Total Pageviews

Sunday, 10 November 2024

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 248

ಪ್ರೀತಿ ಒಳಗೆ ಬರುತ್ತ......ನಿಧಿ ಜೊತೆ ನಾನು ಹೋಗ್ತೀನಿ ಅತ್ತೆ ನೀವು ಚಿಂತೆ ಮಾಡ್ಬೇಡಿ ಆದರೆ ಎಲ್ಲಿಗೆ ಹೋಗ್ತಿರೋದು ?

ನಯನ ಬೇಸರದಿಂದ.......ಲಡಾಖ್...

ಪ್ರೀತಿ......ಲಡಾಖ್ ಅಂದರೆ ಕಾಶ್ಮೀರಕ್ಕಾ ಸೂಪರ್ ನಿಧಿ ಯಾವಾಗ ಹೊರಡೋದು ?

ನಿಧಿ......ಅತ್ತೆ ನಾಳೆ ಬೆಳಿಗ್ಗೆಯೇ ಹೊರಗ್ಬೇಕು...ಛೇ ಮರೆತೋಗಿದ್ದೆ ಒಂದ್ನಿಮಿಷ ಅತ್ತೆ.....ಎಂದು ಪುನಃ ರಾಣಾನಿಗೆ ಫೋನ್ ಮಾಡಿ.... ರಾಣಾ ನಾಳೆ ಬೆಳಿಗ್ಗೆ ಬೇಡ ಈಗಲೇ ಹೊರಡಿ ಲಡಾಖ್ ವಿಮಾನ ನಿಲ್ದಾಣದಲ್ಲಿ ಮಧ್ಯಾಹ್ನದ ನಂತರ ಯಾವುದೇ ಖಾಸಗಿ ವಿಮಾನ ಇಳಿಸಲು ಅವಕಾಶ ಇರುವುದಿಲ್ಲ. ನಾವಿಲ್ಲಿಂದ ಮುಂಜಾನೆ 4ಕ್ಕೇ ಬೆಂಗಳೂರಿಗೆ ಹೊರಟು ಅಲ್ಲಿಂದ ನೇರವಾಗಿ ಲಡಾಖಿಗೆ.

ರಾಣಾ.....ಆಯ್ತು ಯುವರಾಣಿ ಈಗಲೇ ಎಲ್ಲಾ ವ್ಯವಸ್ಥೆಗಳನ್ನೂ ಮಾಡಿ ನಾನಲ್ಲಿಗೆ ಬರ್ತೀನಿ.

ರಾಜೀವ್.......ಇದೇನಮ್ಮ ನಿಧಿ ತಕ್ಷಣ ಪ್ಲಾನ್ ಚೇಂಜ್ ಮಾಡಿದೆ.

ನಿಧಿ....ˌ.ತಾತ ಲಡಾಖಿನಲ್ಲಿ ಮಧ್ಯಾಹ್ನದ ನಂತರ ಯಾವುದೇ ರೀತಿ ನಾಗರೀಕ ಅಥವ ಖಾಸಗಿ ವಿಮಾನಗಳಿಗೆ ಟೇಕಾಫ್ ಲ್ಯಾಡಿಂಗ್ ಮಾಡಲು ಅನುಮತಿ ಇರುವುದಿಲ್ಲ. ಆ ಸಮಯದಲ್ಲಿ ಮಿಲಿಟರಿ ವಿಮಾನ ಮತ್ತು ಹೆಲಿಕಾಪ್ಟರ್ ಮಾತ್ರ ಹಾರಾಟ ನಡೆಸುತ್ತವೆ.

ನೀತು.....ಅಂದರೆ ನೀವಲ್ಲಿಂದ ನಾಳೆಯೇ ಬರಲಾಗುವುದಿಲ್ಲವಾ ?

ನಿಧಿ......ಹೌದಮ್ಮ ನಾವು ಲಡಾಖಿನಿಂದ ಸುಮಾರು 120—140 ಕಿಮೀ...ರಸ್ತೆ ಮೂಲಕ ಪ್ರಯಾಣಿಸಬೇಕು ವೀರೇಂದ್ರ ಅಲ್ಲಿರೋದು ಅಲ್ಲಿಗೋಗಿ ಅವನನ್ನು ಕರೆತರುವಷ್ಟರಲ್ಲೇ ಸಂಜೆಯಾಗಿರುತ್ತೆ ಆಗ ಹೊರಡುವುದಕ್ಕೆ ಅವಕಾಶ ಇರುವುದಿಲ್ಲ. ನೀವ್ಯಾಕೆ ಎಲ್ಲರೂ ಹೀಗೆ ಸಪ್ಪಗಾಗಿ ಹೋಗಿದ್ದೀರಲ್ಲ ನಿನಗೇನಾಯ್ತೇ ನಿಕ್ಕಿ ?

ನಿಕಿತಾ....ನಾಳೆ ಕಾಲೇಜಿನಲ್ಲಿ ಅಡ್ಮಿಷನ್ ಇಲ್ಲದೇ ಹೋಗಿದಿದ್ದರೆ ನಾನೇ ನಿಮ್ಜೊತೆ ಬರುತ್ತಿದ್ದೆ.

ರಶ್ಮಿ.....ನಮಗಂತೂ ಏಲ್ಲಿಗೂ ಹೋಗುವ ಛಾನ್ಸೇ ಸಿಗಲ್ಲವಲ್ಲ.

ದೃಷ್ಟಿ......ದಿನಾ ಕಾಲೇಜಿಗೆ ದಂಡಯಾತ್ರೆ ಹೊಡೆಯುವದಷ್ಟೆ ನಮ್ಮ ಪಾಲಿಗೆ ಸಿಕ್ಕಿರೋದು.

ರಜನಿ......ನಿಮ್ಮಿಬ್ಬರ ಸಮಸ್ಯೆಗೊಂದು ಪರಿಹಾರವಿದೆ ಹೇಳಲಾ ?

ದೃಷ್ಟಿ ಖುಷಿಯಿಂದ......ಏನಾಂಟಿ ಹೇಳಿ.

ರಜನಿ......ಏನಿಲ್ಲ ತುಂಬಾನೇ ಸಿಂಪಲ್ ನಾಳೆಯಿಂದ ನೀವಿಬ್ಬರೂ ಕಾಲೇಜಿಗೆ ಹೋಗಬೇಕಿಲ್ಲ ಮನೆಯಲ್ಲೇ ಕೆಲಸ ಅಂದರೆ ಅಡುಗೆ ಮಾಡೋದು....ಬಟ್ಟೆ ಒಗೆಯುವುದು....ಮನೆ ಗುಡಿಸಿ ಸಾರಿಸುತ್ತ... ಪಾತ್ರೆಗಳನ್ನು ತೊಳೆಯೋದು ಇನ್ನೂ ಹಲವಾರು ಕೆಲಸಗಳನ್ನು ಮಾಡಿಕೊಂಡು ಮನೆಯಲ್ಲಿದ್ದರೆ ತಿಂಗಳಿಗೊಂದು ಟೂರ್ ಹೋಗಿ ಬರಲು ನಾನು ಪರ್ಮಿಷನ್ ಕೊಡ್ತೀನಿ ನೀವಿಬ್ಬರೂ ರೆಡಿಯಾ ?

