Total Pageviews

Sunday, 10 November 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 247

ಬುಧವಾರದ ದಿನವೂ ಮಾಲುಗಳಲ್ಲಿ ಸುತ್ತಾಡಿ ಬೇಕಾದಷ್ಟು ಬಟ್ಟೆ ಅದು ಇದು ಪರ್ಚೇಸ್ ಮಾಡಿದ್ದ ನಿಧಿ ಮತ್ತು ನಿಕಿತಾಳ ಜೊತೆಯಲ್ಲಿ ಇಂದೂ ಕೂಡ ಸುಭಾಷ್ ಇದ್ದನು.

ನಿಧಿ....ಅಣ್ಣ ಇಲ್ಲಿ ಪೇಂಟಿಂಗ್ಸ್ ಸಂಬಂಧಿಸಿದಂತೆ ದೊಡ್ಡ ಶೋರೂಂ ಇದ್ದಾವೆ ಅಂತ ನೆಟ್ಟಲ್ಲಿ ನೋಡಿದ್ದೆ ಆದರೆ ಅಡ್ರೆಸ್ ನೋಟ್ ಕೂಡ ಮಾಡಿಕೊಂಡಿರಲಿಲ್ಲ ಮರೆತೋಯ್ತು.

ಸುಭಾಷ್.......ಪೇಂಟಿಂಗ್ಸ್ ಬಗ್ಗೆ ನನಗೇನೂ ಗೊತ್ತಿಲ್ಲ ನಿಧಿ ತಾಳು ನನ್ನ ಸ್ನೇಹಿತನ ಅಣ್ಣ ಒಬ್ಬ ಒಳ್ಳೆಯ ಆರ್ಟಿಸ್ಟ್ ಅವನನ್ನು ಕೇಳಿದರೆ ಎಲ್ಲಾ ಗೊತ್ತಾಗುತ್ತೆ......ಎಂದು ಫೋನಲ್ಲಿ 10 ನಿಮಿಷ ಯಾರದ್ದೋ ಜೊತೆ ಮಾತನಾಡಿದನು.

ಸುಭಾಷ್......ನಿಧಿ ಇಲ್ಲಿನ ಪರ್ಚೇಸ್ ಮುಗಿಯಿತಾ ?

ನಿಕಿತಾ............ಹೂಂ ಅಣ್ಣ ಎಲ್ಲಾ ಮುಗೀತು ಇನ್ನೇನಿದ್ದರೂ ಅಕ್ಕ ಹೇಳಿದ ಪೇಂಟಿಂಗ್ಸ್ ಐಟಂ ಮಾತ್ರ ತೆಗೆದುಕೊಳ್ಳಬೇಕಷ್ಟೆ.

ಸುಭಾಷ್.......ಹಾಗಿದ್ರೆ ಬನ್ನಿ ಒಂದು ಹೊಸ ಮಾಲ್ ಒಪನ್ನಾಗಿದೆ ಅಲ್ಲೇ ಪೇಂಟಿಂಗ್ಸ್ ಸಂಬಂಧಿಸಿದ ದೊಡ್ಡ ಶೋರೂಂ ಇದೆಯಂತೆ. ನಿನಗೆ ಬೇಕಾಗಿರುವ ಎಲ್ಲಾ ರೀತಿಯ ಮೆಟೀರಲ್ಲುಗಳೂ ಅಲ್ಲಿಯೇ ಸಿಗುತ್ತೆ ಅಂತ ನನ್ನ ಸ್ನೇಹಿತನ ಅಣ್ಣ ಹೇಳಿದ.

ನಿಧಿ.....ಸರಿ ಅಣ್ಣ ನಡೀರಿ ಹೋಗೋಣ.

ಮೂವರು ಹೊಸ ಮಾಲ್ ತಲುಪಿದ್ದು ವಾರದ ಮಧ್ಯದ ದಿನವಾದ ಕಾರಣ ಅಷ್ಟಾಗಿ ಜನಸಂದಣಿ ಇರಲಿಲ್ಲ. ನಿಧಿ ಪೇಂಟಿಗ್ಸ್ ಸಂಬಂಧ ಪಟ್ಟಿರುವ ಮೆಟೀರಿಯಲ್ಸ್ ನೋಡುತ್ತ ಅವುಗಳ ಖರೀಧಿಯಲ್ಲಿ ತಲ್ಲೀನಳಾಗಿದ್ದರೆ ನಿಕಿತಾ ಮತ್ತು ಸುಭಾಷ್ ಮಾಲ್ ಸುತ್ತಾಡಲು ತೆರಳಿದರು. ಹಾಗೇ ಸುತ್ತುತ್ತಾ ಎರಡನೇ ಫ್ಲೋರಿನಲ್ಲಿರುವ ಒಂದು ಅಂಗಡಿಯೊಳಗೆ ಹೋದಾಗ ಅಲ್ಲಿ ಕೆಲವು ಅಡಲ್ಟ್ ಟಾಯ್ಸ್ ಅಂದ್ರೆ ಹುಡುಗಿ—ಹೆಂಗಸರಿಗಾಗಿ ವಿವಿಧ ಸೈಜಿ಼ನ ಡಿಲ್ಡೋ......ಸೊಂಟದಲ್ಲಿ ಬೆಲ್ಟಿನಂತೆ ಕಟ್ಟಿಕೊಳ್ಳುವ ಡಿಲ್ಡೋ ಸ್ಟ್ರಾಪುಗಳನ್ನು ನೋಡಿ ನಿಕಿತಾ ಅಚ್ಚರಿಗೊಂಡಳು. ಅದನ್ನೆಲ್ಲಾ ನೋಡಿ ನಿಕಿತಾ ಯೋಚಿಸುತ್ತಿದ್ದಾಗ ಇತ್ತಲೇ ಬರುತ್ತಿದ್ದ ಅಣ್ಣನನ್ನು ನೋಡಿ ಅವನತ್ತ ಓಡಿದಳು.

ನಿಕಿತಾ......ನಡೀರಿ ಅಣ್ಣ ಇಲ್ಲಿ ನಮಗೆ ಬೇಕಿರುವ ಯಾವುದೇ ರೀತಿ ವಸ್ತುಗಳೂ ಇಲ್ಲ ಆದರಿಲ್ಲಿ ಕೇವಲ ಹುದುಗಿಯರೇ ಕೆಲಸಕ್ಕಿದ್ದಾರಲ್ಲ ಯಾಕೆ ಅಂತ ಅರ್ಥವಾಗಲಿಲ್ಲ.

ಸುಭಾಷ್ ನಗುತ್ತ.......ನನಗೇನು ಗೊತ್ತಿದೆಯಮ್ಮ ನಿಕ್ಕಿ ನಾನಿಲ್ಲಿಗೆ ಇವತ್ತೇ ಬಂದಿರೋದು.

ಇಬ್ಬರೂ ನಿಧಿಯ ಹತ್ತಿರ ಬಂದಾಗ ನಾಲ್ಕು ದೊಡ್ಡ ದೊಡ್ಡ ಕ್ಯಾರೀ ಬ್ಯಾಗಿನಲ್ಲಿ ತುಂಬಿರುವ ಐಟಂ ನೋಡಿ......

ಸುಭಾಷ್.......ಏನಮ್ಮ ನಿಧಿ ಇದು ಇಷ್ಟೆಲ್ಲಾ ಪರ್ಚೇಸ್ ಮಾಡಿದ್ಯಾ

ನಿಧಿ......ಹೌದಣ್ಣ ಮೆಟೀರಿಯಲ್ಸ್ ತುಂಬಾನೇ ಒಳ್ಳೆಯ ಕ್ವಾಲಿಟಿ ಸಿಕ್ಕಿತು ನನಗೂ ಗಿರೀಶನಿಗೂ ಅನುಕೂಲವಾಗುತ್ತೆಂದು ಎಲ್ಲವನ್ನೂ ಖರೀಧಿಸಿ ಬಿಟ್ಟೆ. ಅಣ್ಣ ಇನ್ನೊಂದು ಕೆಲಸವಿತ್ತು ನಯನ—ಸುರೇಶ ಮತ್ತು ನಮಿತಾ ಮೂವರಿಗೂ ಕಂಪ್ಯೂಟರ್ ಬಗ್ಗೆ ತುಂಬಾ ಆಸಕ್ತಿ ಜೊತೆಗೆ ನಮಿತಾಳಿಗೆ ಹೊಸ ಪೀಳಿಗೆಯ ಆರ್ಟಿಫಿಷಿಯಲ್ ಇಂಟಲಿಜೆನ್ಸ್ ಬಗ್ಗೆ ತುಂಬಾನೇ ಅಭಿರುಛಿಯಿದೆ ಅವುಗಳ ಸಂಬಂಧ ಬುಕ್ಸ್ ತೆಗೆದುಕೊಳ್ಳ ಬೇಕಿತ್ತು.

ಸುಭಾಷ್.......ಬುಕ್ಸ್ ಅಂಗಡಿಯ ಬಗ್ಗೆ ಗೊತ್ತಿದೆ ನಡಿಯಮ್ಮ ನಿನ್ನ ಒಂದು ದೊಡ್ಡ ಬುಕ್ ಸ್ಟೋರಿಗೇ ಕರೆದೊಯ್ಯುವೆ ಅಲ್ಲಿಯೇ ನಿನಗೆ ಬೇಕಾಗಿರುವ ಬುಕ್ಸೆಲ್ಲಾ ಸಿಗುತ್ತೆ. ನಿಕ್ಕಿ ನಿನಗೂ ಅಲ್ಲಿ ಮೆಡಿಕಲ್ಲಿಗೆ ಸಂಬಂಧಪಟ್ಟಿರುವ ಬುಕ್ಸ್ ಸಿಗುತ್ತೆ ಬೇಸಿಕ್ಸ್ ನೋಡಿ ತೆಗೆದುಕೋ.

