್ಕುವುದರಲ್ಲೇನೋ ಆನಂದವಾಗುತ್ತಿತ್ತು . ಮೂರು ಬಾರಿ ಕೇಯ್ದಾಡಿದ ನಂತರ ರಾಜೇಶನೆದುರು ಪುನಃ ಉಚ್ಚೆ ಹುಯ್ದು ತೋರಿಸಿದ ರಶ್ಮಿ ಅವನ ತುಣ್ಣೆ ಹಿಡಿದು ಮೂತ್ರ ವಿಸರ್ಜಿಸಲು ಸಹಾಯ ಮಾಡಿದಳು. ಸಂಜೆ ಆರರ ತನಕವೂ ರಶ್ಮಿಯ ಯೌವನವನ್ನು ಸೂರೆ ಮಾಡಿ ಕೇಯ್ದಾಡುತ್ತಿದ್ದ ರಾಜೇಶ್ ಹಲವು ಬಾರಿ ಅವಳಿಗೆ ತುಣ್ಣೆಯುಣ್ಣಿಸಿ ಮಜ ಮಾಡಿಕೊಂಡನು.
**
**
ಶುಕ್ರವಾರ ಬೆಳಿಗ್ಗೆ ಫ್ಯಾಕ್ಟರಿ ಕಟ್ಟಡದ ಬಳಿಯ ಮರದ ನೆರಳಿನಲ್ಲಿ ಮೂರು ಟೇಬಲ್ ಏಳೆಂಟು ಚೇರುಗಳ ವ್ಯವಸ್ಥೆಯನ್ನು ನೀತು ಹೇಳಿದಂತೆಯೇ ಬಸ್ಯ ಮಾಡಿದ್ದನು. ಅನುಷ ಲ್ಯಾಪ್ಟಾಪ್ ಮತ್ತಿತರ ಅಗತ್ಯವಿರುವ ಸಾಮಾಗ್ರಿಗಳನ್ನು ತೆಗೆದುಕೊಂಡು ಅಶೋಕ ಮತ್ತು ನೀತು ಜೊತೆ ಫ್ಯಾಕ್ಟರಿಯ ಕಡೆ ಹೊರಟರೆ ನಿಶಾ ತುಂಬ ಸಂತೋಷದಿಂದ ಟಾಟಾ ಮಾಡುತ್ತಿದ್ದಳು. ಅಮ್ಮ ಮನೆಯಲ್ಲಿಲ್ಲದಿದ್ದರೆ ತಾನಾಡಿದ್ದೇ ಆಟ ಎಂದರಿತಿದ್ದ ನಿಶಾ ತನಗೆ ಹೊಳೆದ ತರೆಲೆಗಳನ್ನೆಲ್ಲಾ ಮಾಡುತ್ತ ಜಾಲಿಯಾಗಿ ಶೀಲಾಳ ಜೊತೆ ಕಾಲ ಕಳೆಯುತ್ತಿದ್ದಳು.
ಹಳ್ಳಿಯ ಯುವಕರು ಫ್ಯಾಕ್ಟರಿಯಲ್ಲಿ ಕೆಲಸ ಸಿಗುವುದೆಂಬ ಉತ್ಸಾಹದಲ್ಲಿ ಬೆಳಿಗ್ಗೆ ಎಂಟು ಘಂಟೆಯಿಂದಲೇ ಅಲ್ಲಿಗೆ ಬಂದು ಸೇರಲಾರಂಭಿಸಿದ್ದು ನೀತು ಬರುವುದನ್ನೇ ಕಾದು ಕುಳಿತಿದ್ದರು. ನೀತು....ಅಶೋಕ ಮತ್ತು ಅನುಷ ಬಂದಾಗ ಸುಮಾರು 250 ಯುವಕರು ಎದ್ದು ನಿಂತು ಅವಳಿಗೆ ಗೌರವ ಸೂಚಕವಾಗಿ ಕೈಯನ್ನು ಮುಗಿದರೆ ನೀತು ಕೂಡ ಪ್ರತಿಯಾಗಿ ವಂದಿಸಿದಳು. ಯಾವುದೇ ರೀತಿ ನೂಕು ನುಗ್ಗಾಟ ಗೊಂದಲಗಳಿಲ್ಲಿದೆ ಶಾಂತ ರೀತಿಯಲ್ಲಿ ಯುವಕರು ಒಬ್ಬೊಬ್ಬರಾಗಿಯೇ ಸರತಿ ಸಾಲಿನಲ್ಲಿ ಬಂದು ತಮ್ಮ ಹೆಸರು.....ವಿಳಾಸ ಮತ್ತು ಫೋನ್ ನಂ.. ನೀಡಿ ಸರ್ಕಾರಿ ಗುರುತಿನ ಚೀಟಿ ಅಥವ ಆಧಾರ್ ಪ್ರತಿಯನ್ನು ಮೂವರಿಗೂ ಕೊಟ್ಟು ಓದಿದವರು ತಮ್ಮ ವಿಧ್ಯಾಭ್ಯಾಸದ ದಾಖಲೆಗಳನ್ನು ನೀಡಿದರು.
