Total Pageviews

Saturday, 8 March 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 301

ಇಬ್ಬರೂ ಒಂದು ವಿಶಾಲವಾದ ಮರದ ಕೆಳಗೆ ಕುಳಿತಿದ್ದು........

ಭಾಸ್ಕರ್.......ನಿನ್ನ ತಾಯಿಯ ಪ್ರಾಣವನ್ನು ರಕ್ಷಿಸಲು ಬಂದಿದ್ದ ನಮ್ಮ ಗುರುಗಳಿಗೆ ನಾನು ತಮ್ಮನ ಮಗನಾಗಬೇಕು ಅವರು ನನ್ನ ದೊಡ್ಡಪ್ಪ. ಆದರೆ ನಾವು ಜೀವನದಲ್ಲಿ ನಡೆಯುತ್ತಿರುವ ಹಾದಿಯು ಅಥವ ನಾವು ಅನುಸರಿಸುವ ಜೀವನದ ಶೈಲಿಯಲ್ಲಿ ಸಾಮಾಜಿಕ ಸಂಬಂಧಗಳಿಗಿಂತಲೂ ನಮ್ಮ ಪರಿಶ್ರ ಮತ್ತು ನಮ್ಮ ಕಾರ್ಯಗಳಿಗೆ ಮಹತ್ವ ಜಾಸ್ತಿ ಇರುತ್ತೆ. ನಾವು ಜೀವನದಲ್ಲಿ ಯಾವುದೇ ರೀತಿಯ ಮದ... ಮೋಹ... ಲೋಭ...  ಲಾಭ... ಮತ್ಸರ ಅಥವ ಮಹತ್ವಾಕಾಂಶೆ ರೂಢಿಸಿಕೊಳ್ಳಲು ಅನುಮತಿ ಇರುವುದಿಲ್ಲ. ಆದರೆ ತಲೆತಲಾಂತರ ಕಾಲದಿಂದಲೂ ನಡೆದು ಬಂದಿರುವ ಒಂದು ಪದ್ದತಿಯ ಪ್ರಕಾರವಾಗಿ ನಾವು ಜೀವನದಲ್ಲಿ ಒಮ್ಮೆ ಮಾತ್ರ ಮದುವೆಯಾಗಲು ಅವಕಾಶವು ಇರುತ್ತದೆ. 

ನಾವು ಮದುವೆಯಾದ ಹೆಣ್ಣು ಅಕಾಲ ಮೃತ್ಯುವಿಗೆ ಬಲಿ ಆಗಿಹೋದಲ್ಲಿ ನಾವಿನ್ಯಾವ ಹೆಣ್ಣಿನ ಕಡೆಯೂ ಮೋಹದಿಂದಾಗಲಿ ಅಥವ ಯಾವುದೇ ಹೆಣ್ಣಿನ ಮೇಲೂ ಆಸೆಯನ್ನು ರೂಢಿಸಿಕೊಳ್ಳಲು ಅನುಮತಿಯಿಲ್ಲ. ನಮಗೆ ವಿವಾಹವಾಗುವ ಮನಸ್ಸಿಲ್ಲದಿದ್ದರೆ ಒಬ್ಬ ಹೆಣ್ಣಿನೊಟ್ಟಿಗೆ ನಾವು ಪ್ರೀತಿ..ಪ್ರೇಮ ಅಥವ ದೈಹಿಕ ಸಂಬಂಧವನ್ನು ಇಟ್ಟುಕೊಳ್ಳುವ ಅವಕಾಶವಿರುತ್ತೆ. ನನಗೆ ಜೀವನದಲ್ಲಿ ಹೆಣ್ಣುಗಳ ಬಗ್ಗೆ ಯಾವುದೇ ಆಸಕ್ತಿಯೂ ಇರಲಿಲ್ಲ ಆದರೆ ಅದೆಲ್ಲವೂ ನಿನ್ನನ್ನು ನೋಡುವುದಕ್ಕೂ ಮುಂಚೆಯಿದ್ದಂತ ಮನಸ್ಥಿತಿ. ನಿನ್ನನ್ನು ನೋಡಿದ ಮೊದಲ ನೋಟದಲ್ಲಿಯೇ ನಾನು ನಿನ್ನ ಅನುರೂಪದ ಸೌಂದರ್ಯ ಕಂಡು ನಿನಗೆ ಶರಣಾಗಿ ಹೋದೆ. ಈಗಿಲ್ಲಿ ನಿನ್ನನ್ನು ಬೇಟಿಯಾಗಲು ಬಂದಿರುವುದು ಸಹ ನನ್ನ ಪ್ರೇಮವನ್ನು ನಿನ್ನಲ್ಲಿ ನಿವೇಧಿಸಿಕೊಳ್ಳುವ ಸಲುವಾಗಿಯೇ. ನನ್ನನ್ನು ನೀನು ಜೀವನ ಸಾಥಿಯಾಗಿ ಸ್ವೀಕರಿಸಿ ವಿವಾಹವಾಗಲು ಸಮ್ಮತಿಸುವೆಯಾ ?