ನಿಕಿತಾ......ಸರಿ ಅಣ್ಣ ನಡೀರಿ ಹೋಗೋಣ.

ಪರ್ಚೇಸ್ ಮುಗಿಸಿಕೊಂಡು ಸಂಜೆಗೆ ಮನೆ ತಲುಪಿ ರಾತ್ರಿ ತನಕವೂ ಅತ್ತೆ ಅಣ್ಣನ ಜೊತೆ ಮಾತನಾಡುತ್ತ ಕಾಲಕಳೆದರು. ಊಟ ಮುಗಿಸಿ ರೂಂ ಸೇರಿಕೊಂಡಾಗ ನಿಧಿ ತಾನೇ ಮುಂದುವರಿದು ನಿಕಿತಾಳ ಜೊತೆ ಲಿಪ್ಲಾಕ್ ಮಾಡಿ ಚೀಪಾಡತೊಡಗಿದಳು. ಇಬ್ಬರ ಮೈಯಲ್ಲಿ ಚೂಲು ಏರುತ್ತಿದ್ದಂತೆಯೇ ನೈಟ್ ಡ್ರೆಸ್ ದೂರವಾಗಿ ಇಬ್ಬರೂ ಬ್ರಾ ಕಾಚದಲ್ಲಿ ಒಬ್ಬರ ಮೈಯನ್ನೊಬ್ಬರು ಉಜ್ಜಾಡುತ್ತಿದ್ದರು. ನಿಧಿಯ ಬ್ರಾ ಬಿಚ್ಚಿದ ನಿಕಿತಾ ಅಕ್ಕನ ಮೊಲೆಗೆ ಬಾಯಾಕಿ ಚೀಪುತ್ತ ಅಕ್ಕನ ಕಾಚದೊಳಗೆ ಕೈ ತೂರಿಸಿ ಬೆರಳಿನಿಂದ ತುಲ್ಲನ್ನು ನಿಧಾನವಾಗಿ ಉಜ್ಜಾಡುತ್ತಿದ್ದಳು. 

ನಿಧಿಯ ಕತ್ತು....ಕೆನ್ನೆ...ಭುಜದ ಮೇಲೆಲ್ಲಾ ನಿಕಿತಾ ಮುತ್ತಿಡುತ್ತ ನೆಕ್ಕಿ ಮೆಲ್ಲನೆ ಕಚ್ಚುತ್ತಿದ್ದರೆ ನಿಧಿ ತಲೆಯನ್ನು ಅತ್ತಿತ್ತ ಹೊರಳಾಡಿಸುತ್ತ ಮೆಲುದನಿಯಲ್ಲಿ ಮುಗುತ್ತಿದ್ದಳು. ನಿಧಿಯ ಮೊಲೆಗಳನ್ನು ಅಮುಕಿ ಚೀಪಾಡಿದ ನಿಕಿತಾ ಕೆಳಗೆ ಸರಿದು ಕಾಚವನ್ನಿಡಿದು ಎಳೆದಾಕಿದಳು. ನಿಧಿ ಎರಡನೇ ದಿನವೂತಂಗಿ ಮುಂದೆ ಬರೀ ಮೈಯಲ್ಲಿದ್ದರೆ ನಿಕಿತಾ ಇನ್ನೂ ಸಹ ಬ್ರಾ ಕಾಚ ಧರಿಸಿಕೊಂಡಿದ್ದಳು. ನಿಧಿಯ ಕಾಲುಗಳನ್ನು ಅಗಲಿಸಿ ತೊಡೆ ಸಂಧಿಯಲ್ಲಿ ಮುಖ ಹುದುಗಿಸಿದ ನಿಕಿತಾ ಮನಸ್ಸು ಪುಳುಕಿತಗೊಳ್ಳುವಂತ ಘಮಘಮ ಸುವಾಸನೆ ಹೊಮ್ಮಿಸುತ್ತಲೇ ರತಿರಸವನ್ನು ಜಿನುಗಿಸುತ್ತಿದ್ದ ನಿಧಿಯ ತಿಳಿ ಗುಲಾಬಿ ಬಣ್ಣದ ತುಲ್ಲಿಗೆ ಹಲವಾರು ಮುತ್ತನ್ನಿಟ್ಟು ನಾಲಿಗೆಯಿಂದ ತುಲ್ಲಿನ ಉದ್ದನೇ ಸೀಳಿನ ಮೇಲೆಲ್ಲಾ ನೆಕ್ಕತೊಡಗಿದಳು. 

ನಿಕಿತಾಳ ನಾಲಿಗೆಯ ದಾಳಿಯನ್ನು ನಿಧಿ ಐದು ನಿಮಿಷವೂ ಸಹಿಸಿಕೊಳ್ಳಲಾಗದೆ ಜೋರಾಗಿ ಮುಲುಗಿ ಝುಳುಝುಳುನೇ ರಸ ಸುರಿಸಿಕೊಂಡು ಚರಮಸುಖ ಅನುಭವ ಪಡೆದುಕೊಂಡು ಏದುಸಿರು ಬಿಡುತ್ತಿದ್ದಳು. ನಿಧಿ ಮಗ್ಗುಲಾದಾಗ ನಿಕಿತಾಳ ಕಣ್ಣೆದುರಿಗೆ ಅಕ್ಕನ ಅತ್ಯಾಕರ್ಶಕವಾದ ಶೇಪಿನಲ್ಲಿರುವ ಮನಮೋಹಕ ಸೌಂದರ್ಯದ ಗಣಿಯಂತಿದ್ದ ಬೆಳ್ಳೆನೇ ಕುಂಡೆಗಳು ಕಾಣಿಸಿತು. ನಿಧಿಯ ಕುಂಡೆಗಳು ಒಳ್ಳೆಯ ಶೇಪಿನ ಜೊತೆ ಅತ್ಯಂತ ಖಡಕ್ಕಾಗಿದ್ದರೂ ಮುಟ್ಟಿದಾಗ ತುಂಬಾನೇ ಮೃದುವಾಗಿದ್ದವು.

ನಿಕಿತಾ........ಅಕ್ಕ ಆವತ್ತು ರಶ್ಮಿಯ ಊರಿನಲ್ಲಿ ಇದನ್ನು ಅಮುಕಿದ ಹುಡುಗನಿಗಂತೂ ಸಕತ್ ಮಜ ಸಿಕ್ಕಿರುತ್ತಲ್ಲವಾ ?

ನಿಧಿ......ಥೂ ಹೋಗೇ ಏನೇನೋ ಮಾತಾಡ್ತೀಯಾ.

ನಿಕಿತಾ.........ಅಕ್ಕ ನಾನೇನಾದರೂ ಹುಡುಗನಾಗಿದ್ದಿದ್ದರೆ ನಿಮ್ಮೀ ಸೂಪರ್ ಕುಂಡಿಗಳನ್ನಮುಕಿ ನಿಮ್ಮ ತಿಕ ಹೊಡೆಯುವುದಕ್ಕಾಗಿ ಬರಿ ಜೈಲಿಗಲ್ಲ ನೇಣಿನ ಕಂಬಕ್ಕೇರಲೂ ರೆಡಿಯಾಗಿರುತ್ತಿದ್ದೆ.

ನಿಧಿ ಮುಗುಳ್ನಗುತ್ತ......ನಿಕ್ಕಿ ಏಟ್ ತಿಂತೀಯಾ ನೀನು......

ನಿಕ್ಕಿ ತಕ್ಷಣವೇ........ಅಕ್ಕ ಹೀಗಾ.....ಎನ್ನುತ್ತ ಚಟೀರ್.....ಚಟೀರ್ ಎಂದು ಅಕ್ಕನ ಕುಂಡೆಗಳಿಗೆರಡು ಭಾರಿಸಿದಾಗ ನಿಧಿಯ ಬಾಯಿಂದ ಆಹ್.....ಎಂಬ ಕಾಮೋದ್ಗಾರ ಹೊರಬಿತ್ತು.

ನಿಕ್ಕಿ.......ಅಕ್ಕ ನಿಜಕ್ಕೂ ಆ ಹುಡುಗ ತುಂಬಾನೇ ಅದೃಷ್ಟ ಮಾಡಿದ್ದ ಇಂತಹ ಸೂಪರ್ ಬಟರೀ ಬಟ್ಸ್ ( ಬೆಣ್ಣೆಯಂತಹ ಕುಂಡೆಗಳು ) ಅಮುಕಾಡುವುದಕ್ಕೆ ಅಲ್ಲವಾ.

ನಿಧಿ ಅವಳತ್ತ ತಿರುಗುವುದಕ್ಕೂ ಮುಂಚೆಯೇ ನಿಕಿತಾ ಅಂಗೈಗಳಲ್ಲಿ ಅಕ್ಕನ ಕುಂಡಿಗಳನ್ನು ಆಕ್ರಮಿಸಿಕೊಂಡು ಹಿಸುಕಾಡಲು ಪ್ರಾರಂಭ ಮಾಡಿದ್ದರೆ ನಿಧಿ ಮುಲುಗಾಡುತ್ತ ತಂಗಿಯಿಂದ ಕುಂಡೆಗಳ ಮರ್ಧನ ಮಾಡಿಸಿಕೊಳ್ಳುತ್ತಿದ್ದಳು. ಐದತ್ತು ನಿಮಿಷ ಅಕ್ಕನ ಕುಂಡೆಗಳನ್ನಮುಕಿ ಹಿಸುಕಾಡಿದ ನಿಕಿತಾ ಅವುಗಳನ್ನಗಲಿಸಿದಾಗ ಕಣಿವೆ ಸಂಧಿಯಲ್ಲಿ ತಿಳೀ ಕೆಂಪು ಬಣ್ಣದ ಪುಟ್ಟ ತಿಕದ ತೂತು ಕಾಣಿಸಿತು. 