ನೀತು....ಅನುಷ...ಅಶೋಕ ತಮ್ಮೆದುರು ಬಂದು ಕುಳಿತ ಪ್ರತಿಯೊಬ್ಬ ಯುವಕನನ್ನೂ ತುಂಬ ಗೌರವ ಮತ್ತು ಆದರದಿಂದ ಮಾತನಾಡಿಸಿ ಅವರುಗಳ ಆರೋಗ್ಯದ ಜೊತೆ ಕುಟುಂಬದ ಬಗ್ಗೆಯೂ ವಿಚಾರಿಸಿಕೊಳ್ಳುತ್ತಿದ್ದರು. ಮೂವರು ತಮಗೆ ನೀಡುತ್ತಿರುವ ಗೌರವ ಮತ್ತು ತೋರುವ ಪ್ರೀತಿ ಅಕ್ಕರೆಗೆ ಅತ್ಯಂತ ಪ್ರಭಾವಿತರಾದ ಯುವಕರು ಇನ್ಮುಂದೆ ತಮ್ಮ ಜೀವನದ ಕಷ್ಟಗಳು ನಿವಾರಣೆಯಾಗಿ ನೆಮ್ಮದಿಯ ದಿನಗಳು ಬರಲಿವೆ ಎಂದು ಸಂತೋಷಗೊಂಡಿದ್ದು ಶ್ರಮವಹಿಸಿ ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ಫ್ಯಾಕ್ಟರಿ ಏಳಿಗಾಗಿ ದುಡಿಯುವ ಸಂಕಲ್ಪ ಮಾಡಿಕೊಂಡರು.
ಸಾಹುಕಾರನ ಚೇಲಾಗಳು ಅವನ ಬಳಿ ಬಂದು ಹಳ್ಳಿಯ ಯಾವೊಬ್ಬ ಯುವಕನೂ ಸಹ ಗದ್ದೆ ತೋಟದ ಕೆಲಸಕ್ಕೆ ಬಂದಿಲ್ಲವೆಂಬ ವಿಷಯ ತಿಳಿಸಿದರು. ಅದನ್ನು ಕೇಳಿ ಸಾಹುಕಾರ ಅಚ್ಚರಿಗೊಂಡರೂ ಫ್ಯಾಕ್ಟರಿ ಪ್ರಾರಂಭಿಸುತ್ತಿರುವವರು ಅವರನ್ನೇನಾದರು ಸಂಪರ್ಕಿಸಿದರಾ ಎಂಬ ಆಲೋಚನೆ ಮನದಲ್ಲಿ ಬಂದಾಗ ತನ್ನ ಚೇಲಾಗಳನ್ನು ಕರೆದುಕೊಂಡು ಫ್ಯಾಕ್ಟರಿಯ ಕಡೆ ಹೊರಟನು. ಸಾಹುಕಾರ ಫ್ಯಾಕ್ಟರಿ ಕಟ್ಟುತ್ತಿದ್ದ ಜಾಗಕ್ಕೆ ಬಂದಾಗ ಮೂರೂ ಹಳ್ಳಿಯ ಯುವಕರು ಅಲ್ಲೇ ಝಾಂಡ ಹೊಡೆದಿರುವುದನ್ನು ನೋಡಿ ಅವನ ಕೋಪವು ತಾರಕಕ್ಕೇರಿತು.
ಆಶೋಕನ ಬಳಿ ಬಂದ ಸಾಹುಕಾರ......ನಾನು ನೆನ್ನೆಯೇ ಹೇಳಿ ಕಳುಹಿಸಿದ್ದೆನಲ್ಲಾ ಇಲ್ಲಿ ಫ್ಯಾಕ್ಟರಿ ಕಟ್ಟುವ ಕೆಲಸವನ್ನು ನಿಲ್ಲಿಸಿ ಎಂದು ಇನ್ನೂ ಯಾಕೆ ನಿಲ್ಲಿಸಿಲ್ಲ ನಾನ್ಯಾರೆಂದು ಗೊತ್ತಿದೆಯಾ.