ಭಾಸ್ಕರನ ಮಾತುಗಳನ್ನು ಆಲಿಸುತ್ತಿದ್ದ ನಿಧಿ ಇವನೇನು ನೇರವಾಗಿ ಮದುವೆಯ ಪ್ರಸ್ಥಾಪನೆಯನ್ನೇ ನೀಡುತ್ತಿದ್ದಾನಲ್ಲ ಎಂದುಕೊಳ್ಳುತ್ತ..

ನಿಧಿ......ನೀವು ನನ್ನ ತಾಯಿಯ ಪ್ರಾಣ ಉಳಿಸಿರುವಿರಿ ಅದಕ್ಕಾಗಿ ನನ್ನ ಮನಸ್ಸಿನಲ್ಲಿ ನಿಮಗೆ ಉನ್ನತವಾದ ಸ್ಥಾನ ನೀಡಿರುವೆ. ಆದರೆ ನಾನು ನಿಮ್ಮ ಪ್ರೇಮ ನಿವೇಧನೆಯನ್ನು ಸ್ವೀಕರಿಸಲು ಸಾಧ್ಯವಿಲ್ಲ. ನಾನು ನಿಮ್ಮನ್ನು ಮದುವೆಯಾಗಿ ಬಾಳ ಸಂಗಾತಿಯ ರೂಪದಲ್ಲಿ ಸ್ವೀಕರಿಸಲಾಗದು ಆದರೆ........
&***
ನಿಧಿಯನ್ನು ಮೊದಲ ಬಾರಿ ಆಸ್ಪತ್ರೆಯಲ್ಲಿ ನೋಡಿದಾಗಲೇ ಅವಳ ಕಡೆಗೆ ಸಂಪೂರ್ಣ ಆಕರ್ಶಿತನಾಗಿ ಹೋಗಿದ್ದ ಭಾಸ್ಕರ್ ಜೀವನದಲ್ಲಿ ಮದುವೆಯಾದರೆ ಇವಳನ್ನೇ ಎಂಬ ತೀರ್ಮಾನಕ್ಕೆ ಬಂದು ಬಿಟ್ಟಿದ್ದ. ನಿಧಿಯ ಮೇಲೆ ಅಪಾರ ಪ್ರೀತಿಯನ್ನಿಟ್ಟುಕೊಂಡು ಸಾಕಷ್ಟು ಕನಸು ಕಟ್ಟಿಕೊಂಡಿದ್ದ ಭಾಸ್ಕರನಿಗೆ ಆಕೆ ತನ್ನ ಪ್ರೇಮ ನಿವೇದನೆಯನ್ನು ತಿರಸ್ಕರಿಸಿದಾಗ ಹೃದಯದಲ್ಲಿ ಅಸಾಧ್ಯ ವೇದನೆಯುಂಟಾಯಿತು. ಭಾಸ್ಕರ್ ಅಲ್ಲಿಂದೆದ್ದು ಹೊರಡಲು ಅನುವಾದಾಗ ನಿಧಿ ಆತನ ಕೈ ಹಿಡಿದು ಕೂರಿಸುತ್ತ.......