ನಿಧಿಯ ದೇಹದ ಇಂಚಿಂಚನ್ನೂ ಸಂಪೂರ್ಣ ಬೆತ್ತಲಾಗಿ ನೋಡಿದ ಪ್ರಪ್ರಥಮ ಪ್ರಜೆ ನಿಕಿತಾಳೇ ಆಗಿದ್ದಳು. ನಿಧಿಯ ಕುಂಡೆಗಳ ಮೇಲೆ ಮುತ್ತಿಟ್ಟು ಅಮುಕಾಡುತ್ತಲೇ ಅವಳ ತಿಕದ ತೂತಿನ ಸುತ್ತಲೂ ಬೆರಳಾಡಿಸುತ್ತ ಕೆರೆಯುತ್ತಿದ್ದರೆ ನಿಧಿಯ ದೇಹ ಕಂಪಿಸುತ್ತ ಆಕೆ ತುಲ್ಲಿನೊಳಗಡೆ ಎರಡನೇ ಸಲ ರತಿರಸ ಶೇಖರಣೆಗೊಂಡು ಹೊರಗೆ ಧುಮ್ಮಿಕ್ಕಲು ಸಜ್ಜಾಗಿತ್ತು. ನಿಧಿಯ ಮೈಯಿನ ಚಲನವಲನಗಳನ್ನು ಗಮನಿಸುತ್ತಿದ್ದ ನಿಕಿತಾ ಮುಂದೇನಾಗುತ್ತದೆಂದು ಅರಿತು ಅಕ್ಕನನ್ನು ತಿರುಗಿಸಿ ಪುನಃ ಅವಳ ತುಲ್ಲಿಗೆ ಬಾಯಾಕಿ ನೆಕ್ಕುತ್ತ ಅಕ್ಕ ಸುರಿಸಿದ ರಸವನ್ನೆಲ್ಲಾ ನೆಕ್ಕಿ ನೆಕ್ಕಿ ಕುಡಿದಳು.

ನಿಕಿತಾ ಅಕ್ಕನನ್ನು ತಬ್ಬಿಕೊಂಡು........ಅಕ್ಕ ನಿಮಗೊಂದು ಗುಡ್ ನ್ಯೂಸ್ ಇದೆ.

ನಿಧಿ ನಗುವಿನೊಂದಿಗೆ......ಏನು ಗಿರೀಶ ನಿನ್ನ ಪ್ರೆಗ್ನೆಂಟ್ ಮಾಡಿದ್ನಾ

ನಿಕಿತಾ......ಟೈಂ ಬಂದಾಗ ಅದೂ ಆಗುತ್ತೆ ಈಗದರ ಬಗ್ಗೆ ಚರ್ಚಿಸದೆ ನಾನು ಹೇಳುವುದನ್ನು ಕೇಳಿ. ನಿಮಗೆ ಡಿಲ್ಡೋ ಬಗ್ಗೆ ಗೊತ್ತಿದೆಯಾ ?

ನಿಧಿ......ಸರಿಯಾಗಿ ಗೊತ್ತಿಲ್ಲ ಆದರೆ ವೀಡಿಯೋದಲ್ಲಿ ಅಂದೊಮ್ಮೆ ನೋಡಿದ್ದೆ. ಈಗದರ ಬಗ್ಗೆ ಯಾಕೆ ಕೇಳ್ತಿದ್ದೀಯಾ ?

ನಿಕಿತಾ......ನೀವು ಪೇಂಟಿಂಗ್ ಮೆಟೀರಿಯಲ್ಸ್ ಪರ್ಚೇಸ್ ಮಾಡ್ತಾ ಇದ್ದಾಗ ನಾನು ಅಣ್ಣ ಮಾಲಿನಲ್ಲಿ ಸುತ್ತಾಡಲು ಹೋಗಿದ್ದೆವಲ್ಲ ಅಲ್ಲೇ ಒಂದಂಗಡಿಯಲ್ಲಿ ನಾನು ವೆರೈಟಿ ಡಿಲ್ಡೋಗಳನ್ನು ನೋಡಿದೆ ನಿಮ್ಮ ಫೇವರೇಟ್ ಕಪ್ಪು ಕಲರಿನದ್ದೂ ಅಲ್ಲಿತ್ತು.

ನಿಧಿ......ಅಣ್ಣ ಮುಂದೆ ನೀನದನ್ನು ನೋಡ್ತಿದ್ಯಾ ?

ನಿಕಿತಾ......ಅಕ್ಕ ನನ್ನನ್ನೇನು ದಡ್ಡ ಮುಂಡೇದು ಅಂದ್ಕೊಂಡ್ರಾ ಅಣ್ಣ ಏದುರಿಗಿದ್ದಿದ್ದರೆ ನಾನದನ್ನೆಲ್ಲಾ ನೋಡ್ತಿದ್ನಾ.

ನಿಧಿ.....ಈಗೇನು ಅದನ್ನ ಖರುಧಿಸಬೇಕಾ ?

ನಿಕಿತಾ......ಹೌದು ಮತ್ತಿನ್ಯಾಕೆ ಹೇಳಿದ್ದು ಅದನ್ನೇನು ಸುಮ್ಮನೆ ಅಲ್ಲಿ ಇಟ್ಟಿದ್ದಾರಾ ಮಾರಾಟ ಮಾಡುವುದಕ್ಕೇ ತಾನೇ ನಮ್ಮಂತಹವರಿಗೆ ಉಪಯೋಗವಾಗಲಿ ಅಂತ. ಈಗ ನೋಡಿ ಅಕ್ಕ ಗಿರೀಶನ ಜೊತೆ ಸಮಯ ಕಳೆಯುವುದಕ್ಕೆ ಸಾಧ್ಯವಾಗಲ್ಲ ನಿಮ್ಮ ಜೀವನದಲ್ಲಿಯೂ ಯಾರಾದ್ರೂ ಹುಡುಗ ಬರ್ತಾನೋ ಇಲ್ಲವೋ ನಿಮಗೂ ಗೊತ್ತಿಲ್ಲ. ನಮ್ಮಿಬ್ಬರ ಪರಿಸ್ಥಿತಿ ಹೀಗಿರುವಾಗ ನಾವು ನಮ್ಮನ್ನು ಡಿಲ್ಡೋಗಳಿಂದ ತಾನೇ ಸ್ಯಾಟಿಸ್ಫೈ ಮಾಡಿಕೊಳ್ಳಬೇಕು ಅದರಲ್ಲೇನು ತಪ್ಪು.

ನಿಧಿ......ತಪ್ಪೇನೂ ಇಲ್ಲ ಆದರೆ ಅದನ್ನು ಉಪಯೋಗಿಸುವುದು ಹೇಗೆಂದು ಕಲಿತಿರಬೇಕಲ್ಲವಾ.

ನಿಕಿತಾ..........ಅಕ್ಕ ಹಳೆಯ ಡೈಲಾಗ್ ಕೇಳಿಲ್ಲವಾ " ಜೈ ಗೂಗಲ್ ಬಾಬಾ " ಅದರಿಂದ ಎಲ್ಲವನ್ನೂ ಕಲಿಯಬಹುದು. ನಾಳೆ ಊರಿಗೆ ಹೋಗುವಾಗ ಅದನ್ನು ಖರೀಧಿಸಿಕೊಂಡು ಹೋಗೋಣವಾ ?

ನಿಧಿ......ಆ ಮಾಲ್ ಯಾವ ಕಡೆ ಬರುತ್ತೆಂದೇ ಗೊತ್ತಿಲ್ಲವಲ್ಲ ಅಣ್ಣನ ಹತ್ತಿರ ಕೇಳಿದರೆ ಅವರು ನಾನೂ ಜೊತೆಗೆ ಬರ್ತೀನಿ ಅಂತಾರೆ.

ನಿಕಿತಾ......ಡೋಂಟ್ವರಿ ಅಕ್ಕ ನಿಮ್ಮ ತಂಗಿನೂ ಬುದ್ದಿವಂತೆ ಮಾಲ್ ಲೋಕೇಷನ್ ಎಲ್ಲಿದೆ ಅಂತ ನಾನು ನೆನ್ನೆ ಅಲ್ಲಿಯೇ ಫೋನಿನಲ್ಲಿ ಸೇವ್ ಮಾಡಿಕೊಂಡಿದ್ದೀನಿ.

ನಿಧಿ......ಕಿಲಾಡಿ ಕಣೆ ನೀನು ಕಳ್ಳಿ....ಎಂದಾಗ ಬೆತ್ತಲಾಗಿರುವ ನಿಧಿ ಮೈಯನ್ನು ಬ್ರಾ ಕಾಚ ಧರಿಸಿಕೊಂಡಿದ್ದ ನಿಕಿತಾ ಆಲಂಗಿಸಿಕೊಂಡು ಮಲಗಿದಳು.
* *
* *

ಸುನಿಲ್ ಬಗ್ಗೆ ಗಂಡನಿಗೆ ಎಲ್ಲಾ ವಿಷಯ ತಿಳಿಸಿದ ನೀತು ಆತನ ಹೆಂಡತಿಯ ಅತ್ಮಹತ್ಯೆಗೆ ಮನೋಜ್ ಕಾರಣವೆಂದು ಹೇಳಿದಳು.

ಹರೀಶ.......ನಾವು ತುಂಬ ದೊಡ್ಡ ತಪ್ಪು ಮಾಡಿಬಿಟ್ವಿ ಕಣೆ ಅಪ್ಪ ಕಾಣಿಸುತ್ತಿಲ್ಲವೆಂದು ಆ ಮಗು ಅದೆಷ್ಟು ಅತ್ತಿದ್ದಾಳೋ ಏನೋ ನಡಿ ಈಗಲೇ ಹೋಗಿ ಅವನ ಬಳಿ ಕ್ಷಮೆ ಕೇಳಿ ಊರಿಗೆ ಕಳಿಸಿ ಬಿಡೋಣ.