ಅಶೋಕ......ನೀನ್ಯಾರಾದರೆ ನನಗೇನು ಇಲ್ಲಿ ಫ್ಯಾಕ್ಟರಿ ಪ್ರಾರಂಭಿಸಲು ಸರ್ಕಾರ ಅನುಮತಿ ನೀಡಿದೆ ಅದು ಬಿಟ್ಟು ನಮಗೆ ಇನ್ಯಾರ ಅಪ್ಪಣೆಯೂ ಬೇಕಾಗಿಲ್ಲ . ಇಲ್ಲಿ ಬಂದು ಗಲಾಟೆ ಮಾಡುವ ಬದಲು ಸುಮ್ಮನೆ ಹೋಗಿ ನಮ್ಮ ಕೆಲಸ ನಮಗೆ ಮಾಡಲು ಬಿಟ್ಟರೆ ನಿಮಗೂ ಉತ್ತಮ.
ಸಾಹುಕಾರ..........ಸರ್ಕಾರ ಅನುಮತಿ ಕೊಟ್ಟಿದ್ದರೇನು ನಾನು ಪರ್ಮಿಶನ್ ನೀಡಿಲ್ಲವಲ್ಲ ನನಗೆ ಕೋಪ ಬರುವ ಮುನ್ನ ಕಾಮಗಾರಿ ನಿಲ್ಲಿಸಿ ಇಲ್ಲಿಂದ ಜಾಗ ಮಾಡಿ ಇಲ್ಲದಿದ್ದರೆ ಪರಿಣಾಮ ಘೋರವಾಗಿರುತ್ತದೆ.
ಅಶೋಕ ಉತ್ತರಿಸುವ ಮುನ್ನವೇ ರುದ್ರ ಕಾಳಿಯಂತೆ ಸಾಹುಕಾರನೆದುರು ನಿಂತಿದ್ದ ನೀತು ಆತನ ಕಪಾಳಕ್ಕೆ ಒಂದರ ಹಿಂದೊಂದರಂತೆ ಸರಿಯಾಗಿ ನಾಲ್ಕೇಟು ಭಾರಿಸಿದಳು. ಅವಳ ಬಲಶಾಲಿಯಾದ ಕಾಪಾಳಮೋಕ್ಷ ಹೊಡೆತದಿಂದ ಸಾಹುಕಾರನಿಗೆ ತಲೆ ತಿರುಗಿದಂತಾಗಿ ತುಟಿಯೊಡೆದು ರಕ್ತ ಸುರಿದು ತರಗೆಲೆಯ ರೀತಿ ನೆಲದ ಮೇಲೆ ಕುಸಿದು ಅಂಗಾತನೆ ಬಿದ್ದನು. ತಮ್ಮೆಜಮಾನನ ಸ್ಥಿತಿ ನೋಡಿ ಗರಬಡಿದವರಂತೆ ನಿಂತಿದ್ದ ಚೇಲಾಗಳ ಕಡೆ ತಿರುಗಿದ ನೀತು ರೋಷದಿಂದ.......ಬಸ್ಯ ನೆನ್ನೆ ನನ್ನ ಬಗ್ಗೆ ಕೀಳಾಗಿ ಮಾತನಾಡಿದವನೊಬ್ಬನನ್ನು ಬಿಟ್ಟು ಉಳಿದವರು ಇನ್ಮುಂದೆ ಯಾವತ್ತೂ ತಮ್ಮ ಕಾಲಿನ ಮೇಲೆ ನಿಲ್ಲಲಾಗದೆ ಕೈಯಿಂದ ಯಾವ ಕೆಲಸಗಳನ್ನೂ ಮಾಡದಂತೆ ಮೂಳೆ ಮುರಿದು ಮೂಲೆಗೆ ಸೇರಿಸೆಂದಳು.