ನಿಧಿ......ನನ್ನ ಬಗ್ಗೆ ನಿಮ್ಮ ಮನಸ್ಸಿನಲ್ಲೇನು ಭಾವನೆಗಳಿದೆ ಎಂದು ನನಗೆ ತಿಳಿದಿಲ್ಲ ಆದರೆ ನನ್ನಲ್ಲಿ ಮಾತ್ರ ನಿಮ್ಮ ಬಗ್ಗೆ ಪೂಜನೀಯ... ಗೌರವ ಮತ್ತು ಪ್ರೀತಿಯ ಭಾವನೆಗಳಿದೆ. ನನ್ನಲ್ಲಿ ನಿಮ್ಮ ಬಗ್ಗೆ ಪ್ರೀತಿ ಭಾವನೆಯಿದ್ದರೂ ಸಹ ನಾನು ನಿಮ್ಮ ಪ್ರೇಮವನ್ನು ತಿರಸ್ಕರಿಸುತ್ತಾ ಇದ್ದೀನಿ ಅದಕ್ಕೇನು ಕಾರಣವೆಂದು ನಾನು ಹೇಳಲಾರೆ. ಆದರೆ ನೀವೆ ಹೇಳಿರುವಂತೆ ನೀವು ಜೀವನದಲ್ಲಿ ಯಾರಾದರು ಒಬ್ಬಳು ಹೆಣ್ಣಿನ ಜೊತೆ ಪ್ರೀತಿ...ಪ್ರೇಮ...ಮದುವೆ ಅಥವ ದೈಹಿಕವಾಗಿ ಒಂದಾಗಲು ಅವಕಾಶವಿದೆ ಅಂತ. 

ನಾನು ನಿಮ್ಮ ಪ್ರೀತಿ...ಪ್ರೇಮ ಸ್ವೀಕರಿಸುವಂತ ಸ್ಥಿತಿಯಲ್ಲಿಲ್ಲ ಇನ್ನು ಮದುವೆಯ ವಿಷಯ ಅಪ್ರಸ್ತುತವೇ. ಇದನ್ನೆಲ್ಲಾ ಪಕ್ಕಕ್ಕಿಟ್ಟರೆ ಕೊನೆಯಲ್ಲುಳಿಯುವುದು ಕಾಮದ ಭಾವನೆ ಅಂದರೆ ದೈಹಿಕವಾಗಿ ಹೆಣ್ಣಿನೊಂದಿಗೆ ಒಂದಾಗುವುದು ನಿಮ್ಮ ಈ ಬಯಕೆಯ ಈಡೇರಿಸಲು ನಾನು ಮನಃಪೂರ್ವಕವಾಗಿ ಸಿದ್ದಳಿದ್ದೀನಿ. ಈಗ ನೀವು ನಿರ್ಧರಿಸಬೇಕಿದೆ ನನ್ನೊಂದಿಗೆ ದೈಹಿಕವಾಗಿ ಒಂದಾಗುವಿರೊ ಅಥವ ಬೇರೆ ಯಾರಾದರೂ ಹುಡುಗಿಯನ್ನು ಪ್ರೀತಿಸಿ ಅವಳನ್ನು ಮದುವೆಯಾಗುವಿರೋ ಅಂತ. ನೀವು ಎರಡನ್ನೂ ಮಾಡುವಂತಿಲ್ಲ ಏಕೆಂದರೆ ನಿಮ್ಮ ಪ್ರಕಾರ ನಿಮ್ಮ ಜೀವನದಲ್ಲಿ ಒಬ್ಬಳು ಹೆಣ್ಣಿಗಷ್ಟೆ ಪ್ರವೇಶವಿರುವುದು ಈಗ ನಿರ್ಧಾರ ನಿಮ್ಮದು.