ಇಬ್ಬರೂ ಕೆಳಗಿಳಿದು ಬಂದಾಗ ಅಪ್ಪನ ಬಳಿಗೆ ಕುಣಿದಾಡುತ್ತ ಬಂದ ನಿಶಾ.......ಪಪ್ಪ ನಾನಿ ಅತ್ತೆ ತೊತೆ ಟಾಟಾ ಹೋತೀನಿ.

ಹರೀಶ......ಆಯ್ತಮ್ಮ ಕಂದ ಎಲ್ಲಿಗೆ ಹೋಗ್ತಿದ್ದೀಯಾ ?

ಪ್ರೀತಿ......ಮಕ್ಕಳಿಗೆಲ್ಲಾ ಚಾಟ್ಸ್ ತಿನ್ನಿಸಿಕೊಂಡು ಬರೋದಕ್ಕೆ.

ಮಗಳನ್ನು ಮುದ್ದಾಡಿ ಹೆಂಡತಿಯ ಜೊತೆ ತೋಟದ ಮನೆಯ ಹತ್ತಿರ ಬಂದಾಗ ಬಸ್ಯ ಕೂಡ ಅಲ್ಲಿದ್ದನು. ನೆಲ ಮಾಳಿಗೆಯಲ್ಲಿನ ಸುನಿಲ್ ರೂಮನ್ನು ಹೊಕ್ಕು.......

ಹರೀಶ.......ಸುನಿಲ್ ನಮ್ಮಿಂದ ತಪ್ಪಾಗಿದೆ ಕ್ಷಮಿಸಿ ಬಿಡು ನೀನ್ಯಾವ ತಪ್ಪನ್ನೂ ಮಾಡಿರದಿದ್ದರೂ ಅವರಿಬ್ಬರ ಜೊತೆಗಿದ್ದ ಕಾರಣ ನಿನ್ನನ್ನೂ ಕರೆತಂದಿದ್ದಕ್ಕೆ ನನಗೆ ಅಪರಾಧಿ ಪ್ರಜ್ಞೆ ಕಾಡುತ್ತಿದೆ. ನಮ್ಮ ತಪ್ಪಿಂದಾಗಿ ನಿನ್ನ ಮಗಳ ಕಣ್ಣಲ್ಲಿ ಕಣ್ಣೀರು ತರಿಸಿದ್ದೀನಿ ದಯವಿಟ್ಟು ನಮ್ಮನ್ನು ಕ್ಷಮಿಸಿ ಬಿಡು.

ಸುನಿಲ್ ಯಾರಿವರೆಂದು ನೀತು ಕಡೆ ನೋಡಿದಾಗವಳು.....ನಮ್ಮ ಯಜಮಾನರು ಹರೀಶ ಅಂತ.

ಸುನಿಲ್.....ಹರೀಶ್ ಇದೆಲ್ಲವೂ ಸಣ್ಣ ಕನ್ಫ್ಯೂಷನ್ನಿನಿಂದ ಆಗಿದ್ದು ಇದರಲ್ಲಿ ನಿಮ್ಮದೇನೂ ತಪ್ಪಿಲ್ಲ ಅವರಿಬ್ಬರ ಜೊತೆಯಲ್ಲಿದ್ದುದಕ್ಕೇ ನನ್ನನ್ನೂ ಅಪರಾಧಿಯಂತೆ ನೀವು ನೋಡಿದ್ದೀರಷ್ಟೆ.

ಹರೀಶ.......ನಡಿ ನಿನ್ನನ್ನು ನಿನ್ನ ಮಗಳ ಹತ್ತಿರ ಕಳಿಸುವ ಏರ್ಪಾಡು ಮಾಡಿದ್ದೀವಿ ಅದಕ್ಕೂ ಮುನ್ನ ಮನೋಜ್ ಮೇಲೆ ನಿನಗೆ ಸೇಡು ತೀರಿಸಿಕೊಳ್ಳುವ ಆಸೆ ಇದೆಯಾ ?

ಸುನಿಲ್........ಅದಕ್ಕೆ ಅವಕಾಶ ಸಿಗಬಹುದಾ ?

ಹರೀಶ.......ಖಂಡಿತ ಸುನಿಲ್ ಆದರೆ ಸಾಯಿಸಬೇಡ ಅವನಂತಹ ಮಿತ್ರ ದ್ರೋಹಿಗಳನ್ನು ಸಾಯಿಸಿಬಿಟ್ಟರೆ ಮುಕ್ತಿ ಕೊಟ್ಟಂತಾಗುತ್ತದೆ ಅದರ ಬದಲು ದಿನಾ ನರಳುವಂತಹ ಶಿಕ್ಷೆಯ ಬಗ್ಗೆ ಯೋಚಿಸು.

ನೀತು......ರೀ ಅದರ ಬಗ್ಗೆ ನಾನಾಗಲೇ ಯೋಚಿಸಿದ್ದೀನಿ ಸುನಿಲ್ ಮಡದಿ ನೇಣಿಗೆ ಶರಣಾಗಿ ಪ್ರಾಣ ತ್ಯಜಿಸಿದ್ದಳು. ಅದೇ ರೀತಿಯ ಶಿಕ್ಷೆ ಮನೋಜನಿಗೂ ಕೊಟ್ಟರೆ ಅವಳ ಆತ್ಮಕ್ಕೆ ಶಾಂತಿ ಸಿಗುತ್ತೆ.

ಹರೀಶ.......ಅಂದರೆ ಅವನನ್ನು ನೇಣು ಹಾಕುವುದಾ ?

ನೀತು......ನೇಣು ಹಾಕೋದೇ ಆದರೆ ಸಾಯುಸಿವುದಿಲ್ಲ ಅದಕ್ಕಿನ್ನು ಟೈಮಿದೆ. ಬಸ್ಯ ಒಂದು ಹಗ್ಗ ಜೊತೆಗೊಂದು ದೊಡ್ಡ ಬಟ್ಟೆ ಎರಡನ್ನು ತೆಗೆದುಕೊಂಡು ಅವರಿರುವ ರೂಮಿಗೆ ಬಾ.

ನೀತು ಜೊತೆ ಏಳೆಂಟು ಜನ ಮತ್ತು ಸುನಿಲ್ ಕೂಡ ಬಂದಿರುವುದನ್ನ ನೋಡಿ ಒಂದು ಕ್ಷಣ ಜೀವನ್—ಮನೋಜ್ ಗಾಬರಿಗೊಂಡರು. ಮನೋಜ್ ಕೈಗಳಿಗೆ ಕಟ್ಟಿದ್ದ ಹಗ್ಗಗಳನ್ನು ಹುಡುಗರಿಬ್ಬರು ಬಿಚ್ಚಿದಾಗ ಅವನ ಕೆನ್ನೆಗೆ ಸುನಿಲ್ ರಪರಪನೇ ಹತ್ತಾರೇಟುಗಳನ್ನು ಭಾರಿಸಿದ.

ಸುನಿಲ್......ನಾನಿನಗೇನು ಅನ್ಯಾಯ ಮಾಡಿದ್ದೆ ಅಂತ ನೀನು ನನ್ನ ಹೆಂಡತಿಯನ್ನೇ ಬಲಿ ತೆಗೆದುಕೊಂಡು ನನ್ನ ಮಗಳಿಗೆ ತಾಯಿ ಪ್ರೀತಿ ಸಿಗದಂತೆ ಮಾಡಿಬಿಟ್ಯಲ್ಲೋ ಪಾಪಿ.

ಹರೀಶ......ಸುನಿಲ್ ನೀನು ಹಿಂದೆ ಬಾ ಇವನಿಗೆ ಹೀಗೆಲ್ಲಾ ಮೆಲ್ಲಗೆ ಹೊಡೆದರೆ ಅರ್ಥವಾಗೋಲ್ಲ......ಎಂದು ಹರೀಶ ಭಾರಿಸಿದ ಒಂದೇ ಏಟಿಗೆ ಮನೋಜನ ಕಣ್ಮುಂದೆ ಭೂಮಂಡಲವೇ ಕಾಣಿಸುತ್ತಿತ್ತು.

ನೀತು.....ಬಸ್ಯ ಇವನ ಕುತ್ತಿಗೆಗೆ ಬಟ್ಟೆ ಸುತ್ತಿ ಅದರ ಮೇಲೆ ಹಗ್ಗದ ಕುಣಿಕೆ ಹಾಕು.

ನೀತು ಹೇಳಿದ ರೀತಿಯಲ್ಲೇ ಬಸ್ಯ ಮಾಡಿ ಹಗ್ಗದ ಮತ್ತೊಂದು ತುದಿ ತಾರಸಿಯ ಕೊಕ್ಕೆಗೆ ಹಾಕೆಳೆದಾಗ ಮನೋಜ್ ನೆಲದಿಂದ ಮೂರು ಅಡಿಗಳಷ್ಟು ಮೇಲೇರಿದ್ದು ಉಸಿರು ಕಟ್ಟಿ ಒದ್ದಾಡುತ್ತ ತನ್ನನ್ನು ತಾನು ಬಿಡಿಸಿಕೊಳ್ಳಲು ಒದ್ದಾಡತೊಡಗಿದನು. ಅವನ ಕುತ್ತಿಗೆಗೆ ಬಟ್ಟೆಯ ಸುತ್ತಿರುವ ಕಾರಣ ಹಗ್ಗದ ಕುಣಿಕೆ ಅವನ ಉಸಿರನ್ನು ನಿಲ್ಲಿಸದಿದ್ದರೂ ನೇಣು ಬಿಗಿದುಕೊಂಡಿರುವಂತೆ ಅನುಭವ ನೀಡುತ್ತಲಿತ್ತು.