ರಶ್ಮಿ.....ಅಮ್ಮ ಅದೆಲ್ಲ ಆಗೊಲ್ಲ

ರಜನಿ.......ಹಾಗಿದ್ದರೆ ಇಬ್ಬರೂ ಬಾಯಿ ಮುಚ್ಕೊಂಡು ಕಾಲೇಜಿಗೆ ಹೋಗುವುದರ ಕಡೆ ಗಮನ ಹರಿಸಿ.

ಇಬ್ಬರೂ ಇಂಗು ತಿಂದ ಮಂಗಗಳಂತಿದ್ದರೆ ಉಳಿದವರೆಲ್ಲ ಅವರನ್ನು ನೋಡಿ ನಗುತ್ತಿದ್ದರು.

ನಮಿತಾ.......ಇಬ್ಬರೂ ಓದುವ ಕಡೆ ಗಮನ ನೀಡಿ ರಜೆ ಬಂದಾಗ ಟೂರಿಗೆ ಹೋಗಲು ಪರ್ಮಿಷನ್ ಕೊಡ್ತಾರೆ ಅಲ್ವಾ ನೀತು ಆಂಟಿ.

ನೀತು ಅವಳ ಹಣೆಗೆ ಮುತ್ತಿಟ್ಟರೆ ಸುಮ.....ಬಾರಮ್ಮ ಕಂದ ನೀನೇ ಸರಿ ಇವರಿಬ್ಬರಿಗೂ ಸ್ವಲ್ಪ ಬಾಲ ಬೆಳಿತಿದೆ ಪಾಠ ಕಲಿಸಬೇಕಾಗಿದೆ ಅದಕ್ಕೂ ವ್ಯವಸ್ಥೆ ಮಾಡೋಣ.

ರಜನಿ.......ಎಲ್ಲಿ ನನ್ನ ಕಂದ ಕಾಣ್ತಿಲ್ಲ ನಾನೂ ಬರ್ತೀನಿ ಅಂತ ಹಠ ಹಿಡಿಬೇಕಾಗಿತ್ತು ಅವಳೇ ಕಾಣಿಸ್ತಿಲ್ಲವಲ್ಲ.

ನೀತು.....ಆಚೆ ನೋಡಲಿಲ್ಲವಾ ಸುಭಾಷ್ ಅವಳಿಗೊಂದು ಪುಟ್ಟ ರಿಮೋಟ್ ಹೆಲಿಕಾಪ್ಟರ್ ಕಳಿಸಿದ್ದಾನೆ ಇವಳಿಗೋ ಅದು ಮಂಗನ ಕೈಗೆ ಮಾಣಿಕ್ಯ ಸಿಕ್ಕಿದಂತಾಗೋಗಿದೆ

ಹರೀಶ ಒಳಗೆ ಬರುತ್ತ.....ನನ್ನ ಮಗಳನ್ನು ಮಂಗ ಗಿಂಗ ಅನ್ಬೇಡ ಇಲ್ಲಾಂದ್ರೆ ಎರಡು ತಟ್ತೀನಿ. ಯಾವಾಗ ಬಂದ್ಯಮ್ಮ ನಿಧಿ ? ನಿಕಿತಾ ಕಂಗ್ರಾಟ್ಸ್ ಪುಟ್ಟಿ ನಾಳೆ ಅಡ್ಮಿಷನ್ನಿಗೆ ಬೇಕಾದ ಡಾಂಕ್ಯೂಮೆಂಟ್ಸ್ ರೆಡಿ ಮಾಡಿಕೋ ನಾನು ನಿಮ್ಮಮ್ಮ ನಿನ್ನಕ್ಕ ಬರ್ತೀವಿ.

ರಜನಿ.....ನಿಮ್ಮ ಹಿರಿಮಗಳು ಬರೋದಿಲ್ಲ.

ಮಗಳನ್ನು ಮುದ್ದಾಡಿ ಕಂಗ್ರಾಟ್ಸ್ ಹೇಳ್ತಿದ್ದ ಸವಿತಾ.......ಯಾಕಮ್ಮ ನಿಧಿ ನಾಳೆ ನೀನು ಬರೋದಿಲ್ಲವಾ ?

ಸುಕನ್ಯಾ......ನಿಧಿ ನಾವ್ಯಾರೇ ಬರದಿದ್ದರೂ ಸರಿ ಅಥವ ಇವಳಮ್ಮ ಬರದಿದ್ದರೂ ಪರವಾಗಿಲ್ಲ ನೀನು ಬರದೆ ಹೋದರೆ ನಿಕಿತಾ ಗಂಗಾ ಯಮುನೆ ಹರಿಸಿ ಬಿಡ್ತಾಳಷ್ಟೆ.

ಪ್ರೀತಿ.....ನಾಳೆ ನಾನು ನನ್ನ ಸೊಸೆ ಟೂರ್ ಹೋಗ್ತಿದ್ದೀವಿ ?

ಸವಿತಾ.....ಟೂರಿಗಾ ? ಅದು ನೀವಿಬ್ಬರೇ ?

ಸುಕನ್ಯಾ.....ಪ್ರೀತಿ ಎಲ್ಲಿಗೆ ಹೋಗ್ತಿರೋದು ?

ಪ್ರೀತಿ.......ರಶ್ಮಿ ಅದ್ಯಾವ ಊರಮ್ಮ ಪುಟ್ಟಿ ನೋಡು ನನಗದರ ಹೆಸರೇ ಮರೆತೋಯ್ತು ಛೇ..ಈಗ್ತಾನೇ ನೆನಪಿತ್ತು ಕಣೆ.

ರಶ್ಮಿ......ಆಂಟಿ ಗಾಯದ ಮೇಲೆ ಉಪ್ಪು ಖಾರ ಹಾಕ್ತಿದ್ದೀರ.

ದೃಷ್ಟಿ......ಹೂಂ ಚಿಕ್ಕಮ್ಮ ಇದು ಸ್ವಲ್ಪವೂ ಸರಿಯಲ್ಲ.

ಪ್ರೀತಿ....ಸರಿಯೋ ತಪ್ಪೋ ನನಗಂತೂ ತುಂಬಾನೇ ಖುಷಿಯಾಗ್ತಿದೆ.