ನೀತುವಿನ ಆಜ್ಞೆಯನ್ನೇ ಕಾಯುತ್ತಿದ್ದ ಬಸ್ಯ ಮತ್ತವನ ಸೆಕ್ಯುರಿಟಿ ತಂಡ ಸಾಹುಕಾರನ ಚೇಲಾಗಳ ಮೇಲೆ ಮುಗಿಬಿದ್ದರೆ ಅವರೊಂದಿಗೆ ಹಳ್ಳಿಯ ಯುವಕರು ಮತ್ತು ಕಟ್ಟಡದ ಕಾರ್ಮಿಕರೂ ಸೇರಿಕೊಂಡು ಎಲ್ಲಾ ಚೇಲಾಗಳನ್ನು ಮನಬಂದಂತೆ ಚಚ್ಚಿ ಕೈಕಾಲು...ಸೊಂಟ.....ಬೆನ್ನನ್ನು ಜೀವನ ಪರ್ಯಂತಕ್ಕೂ ನಿಶ್ರ್ಕಿಯ ಆಗುವಂತೆ ಮಾಡಿಬಿಟ್ಟಿದ್ದರು. ನೆನ್ನೆ ದಿನ ನೀತುವಿನ ಬಗ್ಗೆ ಕೀಳಾಗಿ ಮಾತನಾಡಿದ ವ್ಯಕ್ತಿ ಇದನ್ನೆಲ್ಲಾ ನೋಡಿ ಗಡಗಡನೆ ನಡುಗುತ್ತ ನಿಂತಿದ್ದರೆ ನೀತು ಕೈಲಿದ್ದ ಕಬ್ಬಿಣದ ರಾಡಿನಿಂದ ಅವನ ಮಂಡಿ ಚಿಪ್ಪಿಗೆ ರಭಸದಿಂದ ಭಾರಿಸಿದಳು. ಆ ವ್ಯಕ್ತಿಯ ಬಾಯಿಂದ ಹೊರಬಿದ್ದ ಅರ್ತನಾದ ಎಂತಹ ಗಟ್ಟಿ ಹೃದಯದವರೂ ನಡುಗಿ ಹೋಗುವಂತೆ ಮಾಡಿದ್ದು ಅಶೋಕ ಮತ್ತು ಅನುಷ ಕೂಡ ನೀತುವಿನ ರೌದ್ರಾವತಾರವನ್ನು ತಮ್ಮೆದುರಿಗೆ ನೋಡಿ ಬೆಚ್ಚಿಬಿದ್ದರು.
ಆ ವ್ಯಕ್ತಿಯ ಮಂಡಿಯನ್ನು ಪಡಚಿಯಾಗಿಸಿದ್ದ ನೀತು ನರಳಾಡುತ್ತಿದ್ದವನ ಮೀಂದೆ ಕುಳಿತು.......ಯಾಕೋ ಕಂತ್ರಿ ನಾಯಿ ನೆನ್ನೆ ತುಂಬ ಬೊಗಳುತ್ತಿದ್ದೆ ಇಂದ್ಯಾಕೆ ನರಳುತ್ತಿರುವೆ ಎಲ್ಲಿ ನೆನ್ನೆಯಂತೆ ಇನ್ನೊಂದು ಬಾರಿ ಬೊಗಳು ಕೇಳಬೇಕೆನಿಸುತ್ತಿದೆ. ಆ ವ್ಯಕ್ತಿ ತಪ್ಪಾಯಿತು ಕ್ಷಮಿಸುವಂತೆ ಅವಳ ಕಾಲಿಗೆ ಬಿದ್ದು ಗೋಳಾಡಿದರೂ ಕರುಣೆ ತೋರಿಸದ ನೀತು..........ಬಸ್ಯ ಇವನನ್ನು ನಿನ್ನ ಸಂಗಡಿಗರ ಜೊತೆ ಆಸ್ಪತ್ರೆಗೆ ಕಳುಹಿಸಿ ಬ್ಯಾಂಡೇಜ್ ಮಾಡಿಸಿ ಕರೆತಂದು ಕತ್ತಿಗೆ ನಾಯಿಯ ಬೆಲ್ಟ್ ಹಾಕಿ ಅದಕ್ಕೊಂದು ಚೈನ್ ಬಿಗಿದು ಗೇಟಿನ ಬಳಿ ಕಟ್ಟುವಂತೆ ಹೇಳು ದಿನಕ್ಕೆರಡು ಬಾರಿ ಊಟ ಹಾಕಿದರೆ ಸಾಕು ಆದರೆ ಕೈಯಿಂದ ತಿನ್ನಬಾರದು ನಾಯಿಯ ತರಹವೇ ಪ್ಲೇಟಿಗೆ ಬಾಯಿ ಹಾಕಿ ತಿನ್ನಲಿ ಅದರ ಬಗ್ಗೆ ಗಮನವಿರಲಿ. ಆ ವ್ಯಕ್ತಿ ನೆನ್ನೆ ತಾನಾಡಿದ ಮಾತಿಗೆ ಮರುಗುತ್ತ ತನಗೆಂತಹ ಘೋರವಾದ ಶಿಕ್ಷೆ ಸಿಗುತ್ತಿದೆ ಎಂದರಿತು ಅವಳೆದುರು ಕೈಮುಗಿದು ಕ್ಷಮಿಸಿರೆಂದು ತುಂಬಾನೇ ಗೋಳಾಡಿದನು. ಬಸ್ಯ ಅವನ ಸಂಗಡಿಗರ ಜೊತೆ ಆ ವ್ಯಕ್ತಿಯನ್ನು ಆಸ್ಪತ್ರೆಗೆ ಕಳುಹಿಸಿ ನೀತು ಮುಂದೇನು ಆದೇಶ ನೀಡುವಳೆಂದು ಕಾಯುತ್ತಿದ್ದನು.