ಮೂರ್ನಾಲ್ಕು ನಿಮಿಷಗಳ ಬಳಿಕ ಅವನನ್ನು ಕೆಳಗಿಸಿದಾಗ ಆತನಿಗೆ ಹೋದ ಜೀವ ಬಂದಂತಾಗಿ ಜೋರಾಗಿ ಉಸಿರಾಡುತ್ತಿದ್ದು ಮಾತು ಹೊರಬರದಿದ್ದರೂ ಕೈ ಮುಗಿದು ಕ್ಷಮಿಸುವಂತೆ ಬೇಡಿಕೊಂಡನು.

ನೀತು......ಬಸ್ಯ ಪ್ರತಿದಿನವೂ ಇವನಿಗೆ 10—15 ಸಲ ಇದೇ ರೀತಿ ಟ್ರೀಟ್ಮೆಂಟ್ ಕೊಡ್ತಿರಿ. ಲೋ ಜೀವನ್ ನೀನೂ ನೋಡ್ತಿರು ನಿನ್ನ ಬಗ್ಗೆ ಆಮೇಲೆ ಯೋಚಿಸ್ತೀನಿ ನಡೀರಿ ಹೋಗೋಣ.

ಮನೋಜನನ್ನು ಪುನಃ ಖುರ್ಚಿಗೆ ಕಟ್ಟಿ ಮೇಲೆ ಬಂದಾಗ ಹರೀಶ ಒಂದು ಪುಟ್ಟ ಬ್ಯಾಗನ್ನು ಸುನಿಲನಿಗೆ ನೀಡುತ್ತ.....ಇದು ನಮ್ಮಿಂದ ನಿನ್ನ ಮಗಳಿಗಾಗಿ ಸಣ್ಣ ಉಡುಗೊರೆ. ಫ್ರೀಯಾದಾಗ ಮಗಳ ಜೊತೆ ನಮ್ಮ ಮನೆಗೆ ಖಂಡಿತ ಬರಲೇಬೇಕು ಆಗಲೇ ನೀನು ನಮ್ಮನ್ನು ಕ್ಷಮಿಸಿದ್ದೀಯ ಅಂತ ತಿಳಿಯುವೆ ಇದು ಅಡ್ರೆಸ್ ಫೋನ್ ನಂ..

ಸುನಿಲ್........ಹರೀಶ ನೀವೇನೂ ತಪ್ಪು ಮಾಡಿಲ್ಲ ಬದಲಿಗೆ ಹಲವು ವರ್ಷಗಳಿಂದ ನನ್ನೆದೆಯಲ್ಲಿ ಉರಿಯುತ್ತಿದ್ದ ನನ್ನ ಹೆಂಡತಿ ಸಾವಿನ ಬೆಂಕಿ ಈ ದಿನ ತಣ್ಣಗಾಯಿತು ಮಗಳ ಜೊತೆ ಖಂಡಿತ ಬರ್ತೀನಿ.

ಸೀನನ ಜೊತೆ ಸುನಿಲನನ್ನು ಅವನೂರಿಗೆ ಕಳುಹಿಸಿದರೆ ಇಂದು ಬೆಳಿಗ್ಗೆ ನೀತುಳನ್ನು ಮಲಗಿಸಿಕೊಂಡು ಕೇಯ್ದಾಡಿದ್ದು ಬಗ್ಗಿಸಿಕೊಂಡು ತಿಕ ಹೊಡೆದ ಘಟನೆಗಳನ್ನು ಸುನಿಲ್ ಮನಸ್ಸಿನಿಂದ ವಿಶೇಷವಾದ ದ್ರವ್ಯವು ಮರೆಮಾಚಿಸಿತ್ತು.

ಹರೀಶ......ಬಸ್ಯ ಅವನಿಗಿದೇ ಶಿಕ್ಷೆ ಕೊಡ್ತಿರು ಪ್ರತೀ ದಿನ ಸಾಯಲಿ ನಿನ್ನ ಹುಡುಗರಿಗೂ ಏನು ಮಾಡಬೇಕೆಂದು ಹೇಳಿಬಿಡು.

ಬಸ್ಯ.......ಆಯ್ತು ಸರ್ ಇಂತಾ ಪಾಪಿಗೆ ಅಕ್ಕ ಸರಿಯಾದ ಶಿಕ್ಷೆಯೇ ಯೋಚಿಸಿದ್ದಾರೆ ಹಾಗೇ ಮಾಡ್ತೀವಿ.
* *
* *
ಅಣ್ಣ ಅಕ್ಕಂದಿರ ಜೊತೆ ಚಾಟ್ಸ್ ತಿಂದುಕೊಂಡು ರೇವಂತ್ ಮಾವನ ಹೆಗಲಿಗೇರಿಕೊಂಡಿದ್ದ ನಿಶಾ ಎರಡೂ ಕೈಯಲ್ಲಿ ಜಹಂಗೀರನ್ನಿಡಿದು ತಿನ್ನುತ್ತ ಮನೆಯೊಳಗೆ ಬಂದಳು.

ರೇವತಿ......ಏನಮ್ಮ ಕಂದ ಚೀಯಾ ತಿಂತಿದ್ದೀಯಾ ?

ನಿಶಾ......ಅಜ್ಜಿ ನಾನಿ ಅದಿ ತಿಂದಿ ಚೀಯ ಚೆನ್ನಾಲಿದೆ.

ರಶ್ಮಿ....ಅಜ್ಜಿ ಈ ಚಿಲ್ಟಾರಿ ನೋಡೋದಿಕ್ಕೆ ಇಷ್ಟಿದ್ದಾಳೆ ಎಷ್ಟು ಖಾರಾ ತಿಂತಾಳೆ ಗೊತ್ತ.

ನಯನ......ಹೌದಜ್ಜಿ ಅಷ್ಟೊಂದು ಖಾರಾ ನನ್ನಿಂದಲೂ ತಿನ್ನೋದಿಕ್ಕೆ ಆಗಲಿಲ್ಲ ಉಫ್...ಉಫ್.ಅಂದ್ಕೊಂಡು ಸ್ವೀಟು ಕೊಟ್ಟರೆ ಪಕ್ಕಕ್ಕೆ ತಳ್ಳಿ ಖಾರದ ಚಟ್ನಿಯನ್ನೇ ತೋರಿಸ್ತಾಳೆ ಚಿನ್ನಿ ಮರಿ.

ರಾಜೀವ್.......ಬಾರಮ್ಮ ಇಲ್ಲಿ ಕಂದ ಅಷ್ಟೊಂದು ಖಾರ ತಿಂತಾರಾ ಪುಟ್ಟಿ ನೀನಿನ್ನೂ ಚಿಕ್ಕವಳಲ್ಲವಾ ಹಾಗೆಲ್ಲ ತಿನ್ನಬೇಡ ಆಯ್ತಾ.

ರವಿ.......ಅಂಕಲ್ ಇವಳು ನಮ್ಮನೇ ಮಗಳಾಗಿದ್ದರೂ ಸಹ ಇವಳ ದೇಹದಲ್ಲಿ ಹರಿಯುತ್ತಿರೋದು ರಜಪೂತರ ವಂಶದ ರಕ್ತ ಅದನ್ನು ನಾವ್ಯಾರೂ ಮರೆಯಬಾರದು.

ಶೀಲಾ......ರೀ ಅದಕ್ಕೂ ಇವಳು ಖಾರ ತಿನ್ನೋದಿಕ್ಕೂ ಸಂಬಂಧ ಏನಿದೆ ಅದನ್ನೇಳಿ ?

ವಿಕ್ರಂ......ರವಿ ಹೇಳ್ತಿರೋದು ಸರಿಯಾಗಿದೆ ಶೀಲಾ.

ಅಶೋಕ........ಏನ್ ಕರೆಕ್ಟೋ ವಿಕ್ರಂ ರವಿ ಹೇಳಿದ್ದೇನೂ ನನಗೂ ಕೂಡ ಅರ್ಥವಾಗಲಿಲ್ಲ.

ರವಿ.......ಅಶೋಕ ನಮ್ಶ ಚಿನ್ನಿ ಹುಟ್ಟಿದ ನಾಡಿನಲ್ಲಿ ಈ ರೀತಿ ಖಾರ ತಿನ್ನುವವರೇ ಜಾಸ್ತಿ ಇರುವುದು ರೊಟ್ಟಿ ಅಥವ ಚಪಾತಿಯನ್ನು ಬರಿ ಹಸಿ ಮೆಣಸಿನಕಾಯಿ ನಂಚಿಕೊಂಡೇ ತಿನ್ನುತ್ತಾರೆ ಯಾಕೆ ನಮ್ಮನೇ ರಕ್ಷಕರನ್ನೇ ನೋಡಿಲ್ಲವಾ ?

ವಿಕ್ರಂ........ನೆನ್ನೆ ನಾನು ರವಿ ಅವರ ಜೊತೆ ಕುಳಿತಿದ್ದಾಗ ಅವರಲ್ಲಿ ಕೆಲವರು ಊಟ ಮಾಡುತ್ತಲೇ ಹತ್ತಾರು ಹಸಿ ಮೆಣಸಿನಕಾಯನ್ನು ನಂಚಿಕೊಳ್ಳುತ್ತಿದ್ದರು ಅವರ ಬಳಿ ಕೇಳಿದಾಗಲೇ ನಮಗೂ ಇದರ ಬಗ್ಗೆ ತಿಳಿದಿದ್ದು.

ರವಿ......ಚಿನ್ನಿ ದೇಹದಲ್ಲಿಯೂ ರಜಪೂತರ ರಕ್ತ ಹರಿಯುತ್ತಿರೋದು ಅದಕ್ಕೆ ಎಷ್ಟೇ ಖಾರ ತಿಂದರೂ ಅವಳ ದೇಹ ಜೀರ್ಣಿಸಿಕೊಳ್ಳುತ್ತಿದೆ.

ಶೀಲಾ.....ಅದರೂ ಕಂದ ನೀನು ಜಾಸ್ತಿ ಖಾರ ತಿನ್ಬೇಡ ಕಣಮ್ಮ.