ಪ್ರೀತಿ ಮಕ್ಕಳ ರೀತಿ ಆಡುತ್ತ ಅವರಿಬ್ಬರಿಗೂ ಉರಿಸುತ್ತಿರುವುದನ್ನು ನೋಡಿ ಮನೆ ಮಂದಿ ನಗುತ್ತಿದ್ದರೆ ರಶ್ಮಿ—ದೃಷ್ಟಿ ಇಬ್ಬರೂ ಪ್ರೀತಿಯ ಕಡೆ ಮುನಿಸಿಕೊಂಡು ನೋಡ್ತಿದ್ದರೆ ಅವಳು ನಗುತ್ತಿದ್ದಳು.

ಸುಕನ್ಯಾ.....ಎಲ್ಲಿಗೆ ಹೋಗ್ತಿರೋದು ಅದನ್ನೇಳು ಪ್ರೀತಿ.....

ನಮಿತಾ......ಆಂಟಿ ಅಕ್ಕ ಇಬ್ಬರೂ ಲಡಾಖಿಗೆ ಹೋಗ್ತಿದ್ದಾರೆ.

ಪ್ರೀತಿ.....ಎಸ್ ಸುಕ್ಕೂ ನಾನು ನಿಧಿ ನಾಳೆ ಲಡಾಖ್ ಟ್ರಿಪ್ ಸೂಯ್ ಅಂತ ವಿಮಾನದಲ್ಲಿ ಜಾಲಿಯಾಗಿ ಹೋಗೋದೇ ಅಲ್ವಾ ದೃಷ್ಟಿ.

ಅವಳಾಟಕ್ಕೆ ನಗುತ್ತಿದ್ದ ರೇವತಿ.....ಸಾಕು ಕಣೆ ಪ್ರೀತಿ ಆಮೇಲಿಬ್ರೂ ಅಳೋದಕ್ಕೇ ಶುರು ಮಾಡಿ ಬಿಡ್ತಾರಷ್ಟೆ.

ಹರೀಶ....ನಿಧಿ ಲಡಾಖಿಗ್ಯಾಕಮ್ಮ ಕಂದ ?

ನಿಧಿ.....ಅಪ್ಪ ಅದು.....ಎಂದು ಸಂಕ್ಷಿಪ್ತವಾಗಿ ಹೇಳಿದಳು.

ಹರೀಶ......ಜೋಪಾನವಾಗಿ ಹೋಗಿ ಬನ್ನಿ ಅಲ್ಲಿ ಓಡಾಡುವುದಕ್ಕೆ ಏನಾದರೂ ವ್ಯವಸ್ಥೆ ಮಾಡಿಕೊಂಡಿದ್ದೀರಾ ?

ನಿಧಿ.........ಅಪ್ಪ ನಾನಾಗಲೇ ಅಲ್ಲಿನ ಟ್ರಾವಲ್ಸ್ ಕಂಪನಿಯವರಲ್ಲಿ ಒಂದು ಇನೋವಾ ಬುಕ್ ಮಾಡಿದ್ದೀನಿ ನಾವೇ ಓಡಿಸಿಕೊಂಡು ಹೋಗುವ ರೀತಿ ಅವರು ಕಾರನ್ನು ಬಾಡಿಗೆಗೆ ಕೊಡ್ತಾರೆ.

ಹರೀಶ......ರಾಣಾ ಬರ್ತಿದ್ದಾನಲ್ಲವಾ ?

ನಿಧಿ.......ಹೌದಪ್ಪ ಇನ್ನೇನು ಏಳೆಂಟು ಘಂಟೆ ಅಷ್ಟರಲ್ಲೇ ಬರ್ತಾರೆ.
* *
* *
ಸಾಯಂಕಾಲ........

ರಿಮೋಟಿನ ಬ್ಯಾಟರಿ ಖಾಲಿಯಾಗುವ ತನಕ ಇಬ್ಬರು ಅಣ್ಣಂದಿರ ಜೊತೆ ಹೆಲಿಕಾಪ್ಟರ್ ಹಾರಿಸಿ ಕುಣಿದು ಕುಪ್ಪಳಿಸಿದ್ದ ನಿಶಾ ಮನೆಯ ಒಳಗೋಡಿ ಬಂದು.......ಮಮ್ಮ ನಂಗಿ ಸುಸಿ ಆತು ದೂಸ್ ಕೊಲು ......ಎಂದೇಳಿ ಅಶೋಕನ ಮಡಿಲಿಗೇರಿದಳು.

ನೀತು.......ಲೇ ಚೋಟ್ ಮೆಣಸಿನಕಾಯಿ ನೀನೇನ್ ಕಡಿದಾಕಿದೆ ಅಂತ ನಿಂಗೆ ಸುಸ್ತಾಗ್ತಿದೆ ಜ್ಯೂಸ್ ಬೇಕಾ ?

ಅಶೋಕ.......ನೀತು ನನ್ನ ಕಂದ ಹೇಳಿದ ಮೇಲೆ ಮುಗೀತು ಹೋಗಿ ಜ್ಯೂಸ್ ತಂದ್ಕೊಡು ಅಷ್ಟೆ ಚಿನ್ನಿ ನೀನೇನೂ ಹೆದರ ಬೇಡಮ್ಮ ನಿನ್ನ ಜೊತೆ ನಾನಿದ್ದೀನಲ್.......ಎನ್ನುತ್ತಿದ್ದಾಗ ನೀತು ಅವನ ತಲೆಯ ಮೇಲೊಂದು ಮೊಟಕಿದಳು.

ನಿಶಾ ಅಮ್ಮ ಅಂಕಲ್ ತಲೆಗೆ ತಟ್ಟಿದ್ದನ್ನು ನೋಡಿ ಆಶೋಕನಿಂದ ಕೆಳಗಿಳಿದು ಅವನನ್ನೊಮ್ಮೆ ನೋಡುತ್ತ ತಾತನ ಹತ್ತಿರ ಓಡುತ್ತ ಸೇರಿ ನಿಂತರೆ ರೇವಂತ್ ಎದ್ದು ಬಿದ್ದು ನಗುತ್ತಿದ್ದನು.

ಅಶೋಕ......ನಿನಗೇನಾಯ್ತೋ ನಗುವಂತದ್ದೇನಾಯ್ತೀಗ ?

ರೇವಂತ್.....ನಮ್ಮ ಚಿನ್ನಿ ಎಷ್ಟು ಜಾಣೆ ನೋಡು ಅವಳಮ್ಮ ನಿನಗೇ ಏಟು ಕೊಡ್ತಿದ್ದಾಳೆ ಅಂದರೆ ನೀನು ತನ್ನನ್ನೆಲ್ಲಿ ಕಾಪಾಡ್ತೀಯ ಅಂತ ಯೋಚಿಸಿ ತಾತನನ್ನು ಸೇರಿಕೊಂಡಳು.