ನಿಧಿಯ ಮಾತುಗಳನ್ನು ಕೇಳಿ ಭಾಸ್ಕರ್ ಅವಳನ್ನೇ ನೋಡುತ್ತ....... ನೀನ್ಯಾವುದೇ ಒತ್ತಡಕ್ಕೊಳಗಾಗಿಯೋ ಅಥವ ನಿನ್ನ ತಾಯಿ ಪ್ರಾಣ ಉಳಿಯಲು ಸಹಾಯ ಮಾಡಿದೆ ಅನ್ನುವ ಕೃತಜ್ಞತಾ ದೃಷ್ಟಿಯಿಂದ ನೀನೀ ನಿರ್ಧಾರ ತೆಗೆದುಕೊಂಡಿಲ್ಲ ತಾನೇ ?

ನಿಧಿ.......ಖಂಡಿತವಾಗಿಯೂ ಇಲ್ಲ ನಾನು ನಿಮಗೆ ನನ್ನನ್ನು ಪ್ರೀತಿಸಿ ಪ್ರೇಮಿಸದಿರಿ ಎಂದು ತಡೆಯುವುದಕ್ಕೆ ಸಾಧ್ಯವಿಲ್ಲ ಆದರೆ ನಾನು ನಿಮ್ಮನ್ನು ಪ್ರೀತಿಸುವುದಕ್ಕೆ ಸಾಧ್ಯವಿಲ್ಲ. ನಾನು ಪರಿಪೂರ್ಣವಾದ ಮನಸ್ಸಿನಿಂದ ನಿಮ್ಮೊಂದಿಗೆ ದೈಹಿಕವಾಗಿ ಒಂದಾಗುವುದಕ್ಕೆ ನನ್ನ ಮೈ ಸಮರ್ಪಿಸಿಕೊಳ್ಳಲು ಸಿದ್ದಳಿದ್ದೀನಿ. ನೀವು ನನ್ನ ದೇಹವನ್ನು ನಿಮ್ಮ ಪ್ರೀತಿಯ ಧಾರೆಯಿಂದ ಮೋಹಿಸಿ.....ಕಾಮಿಸಿ.....ಅನುಭವಿಸಲು ನಾನು ಸರ್ವ ವಿಧದಲ್ಲೂ ಸಹಕರಿಸುತ್ತೀನಿ. ಹೆಣ್ಣಾದವಳು ತನ್ನ ಮೈ ಮಾಟಗಳಿಂದ ಒಬ್ಬ ಪುರುಷನಿಗೆ ಯಾವ ವಿಧದಲ್ಲೆಲ್ಲಾ ಕಾಮಸುಖ ನೀಡಬಹುದೋ ನಾನೆಲ್ಲಾ ರೀತಿಯ ಸುಖವನ್ನು ನೀಡುವುದಕ್ಕೆ ಸಿದ್ದ ಈಗ ನಿಮ್ಮ ಉತ್ತರವೇನು ಹೇಳಿ.