ಕೇವಲ ಇಪ್ಪತ್ತೇ ನಿಮಿಷದಲ್ಲಿ ತನ್ನೆಲ್ಲಾ ಪ್ಲಾನ್ ಉಲ್ಟಾ ಹೊಡೆದಿದ್ದು ಈಗ ತಾನೇ ಪ್ರಾಣ ಬಿಕ್ಷೆ ಬೇಡುವಂತ ಸ್ಥಿತಿಯಲ್ಲಿರುವುದನ್ನು ಅರಿತ ಸಾಹುಕಾರ ಅಶೋಕನ ಕಾಲನ್ನಿಡಿದು ನೀತುವಿನಿಂದ ತನ್ನನ್ನು ರಕ್ಷಿಸುವಂತೆ ಬೇಡಿಕೊಂಡನು. ಅಶೋಕ ಇವನನ್ನೇನು ಮಾಡುವುದೆಂದು ಕೇಳಿದಾಗ ಗಿರಿಯನ್ನು ಹತ್ತಿರ ಕರೆದ ನೀತು..... ..ಗಿರಿ ಈ ಸಾಹುಕಾರನನ್ನು ನಿನ್ನ ದನದ ಕೊಟ್ಟಿಗೆಯಲ್ಲಿ ಕಟ್ಟಿಹಾಕಿರು ಇಲ್ಲಿನ ಕೆಲಸಗಳೆಲ್ಲಾ ಮುಗಿಸಿಕೊಂಡು ನಾನಲ್ಲಿಗೇ ಬರುತ್ತೇನೆ. ಬಸ್ಯನ ಸಂಗಡಿರಲ್ಲಿಬ್ಬರ ಜೊತೆ ಸಾಹುಕಾರನ ಕೈಕಾಲು ಕಟ್ಟಿಹಾಕಿದ ಗಿರಿ ಅವನದೇ ಜೀಪಿನ ಹಿಂಭಾಗದಲ್ಲಿ ಸಾಹುಕಾರನನ್ನು ಎತ್ತಾಕಿಕೊಂಡು ಹೊರಟನು. ಕಾರ್ಖಾನೆಯಲ್ಲಿ ಕೆಲಸ ಮಾಡಲು ಬಂದಿದ್ದ ಯುವಕರು ಸಾಕ್ಷಾತ್ ಚಂಡಿಯ ಅವತಾರವನ್ನು ನೋಡಿ ಹೆದರಿದ್ದರೂ ನೀತು ಪುನಃ ಮೊದಲಿನ ಹಾಗೆ ಅವರೊಡನೆ ಮಾತನಾಡಿದಾಗ ನೆಮ್ಮದಿಯಾದರು. ಸಂಜೆಯ ತನಕ ಕೆಲಸಕ್ಕಾಗಿ ಬಂದಿದ್ದ ಹಳ್ಳಿಯ ಯುವಕರ ವಿವರಗಳನ್ನು ದಾಖಲಿಸಿಕೊಂಡ ನಂತರ ನೀತು ಎಲ್ಲರಿಗೂ ಸೋಮವಾರ ಬಂದು ಫ್ಯಾಕ್ಟರಿಯ ಐಡಿ ಕಾರ್ಡ್ ಮತ್ತು ಮುಂಗಡ ಹಣ ಪಡೆದುಕೊಳ್ಳುವಂತೇಳಿ ಅನುಷ ಮತ್ತು ಅಶೋಕನ ಜೊತೆ ಗಿರಿಯ ಮನೆಯತ್ತ ಹೊರಟಳು.
ಗಿರಿಯ ಕೊಟ್ಟಿಗೆಯಿಂದ ಸಾಹುಕಾರನನ್ನು ಅವನ ಮನೆಗೇ ಎಳೆತಂದು ಚೇರಿನ ಮೇಲೆ ಕೂರಿಸಿ ಎದುರಿಗೆ ಕುಳಿತ ನೀತು......ನೀನ್ಯಾಕೆ ಕಾರ್ಖಾನೆಯ ಕೆಲಸ ನಿಲ್ಲಿಸಲು ಜನರನ್ನು ಕಳಿಸಿದೆ ಅಂತ ನಾನು ಕೇಳುವುದಿಲ್ಲ ಆದರೆ ಇಷ್ಟೊಂದು ಹಣ ಆಸ್ತಿಯನ್ನೆಲ್ಲಾ ಹೇಗೆ ಸಂಪಾದಿಸಿದೆ ಅದನ್ನು ಹೇಳು ಒಂದು ಸುಳ್ಳು ಹೇಳಿದರೂ ನಿನ್ನ ಹಣೆಯಲ್ಲಿ ಅಗಲವಾದ ಕೆಂಪು ಬೊಟ್ಟನ್ನಿಡುವೆ.