ಅಶೋಕ......ಚಿನ್ನಿ ಬಾರಮ್ಮ ಇಲ್ಲಿ ಕಂದ ನಿಮ್ಮಮ್ಮನಿಗೆ ನಾವು ಹೆದರೋದು ಬೇಡ.

ನಿಶಾ ತಲೆ ಅಳ್ಳಾಡಿಸಿ.......ಬೇಲ ನಾನಿ ಬಲಲ್ಲ ಮಮ್ಮ ಗುದ್ದಿ ನಂಗಿ ಏತ್ ಕೊಲುತ್ತೆ ನಾನಿ ಬಲ್ಲ......ಎಂದಾಗ ರೇವಂತ್ ಜೊತೆ ಮನೆಯ ಎಲ್ಲರೂ ನಗತೊಡಗಿದರು.

ನೀತು ಜ್ಯೂಸ್ ತಂದು ಮಗಳನ್ನು ಮಡಿಲಲ್ಲಿ ಕೂರಿಸಿಕೊಂಡವಳಿಗೆ ಕುಡಿಸುತ್ತಿದ್ದಾಗ ರಾಣಾ ಆಗಮಿಸಿ ಎಲ್ಲರಿಗೂ ವಂಧಿಸುತ್ತ ತನ್ನಿಬ್ಬರು ಯುವರಾಣಿಯರಿಗೂ ಮತ್ತು ಮಾತೆಗೂ ಗೌರವ ಸೂಚಿಸಿದನು. ಅವನು ಬಂದಿರುವುದನ್ನು ನೋಡಿ ನಿಶಾ ತನ್ನ ಪುಟ್ಟ ತಲೆಗೆ ಕೆಲಸ ಕೊಟ್ಟು ಯೋಚಿಸುತ್ತ.....

ನಿಶಾ......ಪಪ್ಪ ಗುಡುಗುಡು ಬಂತಿ ನಲಿ ಟಾಟಾ ಹೋಗನ.

ಹರೀಶ.....ಈಗ ಬೇಡ ಕಂದ ನೋಡು ಕತ್ತಲಾಗಿದೆ ನಾಳೆ ಹೋಗಣ.

ನಿಶಾ.....ಆತು ಪಪ್ಪ. ಅಣ್ಣ ಅಕ್ಕ ಎಲ್ಲ ಓದಿ ಮಮ್ಮ ನಾನಿ ಆಟ ಆಡಲ್ಲ ಯಾಲೂ ಲಿಲ್ಲ.

ನೀತು......ನಡಿ ಶೀಲಾ ಮಮ್ಮನ ಜೊತೆ ಮಲಗಿಕೊಂಡು ನೀನು ಕಾರ್ಟೂನ್ ನೋಡುವಂತೆ ಗಲಾಟೆ ಮಾಡ್ಬೇಡ ಗೊತ್ತಾಯ್ತಾ.

ಇದೇ ರೀತಿಯ ಮಾತುಕತೆಗಳಲ್ಲಿ ರಾತ್ರಿ ಊಟ ಮುಗಿಸಿ ಎಲ್ಲರೂ ವಿಶ್ರಾಂತಿ ತೆಗೆದುಕೊಂಡ ನಂತರ ಮುಂಜಾನೆ ನಾಲ್ಕಕ್ಕೆ ರಾಣಾ...ನಿಧಿ ಮತ್ತು ಪ್ರೀತಿಯಿದ್ದ ಹೆಲಿಕಾಪ್ಟರ್ ಬೆಂಗಳೂರಿನತ್ತ ಹಾರಾಟ ನಡೆಸಿ ಅಲ್ಲಿಂದ ಸಂಸ್ಥಾನದ ಖಾಸಗಿ ವಿಮಾನದಲ್ಲಿ ಮೂವರೂ ಲಡಾಖಿನ ಕಡೆ ಹೊರಟರು.

ಬೆಳಿಗ್ಗೆ ಹತ್ತುವರೆ ಹೊತ್ತಿಗೆ ಮೂವರು ಲಡಾಖ್ ತಲುಪಿದ್ದು ನಿಧಿ ಈ ಮೊದಲೇ ಬುಕ್ ಮಾಡಿದ್ದ ಟ್ರಾವಲ್ಸ್ ಕಡೆಯವನು ಇವರಿಗಾಗಿ ಇನೋವಾ ತಂದಿದ್ದು ಅದರ ಕೀ ಕೊಟ್ಟು ತೆರಳಿದನು.

ಪ್ರೀತಿ......ಹಿಮಾಲಯದ ಸುಂದರ ಪ್ರಕೃತಿಯ ಮಡಿಲಿಗೆ ನಾನಿದೇ ಮೊದಲ ಸಲ ಬರ್ತಿರೋದು ಕಣೆ ನಿಧಿ ನನಗಾಗುತ್ತಿರು ಸಂತೋಷ ಪದಗಳಿಂದ ವರ್ಣಿಸಲು ಸಾಧ್ಯವಿಲ್ಲ.

ನಿಧಿ........ಅತ್ತೆ ಉತ್ತರಾಖಂಡದ ಆಶ್ರಮ ಇರುವುದೇ ಪ್ರಕೃತಿಯ ಸೌಂದರ್ಯರಾಶಿ ಹಿಮಾಲಯದ ಮಡಿಲಲ್ಲಿ ಆದರೆ ಲಡಾಖಿಗೆ ನಾನೂ ಇದೇ ಮೊದಲು ಬಂದಿರೋದು.

ರಾಣಾ.....ಯುವರಾಣಿ ನಾವೀಗ ಯಾವ ಕಡೆ ಪ್ರಯಾಣಿಸಬೇಕು ?

ನಿಧಿ.......ಇಲ್ಲಿಂದ ಕಾರ್ಗಿಲ್ ಕಡೆ ಹೋಗುವ ರಸ್ತೆಯಲ್ಲಿ ನಾವೀಗ ಹೋಗಬೇಕು ರಾಣಾ ಆ ದಾರಿಯಲ್ಲೇ xxxx ಎಂಬ ಹಳ್ಳಿ ಸಿಗುತ್ತೆ ಅಲ್ಲೇ ವೀರೇಂದ್ರ ಇರೋದು.

ಮೂವರೂ ಮೊದಲು ಲಡಾಖಿನಲ್ಲಿ ಎರಡು ರೂಂ ಮಾಡಿಕೊಂಡು ಫ್ರೆಶಾಗಿ ತಿಂಡಿ ಮುಗಿಸಿದ ಬಳಿಕ ತಮ್ಮ ಪ್ರಯಾಣವನ್ನು ಕಾರ್ಗಿಲ್ ಕಡೆಯ ರಸ್ತೆಯಲ್ಲಿ ಪ್ರಾರಂಭಿಸಿದರು.