ಭಾಸ್ಕರ್....ನನ್ನ ಜೀವನದಲ್ಲಿ ನಿನ್ನನ್ನು ಬಿಟ್ಟು ಬೇರಾವ ಹೆಣ್ಣಿಗೂ ಸಹ ಪ್ರವೇಶವಿಲ್ಲ ನಮ್ಮ ಪಾಲಿಗೆ ದೇವರೇನು ನೀಡಿರುತ್ತಾನೆಯೋ ನಾವದನ್ನು ಸ್ವೀಕರಿಸಬೇಕು. ನನ್ನ ಪಾಲಿಗೆ ನಿನ್ನ ಪ್ರೀತಿಯನ್ನು ಈ ರೀತಿ ದೈಹಿಕವಾಗಿಯೇ ಪಡೆಯಬೇಕೆಂದು ಬರೆದಿದ್ದರೆ ನಾನದನ್ನು ಬೇಡವೆನ್ನಲು ಸಾಧ್ಯವಾ ? ಇಂದಿನ ರಾತ್ರಿ ಹುಣ್ಣಿಮೆಯ ಬೆಳದಿಂಗಳ ತಂಪಾದ ವಾತಾವರಣದಲ್ಲಿ ನಮ್ಮಿಬ್ಬರ ಮಿಲನವಾಗಬಹುದಾ ?

ನಿಧಿ....ನನ್ನೀ ಮೈಯನ್ನು ಈ ಕ್ಷಣವೇ ನಿಮಗೊಪ್ಪಿಸುತ್ತಿದ್ದೀನಿ ನೀವು ಯಾವ ಸಮಯದಲ್ಲಾದರೂ ನನ್ನನ್ನು ಅನುಭವಿಸಬಹುದು.

ಭಾಸ್ಕರ್.....ಹಾಗಿದ್ದರೆ ನಮ್ಮಿಬ್ಬರ ಸಮ್ಮಿಲನಕ್ಕೆ ಇಂದು ರಾತ್ರಿಯೇ ಸೂಕ್ತವಾದ ಸಮಯ. ನಾನು ಕೆಲಹೊತ್ತು ಕಾಡಿನೊಳಗೆ ಹೋಗಿ ಬರುವೆ ನಿನಗಿಲ್ಲೊಬ್ಬಳೇ ಇರುವುದಕ್ಕೇನೂ ಭಯವಿಲ್ಲ ತಾನೇ ?

ನಿಧಿ.....ನಾನು ಗೋವಿಂದಾಚಾರ್ಯರ ಶಿಷ್ಯೆ ಭಯವೇನೆಂಬುದರ ಅರ್ಥ ನನಗೆ ಗೊತ್ತಿಲ್ಲ.

ಭಾಸ್ಕರ್ ಕಾಡಿನೊಳಗೆ ತೆರಳುವ ಮುಂಚೆ ನಿಧಿಯನ್ನು ಬಿಗಿಯಾಗಿ ಆಲಂಗಿಸಿಕೊಂಡು ಅವಳ ಹಣೆಗೊಂದು ಮುತ್ತಿಟ್ಟು ತೆರಳಿದನು. ಇಂದು ರಾತ್ರಿ ಹುಣ್ಣಿಮೆ ಚಂದಿರನ ತಂಪಾದ ಆಹ್ಲಾದಕರವಾಗಿರುವ ಬೆಳದಿಂಗಳ ಬೆಳಕಿನಲ್ಲಿ ನಿಧಿ ಎಂಬ ಅಲೌಕಿಕ ಸುಂದರಿಯನ್ನು ಸ್ಪುರದ್ರೂಪಿಯಾಗಿದ್ದ ಭಾಸ್ಕರ ಪ್ರಪ್ರಥಮ ಬಾರಿ ಭೋಗಿಸಿ ಅವಳ ಹೆಣ್ತನದ ಸೊಬಗನ್ನು ಸವಿದು ಆಕೆ ಕನ್ಯತ್ವವನ್ನು ದೋಚಲಿದ್ದನು.
* *
* *
ಕಾಮಾಕ್ಷಿಪುರ.......

ನಿಶಾ.......ಅಕ್ಕ ಇದಿ ಹಾಕು..ನಂಗಿ ಇದಿ ಬೇಕು......ಎನ್ನುತ್ತ ನಯನ ಅಕ್ಕಳಿಂದ ಚಾಕ್ಲೇಟ್..ಪುಟ್ಟ ವಾಟರ್ ಬಾಟಲ್ ತನಗೆಂದು ತೆಗೆದು ಕೊಟ್ಟಿರುವ ಪುಟಾಣಿ ಬ್ಯಾಗಿನೊಳಗೆ ಹಾಕಿಸುತ್ತಿದ್ದಳು.