ಸುಮ.....ಸೀಯ ಎಷ್ಟು ಬೇಕಾದ್ರೂ ಚಿನ್ನಮ್ಮ ಆಯ್ತಾ ಚಿನ್ನಾರಿ.

ನಿಶಾ ಆತು ಎಂದೇಳಿ ತಲೆ ಅಳ್ಳಾಡಿಸುತ್ತ ಕುಕ್ಕಿ ಮರಗಳನ್ನು ಸವರಿ ಅವುಗಳ ಜೊತೆ ಆಡುತ್ತ ಕುಳಿತಳು.
* *
* *
ಹಿಮಾಚಲ ಪ್ರದೇಶ........
ಶಿಮ್ಲಾ.....
ರಾತ್ರಿ 1:30 ರ ಸಮಯ......
ಚಂಚಲಾದೇವಿಯ ಅರಮನೆಯ......


ಸುಮೇರ್ ಸಿಂಗ್ ಮತ್ತು ವೀರ್ ಸಿಂಗ್ ಜೊತೆಗಿಬ್ಬರು ಅತೀ ನುರಿತ ಏಲೆಕ್ಟ್ರಾನಿಕ್ಸ್ ಮತ್ತು ಕಂಪ್ಯೂಟರ್ ತಜ್ಞರು ಚಿಕ್ಕದಾಗಿದ್ದರೂ ಸಹ ಭವ್ಯವಾದ ಅರಮನೆಯಿಂದ ಸುಮಾರು 400 ಮೀ.. ದೂರದಲ್ಲಿ ಮರವೊಂದರ ಹಿಂದೆ ಅಡಗಿ ಕುಳಿತಿದ್ದರು.

ವೀರ್ ಸಿಂಗ್.......ಏನಾದರೂ ಗೊತ್ತಾಯ್ತಾ ?

ತಜ್ಞ1......ಇನೈದು ನಿಮಿಷ ಸಮಯ ಕೊಡಿ ಎಲ್ಲ ವಿವರ ತಿಳಿಯುತ್ತೆ.

ಹತ್ತು ನಿಮಿಷದ ನಂತರ......

ತಜ್ಞ1........ಸರ್ ಈ ಅರಮನೆಯ ಸೇಫ್ಟಿಗಾಗಿ ಅಳವಡಿಸಿರುವಂತ ತಂತ್ರಜ್ಞಾನವನ್ನು ಹೊರಗಿನಿಂದ ಭೇಧಿಸುವುದು ಅಸಾಧ್ಯ. ನಾವೇನೆ ಮಾಡುವುದಿದ್ದರೂ ಅರಮನೆಯೊಳಗೆ ಹೊಕ್ಕರೆ ಮಾತ್ರ ಅದನ್ನೆಲ್ಲಾ ನಿಶ್ಕ್ರಿಯಗೊಳಿಸಲು ಸಾಧ್ಯ.

ಸುಮೇರ್ ಸಿಂಗ್.......ಏನೂ ಮಾಡುವುದಕ್ಕೆ ಆಗೋಲ್ಲವಾ ? ಇನ್ನು ಸ್ವಲ್ಪ ಪ್ರಯತ್ನ ಮಾಡಿದರೆ ಯಾವುದಾದರೂ ದಾರಿ ಸಿಗಬಹುದು.

ತಜ್ಞ2.......ಸರ್ ಕಳೆದೆರಡು ರಾತ್ರಿಯಿಂದ ನಾವಿಲ್ಲಿಗೆ ಬಂದು ಎಲ್ಲಾ ಪ್ರಯತ್ನವನ್ನೂ ಮಾಡಿದ್ದಾಗಿದೆ. ಇಲ್ಲಿನ ಸೇಫ್ಟಿಗೆ ಅಳವಡಿಸಿರುವ ಏಲೆಕ್ಟ್ರಾನಿಕ್ ತಂತ್ರಜ್ಞಾನವನ್ನು ಹೊರಗಿನಿಂದ ಭೇಧಿಸಲು ಯಾವ ಮಾರ್ಗವೂ ಸಿಗುತ್ತಿಲ್ಲ. ಏಕೆಂದರೆ ಈ ಕಾರ್ಯ ಮಾಡಿರುವವರು ಒಂದೇ ಒಂದು ವೈರನ್ನೂ ಸಹ ಹೊರಗೆ ಬಿಟ್ಟಿಲ್ಲ ಇನ್ನಿಷ್ಟು ವಿಶಾಲ ಜಾಗದಲ್ಲಿ ಅಗೆದು ವೈರ್ ಹುಡುಕುವುದು ಮುಠಾಳತನದ ಕೆಲಸ. ನೆಲದಲ್ಲಿ ಎಷ್ಟು ಅಡಿಗಳಾಳದಲ್ಲಿ ಇವರು ಕೇಬಲ್ ತೆಗೆದುಕೊಂಡು ಹೋಗಿದ್ದಾರೋ ಯಾರಿಗೆ ಗೊತ್ತಿದೆ.

ತಜ್ಞ1......ಒಂದು ದಾರಿಯಿದೆ ಸರ್.

ತಜ್ಞ2.....ಏನದು ಹೇಳು.

ತಜ್ಞ1.....xxxx ದೇಶದಲ್ಲಿ ಡೀಪ್ ಪೆನಟ್ರೇಟಿಂಗ್ ಡಿವೈಸ್ ಸಿಗುತ್ತದೆ ಅದರಿಂದ ನೆಲದಾಳದಲ್ಲಿರುವ ಕೇಬಲ್ ಅಥವ ಇನ್ಯಾವುದೇ ರೀತಿ ವಿದ್ಯುತ್ಚಕ್ತಿಯಿಂದ ಕೆಲಸ ಮಾಡುವ ವಸ್ತುಗಳನ್ನು ನೆಲದಲ್ಲಿ ಎಷ್ಟು ಆಳದಲ್ಲೇ ಹುದುಗಿಸಿದ್ದರೂ ಕಂಡು ಹಿಡಿಯಬಹುದು. ಅರಮನೆಯ ಯಾವ ದಿಕ್ಕಿನಿಂದ ಎಷ್ಟಡಿ ಆಳದಲ್ಲಿ ಕೇಬಲ್ ಇದೆ ಎಂದು ನಮಗೆ ತಿಳಿದರೆ ಸಾಕು ಮುಂದಿನ ಕೆಲಸ ಸುಲಭ.

ವೀರ್ ಸಿಂಗ್......ಇದೊಂದೇ ದಾರಿ ಇರುವುದಾ ?

ತಜ್ಞ1......ಇನ್ನೊಂದು ದಾರಿ ಅರಮೆನೆಯೊಳಗೆ ಹೋಗುವುದು.

ಸುಮೇರ್ ಸಿಂಗ್....ನೀನು ಹೇಳಿದ ಡಿವೈಸ್ ತರಿಸಬಹುದಾ ?

ತಜ್ಞ1......ಸರ್ ಕಷ್ಟವಿದೆ ಅದನ್ನು ಕೇವಲ ದೇಶದಲ್ಲಿನ ಮಿಲಿಟರಿ ಉಪಯೋಗಕ್ಕಾಗಿಯೇ ಸಿದ್ದಗೊಳಿಸಿರುವುದು ಅದನ್ನವರು ಹಾಗೇ ಸುಮ್ಮನೇ ಸಾಮಾನ್ಯ ಜನರಿಗೆ ಮಾರಾಟ ಮಾಡಿರುವ ಬಗ್ಗೆ ನನಗೆ ತಿಳಿದಿಲ್ಲ.

ವೀರ್ ಸಿಂಗ್......ನಡಿ ಸುಮೇರ್ ಹೋಗೋಣ ವಿಷಯ ಅಣ್ಣನಿಗೆ ತಿಳಿಸಿ ಮುಂದೇನು ಮಾಡುವುದೆಂದು ಕೇಳೋಣ.

ಸುಮೇರ್.....ನಡೀರಿ ನಾವಿಲ್ಲಿ ಜಾಸ್ತಿ ಸಮಯ ಇರುವುದು ಬೇಡ ಅರಮನೆ ಕಾವಲುಗಾರರಿಗೆ ಗೊತ್ತಾದರೆ ನಮ್ಮ ಪ್ಲಾನ್ ಹಾಳಾಗುತ್ತೆ.

ಸುಮೇರ್ ಸಿಗ್ನಲ್ ಕೊಟ್ಟ ತಕ್ಷಣ ಸುತ್ತಮುತ್ತಲಿನ ಹಲವಾರು ಮರಗಳ ಮೇಲೆ ಸದ್ದಿಲ್ಲದೆ ಅಡಗಿ ಕುಳಿತಿದ್ದ ನೂರಕ್ಕೂ ಹೆಚ್ಚು ರಕ್ಷಕರು ಕೆಳಗಿಳಿದು ಕತ್ತಲಿನಲ್ಲಿ ಒಂದು ದಿಕ್ಕಿನತ್ತ ಹೊರಟರು.

ಗುರುವಾರ ಮಧ್ಯಾಹ್ನ 3:00
ಕಾಮಾಕ್ಷಿಪುರ......

ಮನೆ ಮುಂದೆ ಎಸ್.ಯು.ವಿ ತಲುಪಿದ್ದು ಹಿಂದಿನ ಸೀಟಿನಿಂದ ನಿಧಿ ಮತ್ತು ನಿಕಿತಾ ಕೆಳಗಿಳಿಯುತ್ತ ತಾವಿಬ್ಬರೂ ಬೆಂಗಳುರಿನಲ್ಲಿ ಖರೀಧಿ ಮಾಡಿದ್ದನ್ನು ಹೊತ್ತುಕೊಂಡು ಮನೆಯೊಳಗೆ ಬಂದರು.

ಶೀಲಾ.......ಏನ್ರಮ್ಮ ನೀವಿಬ್ಬರೇನು ಬೆಂಗಳೂರನ್ನೇ ಹೊತ್ಕೊಂಡು ಬಂದಿದೀರ ಅನಿಸುತ್ತೆ.