ನಿಧಿ.......ಅತ್ತೆ ಎಷ್ಟು ಮನಮೋಹಕವಾಗಿದೆ ಅಲ್ಲವಾ ನಾವೆಲ್ಲರೂ ಮುಂದಿನ ರಜೆಯಲ್ಲಿ ಇಲ್ಲಿಗೇ ಬರಬೇಕು.

ಪ್ರೀತಿ.......ನಾನೂ ಅದನ್ನೇ ಯೋಚಿಸುತ್ತಿದ್ದೆ ಕಣೆ ನಿಧಿ ಮನೆಯ ಎಲ್ಲರನ್ನೂ ಇಲ್ಲಿಗೆ ಕರೆದುಕೊಂಡು ಬರಲೇಬೇಕು ನಿಜಕ್ಕೂ ಅದ್ಬುತ.

ದಾರಿಯ ಮಧ್ಯದಲ್ಲಿ ಕೆಲವು ಕಡೆ ಕಾರನ್ನು ನಿಲ್ಲಿಸಿ ಫೋಟೋ ಮತ್ತು ವೀಡಿಯೋ ತೆಗೆದುಕೊಳ್ಳುತ್ತ ಮುಂದಿನ ನಾಲ್ಕು ಘಂಟೆಗಳ ಕಾಲ ಪ್ರಯಾಣ ಮಾಡಿ xxxx ಹಳ್ಳಿಗೆ ತಲುಪಿದರು. ಅಲ್ಲಿದ್ದ ಕೆಲವರನ್ನು ವಿಚಾರಿಸುತ್ತ ಹಳ್ಳಿಯ ಪುರಾತನ ಬೌದ್ದ ದೇಗುಲಕ್ಕೆ ಬಂದು ಅಲ್ಲಿ ವೀರೇಂದ್ರನ ಬಗ್ಗೆ ತಿಳಿದುಕೊಂಡು ಅವನಿರುವ ಮನೆ ಬಾಗಿಲನ್ನು ತಟ್ಟಿದರು. ಸುಮಾರು 20 ವರ್ಷ ವಯಸ್ಸಿನ ಸಾಧಾರಣ ಮೈಕಟ್ಟಿನ ಕಣ್ಣಿಗೆ ಕನ್ನಡಕ ಧರಿಸಿದ್ದ ಆರೋಗ್ಯವಂತ ಯುವಕ ಕೋಪದಿಂದಲೇ ಬಾಗಿಲು ತೆರೆದಾಗ ಏದುರು ನಿಂತಿದ್ದ ನಿಧಿಯನ್ನು ನೋಡಿ ಅವನ ತುಟಿಗಳಲ್ಲಿ ಮಂದಹಾಸ ಮೂಡಿತು.

ವೀರೇಂದ್ರ.......ವಾವ್ ನಿಧಿ.....ನಿಧಿ ಸೂರ್ಯವಂಶಿ ಸಂಸ್ಥಾನದ ಯುವರಾಣಿ ನನ್ನಂತ ಬಡಪಾಯಿ ಮನೆಗೆ ಬಂದಿರುವುದು ಅದೃಷ್ಟ. ಈ ಸೇವಕನಿಗೇನು ಆದೇಶವಿದೆ ಯುವರಾಣಿ.

ನಿಧಿ ಅವನ ಹೊಟ್ಟೆಗೆ ಗುದ್ದಿ......ಇನ್ನೂ ನಿನ್ನ ತರಲೆ ಮಾತುಗಳನ್ನು ಬಿಟ್ಟಿಲ್ವಾ ಇಲ್ಲೇಗೋ ಇದ್ದೀಯ ?

ವೀರೇಂದ್ರ.......ಮೊದಲು ಒಳಗೆ ಬಾ ಇವರು.....

ನಿಧಿ....ಇವರು ನನ್ನತ್ತೆ ಪ್ರೀತಿ ಅಂತ.....

ವೀರೇಂದ್ರ......ನಿನಗೆ ಮದುವೆ ಆಯ್ತಾ ನನ್ನನ್ನೇ ಕರೆಯಲಿಲ್ಲವಲ್ಲ

ನಿಧಿ......ಕೋತಿ ನನಗೆ ಮದುವೆಯಾಯ್ತು ಅಂತ ಹೇಳಿದ್ನಾ ?

ವೀರೇಂದ್ರ.......ಮತ್ತಿವರು ಅತ್ತೆ ಅಂತ ಪರಿಚಯ ಮಾಡಿಕೊಟ್ಟೆ.

ನಿಧಿ.....ನನ್ನ ತಾಯಿಯ ಅಣ್ಣನ ಹೆಂಡತಿ ಸೋದರತ್ತೆ ಗೊತ್ತಾಯ್ತಾ.

ವೀರೇಂದ್ರ.....ಓ ಹಾಗೇ ಕ್ಷಮಿಸಿ ನಿಧಿ ನಿಮ್ಮನ್ನು ಅತ್ತೆ ಅಂತಾಳೆ ನಾನೂ ನಿಮ್ಮನ್ನು ಅತ್ತೆ ಅಂತ ಕರೆಯಬಹುದಾ ?

ಪ್ರೀತಿ.......ಧಾರಾಳವಾಗಿ ಕರೆಯಬಹುದು. ಆದರೆ ನೀನಿಷ್ಟು ದೂರ ಪುಟ್ಟ ಹಳ್ಳಿಯಲ್ಲಿ ಹೇಗೆ ವಾಸಿಸುತ್ತಿದ್ದೀಯ ? ನಿಧಿ ಹೇಳಿದ ಪ್ರಕಾರ ಆಶ್ರಮದಲ್ಲಿ ನೀನು ತುಂಬ ಒಳ್ಳೆಯ ವಿಧ್ಯಾರ್ಥಿ ಜೊತೆಗೆ ತುಂಬಾನೇ ಬುದ್ದಿವಂತ ಅಂತ ತಿಳಿಯಿತು. ಯಾವುದಾದರು ಸಿಟಿಯಲ್ಲಿದಿದ್ದರೆ ನಿನ್ನ ಪ್ರತಿಭೆಗೆ ತಕ್ಕಂತೆ ಒಳ್ಳೆಯ ಉಧ್ಯೋಗವೂ ಸಿಗುತ್ತಿತ್ತಲ್ಲ.

ವೀರೇಂದ್ರ......ಅತ್ತೆ ಹಣ ಸಂಪಾಧಿಸಬೇಕೆಂಬ ಆಸೆಯೂ ನನಗಿಲ್ಲ ಅದರ ಅವಶ್ಯಕತೆಯೂ ಇಲ್ಲ.