ನಯನ.....ಚಿನ್ನಿ ಈಗ್ಯಾರೂ ಎಲ್ಲಿಗೂ ಹೋಗ್ತಿಲ್ಲ ಕಣಮ್ಮ ನಿಮ್ಮಣ್ಣ ಸುಮ್ಮನೆ ಹೇಳ್ತಿದ್ದಾನೆ ಅಣ್ಣನ ಮಾತು ಕೇಳ್ಬೇಡ.

ನಿಶಾ.......ಅಕ್ಕ ನಾನಿ ಮಮ್ಮ ಜೊತೆ ಹೋತಿನಿ.....ಎಂದೇಳಿ ಪುಟ್ಟ ಬ್ಯಾಗನ್ನು ತನ್ನ ಬೆನ್ನಿಗೆ ನೇತು ಹಾಕಿಸಿಕೊಂಡು ಕೆಳಗಿಳಿದು ಬಂದಳು.

ಹರೀಶ........ಏನಮ್ಮ ಇದು ಕಂದ ಬ್ಯಾಗ್ ಹಾಕಿಕೊಂಡು ನೀನೀಗ ಎಲ್ಲಿಗೆ ಹೊರಟೆ ?

ನಿಶಾ.....ನಡಿ ಪಪ್ಪ ಅಕ್ಕ ಹತ್ತ ಹೋಗನ ನಾನಿ ಕುದ್ದಿ ಮೇಲೆ ಕೂಚಿ ಮಾಡಿ ರೋಂಡ್ ಹೋತಿನಿ.

ಹರೀಶ........ನಿನ್ನೆಲ್ಲಾ ಅಕ್ಕಂದಿರೂ ಇಲ್ಲೇ ಇದ್ದಾರಲ್ಲಮ್ಮ ನೀನ್ಯಾರ ಹತ್ತಿರ ಹೋಗ್ಬೇಕು.

ಅಶೋಕ.....ನಿಧಿ ಅಕ್ಕನ ಹತ್ತಿರ ಹೋಗ್ಬೇಕಾ ಚಿನ್ನಿ ಮರಿ.

ನಿಶಾ.......ಹೂಂ..ಹೂಂ ನಡಿ ಪಪ್ಪ ಹೋಗನ.

ನಯನ......ಮಾವ ಈ ಸುರೇಶ ಸುಮ್ಮನಿರಲಾರದೆ ನಿಧಿ ಅಕ್ಕ ನಿನ್ನ ಇಲ್ಲೇ ಬಿಟ್ಟು ಅವರೊಬ್ಬರೇ ಅರಮನೆಗೋಗಿ ಕುದುರೆಯ ಸವಾರಿ ಮಾಡ್ತಿದ್ದಾರೆ ಅಂತ ಇವಳ ತಲೆಗೆ ತುಂಬಿದ್ದಾನೆ. ಅದಕ್ಕೇ ಈಗ ಚಿನ್ನಿ ಅರಮನೆಗೆ ಹೋಗ್ಬೇಕು ಅಂತ ಬ್ಯಾಗ್ ಹಾಕ್ಕೊಂಡ್ ಬಂದಿರೋದು.