ಗೋವಾದಲ್ಲಿ ನೀಗ್ರೋಗಳ ಕಾಟೇಜಿನಿಂದ ಹಣ ಸಾಗಿಸುವಾಗ ರಜನಿಗೂ ತಿಳಿಯದಂತೆ ಮೂರು ತುಂಬ ಅತ್ಯಾಧುನಿಕವಾದ ಪಿಸ್ತೂಲು ಅದಕ್ಕೆ ಬೇಕಾಗುವ ಗುಂಡುಗಳ ಮಾಗ್ಜೀನುಗಳನ್ನು ತುಂಬ ಅತ್ಯಧಿಕವಾದ ಪ್ರಮಾಣದಲ್ಲಿಯೇ ನೀತು ತನ್ನೊಂದಿಗೆ ಹೊತ್ತು ತಂದಿದ್ದಳು. ಈಗದರಲ್ಲೇ ಒಂದು ಪಿಸ್ತೂಲನ್ನು ವ್ಯಾನಿಟಿ ಬ್ಯಾಗಿನೊಳಗಿನಿಂದ ಹೊರತೆಗೆದು ಸಾಹುಕಾರನ ಹಣೆಗೆ ಗುರಿಯಿಟ್ಟಿದ್ದಳು. ನೀತುವಿನ ಕೈಲಿ ಪಿಸ್ತೂಲನ್ನು ನೋಡಿ ಅಶೋಕ.....ಅನುಷ....ಗಿರಿ ಹಾಗು ಬಸ್ಯನ ಇಬ್ಬರು ಸಂಗಡಿಗರು ಬೆಚ್ಚಿ ಬಿದ್ದಿದ್ದರೆ ನೀತು ಕೂಲಾಗಿ ಕಾಲ್ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದಳು.
ಸಾಹುಕಾರ ಭಯದಿಂದ ಕೈಮುಗಿದು......ನನಗೇನು ಮಾಡದೆ ಬಿಟ್ಟುಬಿಡಿ ನಾನೆಲ್ಲವನ್ನೂ ಹೇಳುವೆ ಹಳ್ಳಿಯ ಜನರಿಗೆ ಸಾಲ ನೀಡಿ ಅದಕ್ಕೆ ಬಡ್ಡಿ.....ಚಕ್ರ ಬಡ್ಡಿ....ಸುಸ್ತಿ ಬಡ್ಡಿ ಎಲ್ಲವನ್ನು ಹಾಕಿ ಅವರಿಗೆ ಸಾಲ ತೀರಿಸಲಾಗದ ರೀತಿ ಮಾಡುತ್ತಿದ್ದೆ . ಸಾಲ ಪಾವತಿಸಲಾಗದ ಸಮಯದಲ್ಲಿ ಅವರ ಹೊಲ....ಜಮೀನುಗಳನ್ನು ನನ್ನ ಹೆಸರಿಗೆ ಬರೆಸೆಕೊಂಡು ಇಷ್ಟು ಆಸ್ತಿ ಸಂಪಾದಿಸಿರುವೆ ಜೊತೆಗೆ ನನ್ನ ಸಿಟಿಯಲ್ಲಿ ಇನ್ನೂ ಹಲವು ವ್ಯವಹಾರಗಳಿಂದಲೂ ಕೋಟಿಗಟ್ಟಲೆ ಹಣ ಬರುತ್ತಿದೆ. ಸಿಟಿಯಲ್ಲಿಯೂ ನನಗೆ ಎರಡು ದೊಡ್ಡದಾದ ಕಾಂಪ್ಲೆಕ್ಸ್......ನಾಲ್ಕು ಮನೆ.....ಎಂಟು ಸೈಟು ಮತ್ತು ಅಪಾರ ಪ್ರಮಾಣದಲ್ಲಿ ಚಿನ್ನ ಕೂಡಿ ಇಟ್ಟಿರುವೆ.
ನೀತು......ಜನಗಳಿಂದ ಸಾಲ ತೀರಿಸುವ ಬದಲಿಗೆ ಬರೆಸಿಕೊಂಡ ಜಮೀನುಗಳನ್ನು ನೋಂದಣಿ ಮಾಡಿಸಿ ನಿನ್ನ ಹೆಸರಿಗೆ ರಿಜಿಸ್ಟರ್ ಮಾಡಿಸಿಕೊಂಡಿದ್ದೀಯ ?