ಪ್ರೀತಿ.......ಈ ಚಿಕ್ಕ ವಯಸ್ಸಿನಲ್ಲೇ ನಿನಗ್ಯಾಕೆ ಜೀವನದ ಬಗ್ಗೆ ಇಷ್ಟು ನಿರಾಸಕ್ತಿ ಬಂದಿದೆ ?

ವೀರೇಂದ್ರ......ಜೀವನದ ಬಗ್ಗೆ ಸಾಸುವೆ ಕಾಳಿನಷ್ಟೂ ನಿರಾಸಕ್ತಿ ಇಲ್ಲ ತುಂಬಾನೇ ಉತ್ಸಾಹವಿದೆ. ಆದರೀ ಪ್ರಪಂಚದಲ್ಲಿ ನನ್ನವರು ಅಂತ ಇರೋದು ಆಚಾರ್ಯರು ಮತ್ತು ನಿಮ್ಮ ಸೊಸೆ ನನ್ನ ಏಕೈಕ ಸ್ನೇಹಿತೆ ಮತ್ತು ಪರಮ ವೈರಿ ಇವರಿಬ್ಬರೇ.

ಪ್ರೀತಿ.......ನಿಧಿ ನಿನಗೆ ವೈರಿಯಾ ? ಯಾಕಪ್ಪ ಇವಳು ಪಾಪ ಯಾರ ಮನಸ್ಸನ್ನೂ ನೋಯಿಸುವುದಿಲ್ಲ ನಿನಗಿವಳು ವೈರಿ ಹೇಗಾಗ್ತಾಳೆ ?

ನಿಧಿ ನಗುತ್ತ......ಅತ್ತೆ ಇವನ ಮಾತಿಗೆ ನೀವು ಕನ್ಫ್ಯೂಸ್ ಆಗಬೇಡಿ ಆಶ್ರಮದಲ್ಲಿ ಓದಿನ ವಿಷಯಕ್ಕೆ ಬಂದಾಗ ನಾನೇ ಫಸ್ಟ್ ಬರೋದು ಅಂತ ನಮ್ಮಿಬ್ಬರ ನಡುವೆ ಪ್ರತಿದಿನವೂ ಸ್ಪರ್ದೆ ನಡೆಯುತ್ತಿತ್ತು ಆ ಕಾರಣದಿಂದ ನನ್ನನ್ನು ವೈರಿ ಅಂತಿದ್ದಾನೆ.

ವೀರೇಂದ್ರ.....ಹೌದು ಅತ್ತೆ ನಿಧಿ ನನ್ನ ವೈರಿ ಹೇಗಾಗ್ತಾಳೆ ನನಗಿಡೀ ಪ್ರಪಂಚದಲ್ಲಿ ಸ್ನೇಹಿತೆ ಅಂತ ಹೇಳಿಕೊಳ್ಳಲು ಇರುವುದು ನಿಧಿ ಮಾತ್ರ ಇವಳೇ ನನ್ನ ಸ್ನೇಹಿತೆ ನನ್ನ ಕುಟುಂಬ ಎಲ್ಲವೂ.

ನಿಧಿ......ಇವರು...

ವೀರೇಂದ್ರ.....ಜ್ಞಾಪಕವಿದೆ ಷಂಶೇರ್ ಸಿಂಗ್ ರಾಣಾ ಮಹರಾಣಿ ಅವರ ಜೊತೆ ಒಮ್ಮೆ ಆಶ್ರಮಕ್ಕೆ ಬಂದಿದ್ದರು.

ರಾಣಾ ಅಶ್ಚರ್ಯಗೊಳ್ಳುತ್ತ......ಸುಮಾರು 16 ವರ್ಷಕ್ಕೂ ಮುಂಚೆ ನಾನು ಆಶ್ರಮಕ್ಕೆ ಬಂದಿದ್ದು ಆಗಿನ್ನೂ ಯುವರಾಣಿ ಸಹ ಆಶ್ರಮಕ್ಕೆ ಸೇರಿರಲಿಲ್ಲ ಇಷ್ಟು ಹಳೆಯ ಘಟನೆ ನಿನಗೆ ನೆನಪಿದೆಯಾ ಆಗಿನ್ನೂ ನೀನೂ ಕೂಡ ತುಂಬ ಚಿಕ್ಕವನೇ ಅಲ್ಲವಾ ?

ನಿಧಿ.....ನಾನು ಹೇಳಿರಲಿಲ್ಲವಾ ರಾಣಾ ದೇವರಿವನ ತಲೆಯಲ್ಲಿ ಅಪ್ಪಿತಪ್ಪಿ ನೂರಾರು ಮೆದುಳುಗಳನ್ನು ಹಾಕಿ ಬಿಟ್ಟಿದ್ದಾನೆ ಅಂತ.

ಕೆಲಹೊತ್ತು ಎಲ್ಲರೂ ಮಾತನಾಡುತ್ತಿದ್ದು ಅತ್ತೆಯ ಅನುಮತಿ ಪಡೆದ ನಿಧಿ ಮನೆಯಿಂದ ಸ್ವಲ್ಪ ದೂರಕ್ಕೆ ವೀರೇಂದ್ರನನ್ನು ಕರೆತಂದಳು.

ನಿಧಿ.....ವೀರೂ ನಿನ್ನಿಂದ ನನಗೊಂದು ಸಹಾಯ ಆಗ್ಬೇಕಿದೆ.

ವೀರೇಂದ್ರ......ನಿನಗೋಸ್ಕರ ಏನಾದರೂ ಮಾಡಲು ಸಿದ್ದ ಆದರೆ ನನಗೆ ತಿಳಿದಂತೆ ಮಹರಾಜ—ಮಹರಾಣಿ ಇಬ್ಬರೂ ಸ್ವರ್ಗಸ್ಥರಾಗಿ ಎರಡು ವರ್ಷಗಳಾಗಿರಬೇಕಲ್ಲವಾ. ಈಗೀ ತಂದೆ ತಾಯಿ ಇದೆಲ್ಲಾ ಏನು ನಿಧಿ ?

ನಿಧಿ ಆಶ್ರಮದಿಂದ ನೀತು ಮಡಿಲಿಗೆ ಸೇರುವ ತನಕ ತನ್ನ ಜೀವನದ ಕಥೆ ಅವನಿಗೆ ಹೇಳಿದಾಗ......

ವೀರೇಂದ್ರ.......ನಿಧಿ ಇಷ್ಟೊಂದು ಪ್ರೀತಿಸುವ ಪರಿವಾರದಲ್ಲಿ ನೀನೂ ಒಬ್ಬಳಾಗಿ ಆ ಮನೆಯ ಹಿರಿ ಮಗಳಾಗಿರುವುದನ್ನು ಕೇಳಿ ನನಗಂತೂ ತುಂಬಾನೇ ಸಂತೋಷವಾಯಿತು.