ನಿಕಿತಾ......ಆಂಟಿ ಇನ್ನೂ ಇದೆ ಅವನ್ನು ರಕ್ಷಕರು ತರುತ್ತಿದ್ದಾರೆ.

ಸುಮ.....ಎರಡು ದಿನ ಇದ್ದಿದ್ದಕ್ಕೆ ಇಷ್ಟೆಲ್ಲಾ ಹೊತ್ತು ತಂದಿದ್ದೀರಲ್ಲ ಇನ್ನೊಂದೆರಡು ವಾರ ಇದ್ದಿದ್ರೇನೇನು ತರುತ್ತಿದ್ರೋ.

ನಿಧಿ ಅತ್ತೆಯ ಕೆನ್ನೆಗೆ ಮುತ್ತಿಟ್ಟು.....ಅತ್ತೆ ಐದೇ ನಿಮಿಷ ಮೊದಲು ಫ್ರೆಶಾಗಿ ಬರ್ತೀನಿ.

ಶೀಲಾ......ನಿಮ್ಮಮ್ಮನೂ ಮೇಲೇ ಇದ್ದಾಳೆ ಕಣಮ್ಮ ಅವಳನ್ಮೂ ಕರೆದುಕೊಂಡು ಬಾ.

ನಿಧಿ.....ಸರಿ ಆಂಟಿ.

ಶೀಲಾ...ˌಕಂಗ್ರಾಟ್ಸ್ ನಿಕ್ಕಿ ನೀನಂದುಕೊಂಡಂತೆ ಇದೇ ಊರಿನಲ್ಲೇ ನಿನಗೆ ಮೆಡಿಕಲ್ ಸೀಟ್ ಸಿಕ್ಕಿತಲ್ಲ.

ಸುಮ.....ನಿನ್ನನ್ನು ನೋಡ್ತಿದ್ರೆ ತುಂಬ ಹೆಮ್ಮೆ ಏನಿಸುತ್ತೆ ಕಣಮ್ಮ ನಿಕ್ಕಿ ಇದೇ ರೀತಿ ಓದಿ ಒಳ್ಳೆಯ ಡಾಕ್ಟರ್ ಆಗ್ಬೇಕು.

ನಿಕಿತಾ........ತುಂಬ ಥಾಂಕ್ಸ್ ಆಂಟಿ ಎಲ್ಲವೂ ನಿಮ್ಮ ಆಶೀರ್ವಾದ ಇದುದ್ದರಿಂದಲೇ ಸಾಧ್ಯವಾಗಿದ್ದು.

ರಾಜೀವ್—ರೇವತಿ ಕೂಡ ರೂಮಿನಿಂದಾಚೆ ಬಂದು ನಿಕಿತಾಳಿಗೆ ಆಶೀರ್ವಧಿಸಿ ಮಾತನಾಡುತ್ತ ಕುಳಿತರು. ನಿಧಿ ಮೊದಲು ತನ್ನ ರೂಂ ಸೇರಿ ಬೆಂಗಳೂರಿನಿಂದ ಖರೀಧಿಸಿ ತಂದಿದ್ದ ಡಿಲ್ಡೋಗಳನ್ನು ತನ್ನ ಡಿಜಿಟಲ್ ಲಾಕರಿನಲ್ಲಿಟ್ಟು ಫ್ರೆಶಾಗಿ ಅಮ್ಮನ ರೂಮಿಗೆ ಬಂದಳು. ನೀತು ಹಾಸಿಗೆಯಲ್ಲಿ ಮಲಗಿದ್ದರೆ ಅವಳ ಪಕ್ಕ ಕುಳಿತಿದ್ದ ನಿಶಾ ಅಮ್ಮನಿಗೆ ಏನೇನೋ ಹೇಳುತ್ತ ತಲೆ ತಿನ್ನುತ್ತಿದ್ದಳು.

ನಿಧಿ.......ಏನಮ್ಮ ಇವಳು ಮಲಗಲಿಲ್ಲವಾ ?

ನಿಶಾ ಅಕ್ಕ ಎಂದು ಕಿರುಚುತ್ತ ನಿಧಿ ಕುತ್ತಿಗೆಗೆ ನೇತಾಕಿಕೊಂಡರೆ ನೀತು ಹಿರಿಮಗಳ ತಲೆ ಸವರಿ......ಯಾವಾಗ ಬಂದೆ ?

ನಿಧಿ.....ಈಗ್ತಾನೆ ಬಂದೆ ಅಮ್ಮ ಏನೀವತ್ತು ನೀವು ಫುಡ್ ಯೂನಿಟ್ ಕಡೆ ಹೋಗಿಲ್ಲವಾ ಆರಾಮವಾಗಿ ಮನೆಯಲ್ಲಿದ್ದೀರಲ್ಲ.

ನೀತು.......ಅಲ್ಲಿಂದಲೇ ಬಂದೆ ಕಣಮ್ಮ ನಿನ್ನಾಂಟಿ ಅತ್ತೆ ಇದ್ದಾರಲ್ಲ ಅದಕ್ಕೆ ಚಿನ್ನಿಯ ಜೊತೆಗಿರಲು ನಾನು ಬಂದ್ಬಿಟ್ಟೆ.

ನಿಧಿ......ಅಮ್ಮ ಏನೋ ಟೆನ್ಷನ್ನಿರುವಂತಿದೆ ಆ ಬ್ಲಾಕ್ಮೇಲ್ ಮಾಡ್ತಾ ಇದ್ದವನು ಸಿಕ್ಕಿದ್ದಾನೆ ಅಂತ ಹೇಳಿದ್ರಿ ಈಗೇನಾಯ್ತಮ್ಮ ?

ನೀತು......ಆ ವಿಷಯ ಅಲ್ಲ ಕಣೆ ರಾಣಾ ಫೋನ್ ಮಾಡಿದ್ದ........ ಎಂದು ಶಿಮ್ಲಾದಲ್ಲಿನ ಚಂಚಲಾದೇವಿಯ ಅರಮನೆಯಲ್ಲಿರುವಂತ ಸೆಕ್ಯೂರಿಟಿ ಸಿಸ್ಟಂ ಬಗ್ಗೆ ಹೇಳಿದಳು.

ನಿಧಿ.....ಅಮ್ಮ ಇದೊಂದು ಸಮಸ್ಯೆಯೇ ಅಲ್ಲ ಇದಕ್ಕೆ ಪರಿಹಾರವಿದೆ ನಡೀರಿ ಕೆಳಗೆ ಹೋಗೋಣ ಅಲ್ಲೇ ಹೇಳ್ತೀನಿ. ಚಿನ್ನಿ ಮರಿ ನಿನಗೆ ಅಣ್ಣ ಬಿಡಲು ರೈಲು ಹಾರಿಸಲು ಹೆಲಿಕಾಪ್ಟರ್ ಕಳಿಸಿದ್ದಾರೆ ಕಂದ.

ನಿಶಾ......ಅಣ್ಣ ಕೂಲ್ ಹೋತು ಅಕ್ಕ ಲಿಲ್ಲ...

ನಿಧಿ......ಸುರೇಶಣ್ಣ ಅಲ್ಲ ಚಿನ್ನಿ ನಿನ್ನ ಸುಭಾಷ್ ಅಣ್ಣ ನಡಿ ಕೆಳಗಿದೆ ನೀನೇ ನೋಡುವಂತೆ.

ಮೂವರೂ ಕೆಳಗೆ ಬಂದಾಗ ಕಾಲೇಜಿನಿಂದ ಮಕ್ಕಳು ಹಿಂದಿರುಗಿದ್ದು

ದೃಷ್ಟಿ......ಅಕ್ಕ ಈ ಸಲವೂ ನಾವಿಲ್ಲದೆ ನೀವು ನಿಕಿತಾಕ್ಕ ಇಬ್ಬರೇ ಶಾಪಿಂಗ್ ಮಾಡಿದ್ದೀರಾ ?

ನಮಿತಾ.....ನೀವಿಬ್ಬರೂ ನಮ್ಮನ್ನೆಲ್ಲಾ ಮರೆತೇ ಹೋಗಿರುವಂತಿದೆ.

ನಿಧಿ........ಬೆಂಗಳೂರಿಗೆ ನಾವೇನು ಶಾಪಿಂಗ್ ಮಾಡುವುದಕ್ಕಾಗೇ ಹೋಗಿದ್ವಾ ಮೊದಲು ನಿಕ್ಕಿಗೆ ಕಂಗ್ರಾಟ್ಸ್ ಹೇಳಿ ಆಮೇಲೆ ಮಿಕ್ಕಿದ್ದು.

ನಿಶಾ ತನ್ನ ಪಾಡಿಗೆ ತಾನು ಎಲ್ಲಾ ಪರ್ಚೇಸಿಂಗ್ ಬ್ಯಾಗಿನ ಒಳಗೂ ಇಣುಕುತ್ತ ಆಟದ ಸಾಮಾನು ಕಂಡೊಡನೇ ಅವನ್ನು ಹೊರತೆಗೆದು ಹರಡಿಕೊಂಡು ಕುಳಿತಳು.

ಗಿರೀಶ ಒಂದು ಬಾಕ್ಸ್ ತೆಗೆದುಕೊಂಡು......ಇದೇನಕ್ಕ ಚಿನ್ನಿಗೆ ನೀವು ರಿಮೋಟ್ ಹೆಲಿಕಾಪ್ಟರ್ ತಂದಿದ್ದೀರಲ್ಲ ಇದು ಹಾರಾಡುವುದನ್ನು ನೋಡಿದರೆ ಚಿನ್ನಿ ಫುಲ್ ಖುಷಿಯಾಗ್ತಾಳೆ.