ಸಾಹುಕಾರ ಇಲ್ಲವೆಂದಾಗ ನೀತು ತುಟಿಗಳಲ್ಲಿ ಕುಟಿಲವಾದ ನಗು ಮೂಡಿ ದಾಖಲೆಗಳಿರುವ ಜಾಗದ ಬಗ್ಗೆ ತಿಳಿದುಕೊಂಡು ಲಾಕರ್ ಕೀನೊಂದಿಗೆ ಅನುಷಾಳನ್ನು ಮಾತ್ರ ರೂಮಿನೊಳಗೆ ಕರೆದೊಯ್ದಳು. ಲಾಕರನ್ನು ತೆರೆದಾಗ ಅದರೊಳಗೆ ಏಳೆಂಟು ಕೆಜಿಯಷ್ಟು ಚಿನ್ನದ ಬಿಸ್ಕೆಟ್ ಅದರ ಜೊತೆ ಸರಿಸುಮಾರು 40-50 ಕೋಟಿಗಳಷ್ಟು ಹಣ ತುಂಬಿರುವುದನ್ನು ಕಂಡರು. ಅನುಷ ಮುಂದೇನು ಎಂಬಂತೆ ಅಕ್ಕನನ್ನು ನೋಡಿದಾಗ ನೀತು......ನಿಮ್ಮ ಭಾವನಿಗೆ ಫೋನ್ ಮಾಡಿ ತಮ್ಮೊಂದಿಗೆ ದೊಡ್ಡದಾದ ಆರೇಳು ಬ್ಯಾಗನ್ನು ತರುವಂತೇಳು ಎಂದಳು.
ಅನುಷ ನಗುತ್ತ ಹರೀಶನಿಗೆ ಕರೆ ಮಾಡಿ ಅಕ್ಕ ಹೇಳಿದ್ದನ್ನು ತಿಳಿಸಿದಾಗ ಅವನೂ ಸಹ ಟ್ಯೂಶನ್ ಅರ್ಧಕ್ಕೆ ನಿಲ್ಲಿಸಿ ಇನೋವಾದಲ್ಲಿ ಕೆಲವು ಹೊಸ ಬ್ಯಾಗುಗಳನ್ನು ಪರ್ಚೇಸ್ ಮಾಡಿ ಸಾಹುಕಾರನ ಮನೆಗೆ ತಲುಪಿದನು. ಅವನು ಬರುಷ್ಟರಲ್ಲಿ ಸಾಹುಕಾರ ಹಳ್ಳಿಯವರಿಂದ ವಶಪಡಿಸಿಕೊಂಡ ಜಮೀನುಗಳ ಪತ್ರ ತೆಗೆದುಕೊಂಡ ನೀತು ಅವುಗಳನ್ನು ಅನುಷಾಳಿಗೆ ನೀಡಿದಳು. ಸಾಹುಕಾರನನ್ನು ಇನ್ನೊಂದು ರೂಮಿನಲ್ಲಿ ಕೂಡಿ ಹಾಕಿದ ಬಳಿಕ ಅನುಷ.....ನೀತು....ಅಶೋಕ ಮೂವರೂ ಸೇರಿ ಜಮೀನು ಕಳೆದುಕೊಂಡಿದ್ದ ಹಳ್ಳಿ ಜನರ ಪಟ್ಟಿ ತಯಾರಿಸಿದರು. ನೀತು ಅದನ್ನು ಗಿರಿಗೆ ನೀಡಿ ನಾಳೆ ಇವರನ್ನೆಲ್ಲಾ ಫ್ಯಾಕ್ಟರಿ ಬಳಿ ಕರೆತರುವ ಜವಾಬ್ದಾರಿ ನಿನ್ನದೆಂದಳು.
ಹರೀಶ ಬಂದಾಗ ಅವನಿಂದ ಬ್ಯಾಗನ್ನು ಪಡೆದುಕೊಂಡು ನೀತು ಮತ್ತು ಅನುಷ ಲಾಕರಿನಲ್ಲಿದ್ದ ಹಣದ ಕಂತೆಗಳನ್ನು ಮತ್ತು ಚಿನ್ನದ ಬಿಸ್ಕೆಟ್ಟುಗಳನ್ನು ತುಂಬಿಸಿಕೊಂಡು ಸಿಟಿಯಲ್ಲಿರುವ ಸಾಹುಕಾರನ ಆಸ್ತಿ ದಾಖಲೆ ಕೂಡ ತಮ್ಮೊಂದಿಗೆ ತೆಗೆದಿಟ್ಟುಕೊಂಡರು. ಬಸ್ಯೆನ ಇಬ್ಬರು ಸಂಗಡಿಗರನ್ನು ಮನೆಯ ಹೊರಗೆ ಕಾವಲಿರಲು ಹೇಳಿದ ನೀತು ತನ್ನಿಬ್ಬರೂ ಗಂಡಂದಿರನ್ನು ಈ ರಾತ್ರಿ ಸಾಹುಕಾರನ ಮನೆಯಲ್ಲಿರಿ ನಾಳೆ ನಾನು ಬಂದಾಗ ಹೋಗುವಿರಂತೆ ಎಂದೇಳಿ ಅನುಷಾಳ ಜೊತೆ ಏಳೆಂಟು ಬ್ಯಾಗನ್ನು ಇನೋವಾದಲ್ಲಿ ಸಾಗಿಸಿ ಮನೆಯತ್ತ ಹೊರಟರು. ಎಲ್ಲಾ ಬ್ಯಾಗುಗಳನ್ನು ಅಶೋಕನ ಹೊಸ ಮನೆಯ ರೂಮಿನಲ್ಲಿಟ್ಟು ಗಿರಿಯ ಕೈಯಲ್ಲಿ ಹರೀಶ ಅಶೋಕ ಮತ್ತು ಬಸ್ಯನ ಸಂಗಡಿಗರಿಗೆ ಊಟ ಕಳುಹಿಸಿ ತಾವೂ ಶೀಲಾ ಮತ್ತು ಮಕ್ಕಳ ಜೊತೆ ಊಟವನ್ನು ಮುಗಿಸಿ ಮಲಗಿದರು.