ನಿಧಿ......ವೀರೂ ನಿನಿಲ್ಯಾಕೆ ಒಬ್ಬನೇ ಇರಬೇಕು ನಮ್ಮೊಂದಿಗೆ ನಮ್ಮ ಮನೆಯಲ್ಲೇ ಇರಬಹುದಲ್ಲವಾ. ಅಪ್ಪ ಅಮ್ಮ ಇಬ್ಬರೂ ಖಂಡಿತ ಒಪ್ಪಿಕೊಳ್ತಾರೆ ನೀನು ಒಪ್ಪಬೇಕಷ್ಟೆ.

ವೀರೇಂದ್ರ......ಬೇಡ ನಿಧಿ ನಾನಿಲ್ಲಿನ ಜೀವನ ಶೈಲಿಗೆ ನನ್ನನ್ನು ನಾನೆ ಹೊಂದಿಸಿಕೊಂಡು ಬಿಟ್ಟಿದ್ದೀನಿ ಇನ್ನೆರಡ್ಮೂರು ವರ್ಷ ನಾನಿಲ್ಲಿಯೇ ಉಳಿದುಕೊಂಡು ಏನಾದರೂ ಸಾಧನೆ ಮಾಡಬೇಕೆಂದು ಏಕಾಂತ ಪ್ರದೇಶಕ್ಕೆ ಬಂದಿರುವುದು. ನನಗೆ ಒಂಟಿಯಾಗಿರುವುದಿಷ್ಟ ಅಂತ ನಿನಗೂ ಗೊತ್ತಿದೆಯಲ್ಲ ಆದರೆ ಜೀವನದಲ್ಲಿ ನನ್ನೊಂದು ಆಸೆ ಮಾತ್ರ ಈಡೇರಲಿಲ್ಲ.

ನಿಧಿ......ಏನದು ?

ವೀರೇಂದ್ರ ಮುಗುಳ್ನಗುತ್ತ........ಒಮ್ಮೆಯಾದರೂ ನಿನಗೆ ಲಿಪ್ ಟು ಲಿಪ್ ಕೊಡಬೇಕೆಂಬಾಸೆ.

ನಿಧಿ ಕೋಪಗೊಳ್ಳದೆ ನಗುತ್ತ........ನನ್ನ ಕೆಲಸ ಮಾಡಿಕೊಡು ನಿನಗೆ ಲಿಪ್ ಟು ಲಿಪ್ ಕೊಡ್ತೀನಿ.

ವೀರೇಂದ್ರ ಏಕ್ಸೈಟಾಗಿ......ನಿಜ ತಾನೇ ತಮಾಷೆ ಮಾಡ್ತಿಲ್ಲವಲ್ಲ.

ನಿಧಿ......ಇಲ್ಲ ಕಣೋ ತಮಾಷೆಯಲ್ಲ ಖಂಡಿತವಾಗಿ ಕೊಡ್ತೀನಿ.

ವೀರೇಂದ್ರ.......ಅದೇನೇ ಕೆಲಸವಿರಲಿ ಎಷ್ಟೇ ಕಷ್ಟವಾಗಿದ್ದರೂ ಸರಿ ಮುಗಿಸಿಯೇ ತೀರುವೆ ಆದರೆ ಯಾವ ಲಿಪ್ಸ್ ಅಂತ ಹೇಳಲಿಲ್ವಲ್ಲ.

ನಿಧಿಗೆ ಮೊದಲು ಅರ್ಥವಾಗದೆ ನಂತರ ಅವನೇನು ಹೇಳಿದನೆಂದು ಅರಿತಾಗ ಕಣ್ಣರಳಿಸಿ ನೋಡುತ್ತ ಅವನಿಗೊಂದು ಗುದ್ದಿ.....ಇಲ್ಲಿಗೆ ಬಂದು ತುಂಬ ಪೋಲಿ ಆಗೋಗಿದ್ದೀಯ ಬೆಂಡ್ ಏತ್ಬೇಕಿದೆ.

ವೀರೇಂದ್ರ........ಇದರಲ್ಲಿ ನನ್ನದೇನಿದೆ ತಪ್ಪು ನೀವು ಹುಡುಗಿಯರ ಬಳಿ ಎರಡೆರಡು ರೀತಿ ಅಡ್ಡವಾಗಿರುವ ಮತ್ತು ನೇರವಾಗಿರುವಂತ ಲಿಪ್ಸ್ ಇರೋದಕ್ಕೇ ನಾನು ಕೇಳಿದೆ.

ನಿಧಿ......ಥೂ ಪೋಲಿ ನಡಿ ಹೊರಡೋಣ ಅಲ್ಲಿನ ಕೆಲಸ ಮುಗಿಸಿ ನಮ್ಮೂರಿಗೆ ಬಾ ಅಪ್ಪ ಅಮ್ಮ ಎಲ್ಲರನ್ನೂ ಪರಿಚಯ ಮಾಡಿಸುವೆ.

ವೀರೇಂದ್ರ......ಖಂಡಿತ ಬರ್ತೀನಿ ನನ್ನ ಬಹುಮಾನವನ್ನೂ ಕೂಡ ಪಡೆದುಕೊಳ್ಳಬೇಕಲ್ಲ ಜೊತೆಗೆ ಕಿರಿಯ ರಾಜಕುಮಾರಿಯನ್ನೂ ನೋಡಬೇಕಾಗಿದೆ.

ನಿಧಿ.........ನನ್ನೊಬ್ಬ ತಮ್ಮ ಇಬ್ಬರು ತಂಗಿಯರಿಗೆ ಕಂಪ್ಯೂಟರ್ ಬಗ್ಗೆ ತುಂಬಾ ಆಸಕ್ತಿಯಿದೆ ಅವರಿಗೆ ನೀನು ಮಾರ್ಗದರ್ಶನ ಮಾಡಿದರೆ ತುಂಬ ಅನುಕೂಲವಾಗುತ್ತೆ.

ವೀರೇಂದ್ರ.......ವಿದ್ಯೆಯನ್ನು ಹಂಚಿಕೊಂಡರೆ ಸರಸ್ವತಿ ನಮಗಿನ್ನೂ ಒಲಿದು ಆಶೀರ್ವಧಿಸುತ್ತಾಳೆಂಬುದೇ ತಾನೇ ಆಶ್ರಮದಲ್ಲಿ ನಮಗೆ ಆಚಾರ್ಯರು ಕಲಿಸಿಕೊಟ್ಟ ಮೊದಲ ಪಾಠ. ಆದರೆ ಕೆಲಸವೇನು ಅಂತ ನೀನಿನ್ನೂ ಹೇಳಿಲ್ಲವಲ್ಲ.