ನಿಕಿತಾ.......ಗಿರೀಶ ಇದನ್ನು ನಾವಲ್ಲ ಸುಭಾಷ್ ಅಣ್ಣ ಮುದ್ದಿನ ತಂಗಿಗೆಂದು ಕಳಿಸಿರೋದು.

ನಿಶಾ......ಅಣ್ಣ ನಂಗಿ ತೋಚಿ.....ನಂಗಿ ತೋಚಿ..

ಗಿರೀಶ.....ಇರಮ್ಮ ಚಿನ್ನಿ ತೆಗಿತಿದ್ದೀನಲ್ಲ ಸುಮ್ಮನಿರು....ಎಂದೇಳಿ ಹೆಲಿಕಾಪ್ಟರ್ ಹೊರತೆಗೆದು ರಿಮೋಟಿನಿಂದ ಚಾಲನೆ ಮಾಡಿದಾಗ ಅದು ಮೇಲಕ್ಕೇರಿ ಹಾರಾಡುವುದನ್ನು ನೋಡಿ ನಿಶಾ ಕಿರುಚಾಡುತ್ತ ಕುಣಿದಾಡಿದಳು.

ರಾಣಾನಿಗೆ ಫೋನ್ ಮಾಡಿದ ನಿಧಿ......ರಾಣ ನಾಳೆ ಊರಿಗೆ ಬನ್ನಿ ಅದರ ಜೊತೆ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ನಮ್ಮ ಸಂಸ್ಥಾನದ ಪ್ರೈವೇಟ್ ಪ್ಲೇನ್ ಕಳಿಸಿರಿ.

ರಾಣ.....ಆಯ್ತು ಯುವರಾಣಿ ಇನ್ನೇನಾದರೂ ಆದೇಶವಿದೆಯಾ ?

ನಿಧಿ.....ನಾಳೆ ಬರ್ತೀರಲ್ಲ ಆಗ ಮಾತಾಡೋಣ. ಹಾಗೆಯೇ ನಮ್ಮ ವಿಮಾನವನ್ನು ಬೆಂಗಳೂರು ಮತ್ತು ಲಡಾಖ್ ಎರಡೂ ವಿಮಾನ ನಿಲ್ದಾಣಗಳಲ್ಲಿ ಇಳಿಸುವುದಕ್ಕೆ ಬೇಕಾಗಿರುವ ಅನುಮತಿಯನ್ನೂ ಪಡೆದುಕೊಳ್ಳುವಂತೆ ಸಂಬಂಧಪಟ್ಟವರಿಗೆ ಸೂಚಿಸಿ ಬಿಡಿ.

ವಿಕ್ರಂ ಸಿಂಗ್.....ಯಾವುದೇ ನಿಲ್ದಾಣದಲ್ಲೂ ಸಂಸ್ಥಾನದ ವಿಮಾನ ಇಳಿಸುವುದಕ್ಕೆ ಕೇಂದ್ರ ಸರ್ಕಾರದಿಂದ ಅಜೀವ ಅನುಮತಿಯಿದೆ.

ನಿಧಿ......ಹಾಗಿದ್ದರೆ ಸರಿ ವಿಕ್ರಂ ಸಿಂಗ್ ನೀವು ಅರಮನೆಯಲ್ಲೇ ಇರಿ ರಾಣಾ ಒಬ್ಬನೇ ಬರಲಿ.

ವಿಕ್ರಂ ಸಿಂಗ್......ಆಯ್ತು ಯುವರಾಣಿ.

ನಿಧಿ ಫೋನಿಟ್ಟಾಗ ಶೀಲಾ........ಈಗೇನಾಯ್ತಮ್ಮ ನಿಧಿ ? ಲಡಾಖ್ ಬಗ್ಗೆ ಏನು ಮಾತಾಡ್ತಿದ್ದೆಯಲ್ಲ ?

ಸುಮ........ನಿಧಿ ಏನಮ್ಮ ವಿಷಯ ?

ನೀತು........ಅದು ಸಂಸ್ಥಾನದಲ್ಲೊಂದು ಸಣ್ಣ ಪ್ರಾಬ್ಲಂ ಏದುರಾಗಿದೆ ಟೆಕ್ನಿಕಾಲಿಟಿಗೆ ಸಂಬಂಧಿಸಿದ್ದು ಆದರೆ ನಿಧಿ ಏನು ಮಾಡ್ತಿದ್ದಾಳೆಂದು ನನಗೂ ಗೊತ್ತಿಲ್ಲ.

ನಿಧಿ.......ಅಮ್ಮ ನಾನು ಆಶ್ರಮಕ್ಕೆ ಹೋದಾಗ ಅಲ್ಲಿ ಮೊದಲಿನಿಂದ ಒಬ್ಬ ಹುಡುಗನಿದ್ದ ಅವನ ಹೆಸರು ವೀರೇಂದ್ರ ಅಂತ ನನಗಿಂತಲೂ 7—8 ತಿಂಗಳಿಗೆ ದೊಡ್ಡವನು. ಅವನ ತಂದೆ ತಾಯಿ ಮರಣಿಸಿದಾಗ ಅವನಿಗ್ಯಾರೂ ಇರಲಿಲ್ಲವೆಂದು ತಿಳಿದು ಗುರುಗಳೇ ಅವನನ್ನು ತಮ್ಮ ಆಶ್ರಮಕ್ಕೆ ಕರೆತಂದಿದ್ದರು. ಅವನಲ್ಲಿದ್ದುಕೊಂಡೇ ವಿಧ್ಯಾಭ್ಯಾಸವನ್ನು ಮಾಡ್ತಿದ್ದ ಆಗಲೇ ನಾನೂ ಆಶ್ರಮಕ್ಕೆ ಹೋಗಿದ್ದು. 

ಅವನ ವಿಷಯ ಹೇಳುವುದಾದರೆ ಅವನಿಗಿಂತಲೂ ಚುರುಕಾದ ಜೀನಿಯಸ್ ಬೇರೆ ಇನ್ನೊಬ್ಬನಿಲ್ಲ ಅಷ್ಟು ಚಾಣಾಕ್ಷ. ಯುದ್ದಕಲೆಗಳಲ್ಲಿ ಹಿಂದುಳಿದಿದ್ದರೂ ಅವನ ತಲೆಯಲ್ಲಿ ದೇವರು ಅಪ್ಪಿತಪ್ಪಿ ನೂರಾರು ಮೆದುಳುಗಳನ್ನು ಹಾಕಿ ಕಳುಹಿಸಿರಬೇಕು ಅನಿಸುತ್ತೆ ಊಹಿಸಲಾಗದಷ್ಟು ಬುದ್ದಿವಂತ. ಈಗ ಏದುರಾಗಿರುವ ಸಮಸ್ಯೆಗೆ ಪರಿಹಾರ ಅವನೇ ಅದಕ್ಕಾಗಿಯೇ ನಾನು ಲಡಾಖಿಗೆ ಹೋಗಬೇಕು ಏಕೆಂದರೆ ಸಧ್ಯಕ್ಕವನು ಅಲ್ಲಿಯೇ ವಾಸಿಸುತ್ತಿರೋದು.

ನೀತು......ಅದಕ್ಕೆ ನೀನ್ಯಾಕೆ ಹೋಗ್ಬೇಕು ರಾಣಾ ಅಥವ ಬೇರೆಯ ವ್ಯಕ್ತಿಗಳನ್ನೇ ಕಳುಹಿಸಿ ಕರೆಸಿಕೊಳ್ಳಬಹುದಲ್ಲವಾ.

ನಿಧಿ.......ಅಮ್ಮ ವೀರೇಂದ್ರ ಏಕಾಂತದಲ್ಲಿರಲು ಇಷ್ಟಪಡುವ ವ್ಯಕ್ತಿ ಅವನನ್ನು ಬೇರೆ ಯಾರೂ ಬೇಟಿಯಾಗುವುದು ಸಾಧ್ಯವಾಗಲ್ಲ ಏಕೆಂದರೆ ಅವನಿರುವ ಜಾಗ ಗೊತ್ತಿರುವುದು ನನಗೆ ಆಚಾರ್ಯರು ಇಬ್ಬರಿಗೆ ಮಾತ್ರ ಅದನ್ಯಾರಿಗೂ ಹೇಳುವುದಿಲ್ಲ ಅಂತ ನಾವಿಬ್ಬರೂ ಅವನಿಗೆ ಮಾತು ಕೊಟ್ಟಿದ್ದೀವಿ. ಅದರ ಜೊತೆ ಅವನ್ಯಾರೇ ಹೋಗಿ ಕರೆದರೂ ಬರುವ ಜಾಯಮಾನದವನಲ್ಲ ನಾನವನಿಗೆ ಆಶ್ರಮದ ವಿಧ್ಯಾಭ್ಯಾಸಗಳಲ್ಲಿ ಕಟ್ಟಾ ಪ್ರತಿಧ್ವಂಧಿ ಆದರೆ ನಾನೇನೇ ಹೇಳಿದ್ರೂ ಮಾಡ್ತಾನೆ. ಆಚಾರ್ಯರು ಅಥವ ನಾನು ಕರೆದರೆ ಮಾತ್ರ ಅವನು ಬರೋದು ಈ ಚಿಕ್ಕ ವಿಷಯಕ್ಕೆ ಆಚಾರ್ಯರನ್ನು ಕೇಳುವುದು ಸರಿ ಅಂತ ಅನಿಸಲಿಲ್ಲ ಅದಕ್ಕೆ ನಾನೇ ಹೋಗಿ ಬರ್ತೀನಿ.

ರೇವತಿ........ಆಯ್ತಮ್ಮ ನಿಧಿ ಹೋಗಿ ಬಾ ಆದರೆ ನೀನೊಬ್ಬಳೇ ಹೋಗುವುದು ಬೇಡ ಜೊತೆಗ್ಯಾರನ್ನಾದರೂ ಕರೆದುಕೊಂಡೋಗು.

1 comment:

  1. Add gif rather than photo according to situation

    ReplyDelete