ಇತ್ತ ಸಾಹುಕಾರನ ಮನೆಯಲ್ಲಿ...........
ಹರೀಶ.......ಅಶೋಕ್ ಇವಳೇನು ಮಾಡುತ್ತಿರುವಳೆಂದು ನನಗಂತು ಅರ್ಥವಾಗುತ್ತಿಲ್ಲ ಇದರ ಬಗ್ಗೆ ನಿನಗೆ ಏನಾದರೂ ಹೇಳಿರುವಳಾ ?
ಅಶೋಕ......ನನಗೂ ಏನೂ ಗೊತ್ತಿಲ್ಲ ಅವಳು ಕಾರ್ಯ ಮಾಡಿದ ನಂತರವೇ ನಮಗೆ ತಿಳಿಯುವುದು ಈಗ ನೋಡು ಇಲ್ಲಿಂದಲೂ ಕೋಟ್ಯಾಂತರ ರುಪಾಯಿ ತೆಗೆದುಕೊಂಡು ಹೋಗಿದ್ದಾಳೆ. ಅವಳಿಗೆ ಹಣದ ಮೇಲೆ ಸ್ವಲ್ಪವೂ ವ್ಯಾಮೋಹವಿಲ್ಲ ಅದು ನಮ್ಮಿಬ್ಬರಿಗೂ ಗೊತ್ತಿದೆ ಆದರೆ ಇದನ್ನೆಲ್ಲಾ ಸುಮ್ಮನಂತು ಮಾಡುತ್ತಿಲ್ಲ ಅವಳ ಮನಸ್ಸಿನಲ್ಲೇನೋ ಉದ್ದೇಶವಿದೆ ಆದರೆ ನಮಗ್ಯಾರಿಗೂ ಹೇಳುತ್ತಿಲ್ಲ .
ಹರೀಶ.......ಅವಳೇನೇ ಮಾಡಿದರೂ ನಮ್ಮ ಕುಟುಂಬ ಮತ್ತು ದೇಶದ ಮೇಲಿರುವ ಪ್ರೀತಿಯಿಂದಲೇ ಎಲ್ಲ ಮಾಡುತ್ತಾಳೆ. ನಾಳೆ ಈ ಸಾಹುಕಾರಿನಿಗೇನು ಗತಿ ಕಾದಿದೆಯೋ ಅದೇ ನನ್ನ ತಲೆಯೊಳಗೆ ಕೊರೆಯುತ್ತಿರುವ ಪ್ರಶ್ನೆ ನಿನಗೇನನಿಸುತ್ತೆ .
ಅಶೋಕ.......ಒಂದಂತು ಖಚಿತವಾಗಿ ಹೇಳಬಲ್ಲೆ ಇಷ್ಟೆಲ್ಲಾ ನಡೆದ ಮೇಲೆ ನೀತು ಖಂಡಿತವಾಗಿಯೂ ಹಳ್ಳಿ ಸಾಹುಕಾರನನ್ನು ಜೀವಂತವಾಗಿ ಉಳಿಸುವುದಿಲ್ಲ ಮಿಕ್ಕಂತೆ ಅವಳು ಹೇಳಿದ ನಂತರವೇ ನಮಗೆಲ್ಲರಿಗೂ ವಿಷಯ ತಿಳಿಯೋದು ನಡೀ ನಾವಿಬ್ಬರು ಸ್ವಲ್ಪ ಹೊತ್ತು ಮಲಗೋಣ ನಾಳೆಯ ಚಿಂತೆ ನಾಳೆಗಿರಲಿ.
No comments:
Post a Comment