ನಿಧಿ......ಶಿಮ್ಲಾದಲ್ಲಿ ಚಂಚಲಾದೇವಿ ಅಂತ ನನ್ನ ಚಿಕ್ಕಜ್ಜಿ ಇದ್ದಾರೆ ಅವರು.....ಎಂದು ಎಲ್ಲವನ್ನು ವಿವರವಾಗಿ ಹೇಳಿದಳು.

ವೀರೇಂದ್ರ.....ರಕ್ತ ಸಂಬಂಧಿಗಳಾಗಿ ಆಸ್ತಿಗೋಸ್ಕರ ಇಷ್ಟು ನೀಚತನ ತೋರಿಸುವವರು ಬದುಕಿರಲೇಬಾರದು. ನೀನೇನೂ ಚಿಂತಿಸಬೇಡ ನಿನ್ನ ವಿರೋಧಿಗಳು ನನಗೂ ಶತ್ರುಗಳೇ ಕೆಲಸ ಆಯಿತೆಂದುಕೋ.

ನಿಧಿ.......ನಡಿ ಹೋಗೋಣ ಲಡಾಖಿನಲ್ಲಿ ರೂಂ ಬುಕ್ಕಾಗಿದೆ.

ಇಬ್ಬರೂ ಮಾತನಾಡಿ ಬರುವ ತನಕ ರಾಣಾ ಜೊತೆಯಲ್ಲಿ ಪ್ರೀತಿ ಅವನ ಮತ್ತು ಅರಮನೆ ಹಾಗು ಮಹರಾಜ ಮಹರಾಣಿಯ ಬಗ್ಗೆ ಕೇಳಿ ತಿಳಿದುಕೊಳ್ಳುತ್ತಿದ್ದಳು.

ಪ್ರೀತಿ.......ಮುಗೀತಾ ಹಳೇ ಗೆಳೆಯರ ಮಾತು.

ವೀರೇಂದ್ರ.......ಏನ್ ಮಾತುಕತೆನೋ ಏನೋ ಅತ್ತೆ ನಿಮ್ಮ ಸೊಸೆ ಮಾತಿಗಿಂತ ಜಾಸ್ತಿ ಕೈಕಾಲೇ ಆಡಿಸ್ತಾಳೆ. ನನಗೋ ಆಶ್ರಮದಲ್ಲಿ ಯುದ್ದಕಲೆಗಿಂತ ಕಂಪ್ಯೂಟರಿನಲ್ಲಿ ಆಸಕ್ತಿ ಜಾಸ್ತಿಯಿತು ಅದೇ ಈಗ ನನಗೆ ಮುಳುವಾಗಿದೆ. ನೀವೇ ಇವಳಿಗೆ ಸ್ವಲ್ಪ ಬುದ್ದಿ ಹೇಳಿ ಸುಮ್ಮನೆ ನನಗೆ ಭಾರಿಸ್ತಾ ಇರ್ತಾಳೆ. ರಾಣಾ ಸರ್ ನನ್ನ ಜೊತೆ ಲ್ಯಾಪ್ಟಾಪ್ ಮತ್ತು ಕೆಲವು ಏಲೆಕ್ಟ್ರಾನಿಕ್ ಉಪಕರಣಗಳನ್ನು ತೆಗೆದುಕೊಂಡರೆ ವಿಮಾನದಲ್ಲೇನೂ ತೊಂದರೆ ಆಗಲ್ಲವಾ ?

ರಾಣಾ......ನಾವು ಬಂದಿರೋದು ಸಂಸ್ಥಾನದ ವಿಮಾನದಲ್ಲಿ ನಿನಗೆ ಏನೇನು ಅವಶ್ಯಕತೆಯಿದೆಯೋ ಎಲ್ಲಾ ತೆಗೆದುಕೋ ತೊಂದರೆ ಇಲ್ಲ.

ವೀರೇಂದ್ರ......ನಾನೆಷ್ಟು ದಡ್ಡ ನನ್ನೆದುರಿಗೆ ಸಾಕ್ಷಾತ್ ಸೂರ್ಯವಂಶಿ ಸಂಸ್ಥಾನದ ಯುವರಾಣಿಯೇ ನಿಂತಿರುವಾಗ ನಮ್ಮನ್ಯಾರು ತಡೆದು ನಿಲ್ಲಿಸ್ತಾರೆ.

ಮುಂದಿನ ಒಂದು ಘಂಟೆಯಲ್ಲಿ ವೀರೇಂದ್ರ ತನಗೆ ಅವಶ್ಯಕವಿರುವ ಬಟ್ಟೆಬರೆ ಮತ್ತು ಏಲೆಕ್ಟ್ರಾನಿಕ್ ಏಕ್ವಿಪ್ಮೆಂಟ್ಸ್ ತೆಗೆದುಕೊಂಡು ಇವರ ಜೊತೆ ಲಡಾಖಿನತ್ತ ಪ್ರಯಾಣ ಬೆಳೆಸಿದನು.
* *
* *

2 comments:

  1. ಕತೆಯಂತು‌ ಅದ್ಭುತವಾಗಿ ಸಾಗುತ್ತಿದೆ

    ReplyDelete
  2. ನೀತುವಿನ ಧಾರಾವಾಹಿ ತುಂಬಾ ಚೆನ್ನಾಗಿ ಸಾಗುತ್ತಿದೆ.... ನನ್ನೊಂದು ಕೆಲವು ಸಲಹೆಗಳಿವೆ ಇಷ್ಟವಾದರೆ ಅದನ್ನು ಕಥೆಯಲ್ಲಿ ಅಳವಡಿಸಿ.
    ೧. ಅನುಷಾ ಮತ್ತು ಗಿರೀಶನ ನಡುವೆ ಸೆಕ್ಸ್ ಆಗುವಂತೆ ಮಾಡಿ
    ೨. ನಿಧಿ ಮತ್ತು ಗಿರೀಶನ ನಡುವೆ ಕೂಡ ಇನ್ಸೆಸ್ಟ್ ಸೆಕ್ಸ್ ನಡೆಯುವಂತೆ ಮಾಡಿ
    ೩. ಸುರೇಶ ಕೂಡ ಚಿಕ್ಕ ವಯಸ್ಸಲ್ಲೇ ತುಲ್ಲು ಸುಖ ಪಡೆಯುವಂತೆ ಕಥೆ ಮಾಡಿ. ಅವನಿಗೆ ಅತ್ತಿಗೆ ಆಗಲಿರುವ ರಶ್ಮಿಯೇ ಆ ಸುಖ ನೀಡಲಿ

    ReplyDelete