ನೀತು ಮಗಳನ್ನು ಕೂರಿಸಿಕೊಂಡು ಅವಳಿಗೆ ಅರ್ಥವಾಗುವ ರೀತಿ ಅಣ್ಣ ನಿನಗೆ ಸುಳ್ಳು ಹೇಳಿದ್ದಾನೆ ಅಕ್ಕ ಗುರುಗಳ ಹತ್ತಿರ ಆಶ್ರಮಕ್ಕೆ ಹೋಗಿದ್ದಾಳೆಂದು ತಿಳಿಸಿದಳು. ಅಮ್ಮನ ಮಾತನ್ನು ಅರ್ಥೈಸಿಕೊಂಡ ನಿಶಾಳಿಗೆ ಅಣ್ಣನ ಮೇಲೆ ಕೋಪ ಬಂದಿದ್ದು ತಕ್ಷಣ ಒಳಗೋಡುತ್ತ ಪುಟ್ಟ ಕೋಲನ್ನು ತಂದು ಅಪ್ಪನಿಗೆ ಕೊಟ್ಟು.......

ನಿಶಾ.......ಅಣ್ಣಗೆ ಏಟ್ ಕೊಡು ಪಪ್ಪ ಸುಮ್ಮೆ ಸುಮ್ಮೆ ಹೇಳಿ ಪಪ್ಪ.

ಸುರೇಶ ತುಂಬ ಹೊತ್ತು ಲಾಗ ಪಲ್ಟಿ ಹಾಕಿ ಕೊನೆಗೂ ತಂಗಿಗೆ ತನ್ನ ಮೇಲಿರುವ ಪವನ್ನು ಹೋಗಲಾಡಿಸುವಲ್ಲಿ ಯಶಸ್ವಿಯಾದನು.

ನೀತು.......ಇನ್ಮೇಲೆ ಈ ರೀತಿ ಸುಮ್ಮಸುಮ್ಮನೇ ಏನೇನಾದರೂ ಇವಳಿಗೆ ಹೇಳಿಕೊಟ್ಟರೆ ನಾನೇ ನಿಂಗೆ ಭಾರಿಸ್ತೀನಿ. ನೋಡು ಪಾಪ ಇವಳ ಮುಖವೆಷ್ಟು ಬಾಡಿ ಹೋಗಿದೆ ಅಂತ ಯೋಚನೆ ಮಾಡಿ ಮಾತಾಡು ಇವಳಿನ್ನೂ ಚಿಕ್ಕವಳು ನಾವೇನೇ ಹೇಳಿದ್ರೂ ನಿಜವೆಂದು ಒಪ್ಪಿಕೊಳ್ತಾಳೆ ತಿಳೀತಾ.

ಸುರೇಶ......ಹೂಂ ಅಮ್ಮ ಅರ್ಥವಾಯ್ತು ಇನ್ಯಾವತ್ತೂ ಇವಳಿಗೇನು ತಪ್ಪು ತಪ್ಪಾಗಿ ಹೇಳಿಕೊಡಲ್ಲ.

ನೀತು......ಪ್ರತೀ ಸಲವೂ ಹೀಗೇ ಹೇಳ್ತೀಯ ಆಮೇಲೆ ಏನಾದ್ರೂ ತರಲೆ ಕೆಲಸ ಮಾಡ್ತಾನೇ ಇರ್ತೀಯ ಹೋಗಿ ಓದಿಕೋ.

ನಿಶಾ.......ಬಾ ಪಪ್ಪ ನಂಗಿ ಪೂರಿ ಬೇಕು ನಾನಿ ಹೋಗನ.

ನೀತು.......ಕಂದ ಅತ್ತೆ ಪಕೋಡ ಮಾಡ್ತಿದೆ ಹೋಗಿ ಅದನ್ನು ತಿನ್ನು ನಾಳೆ ಪೂರಿ ತಿನ್ನುವಂತೆ.

ಪಕೋಡ ಹೆಸರು ಕೇಳಿ ಬೆನ್ನಿಗೆ ಹಾಕಿಕೊಂಡಿದ್ದ ಬ್ಯಾಗನ್ನು ಕಳಚಿ ಅಮ್ಮನ ಮಡಿಲಿನಲ್ಲಿಟ್ಟ ನಿಶಾ ಕಿಚನ್ನಿನತ್ತ ಓಡಿದಳು.

ರೇವಂತ್.....ನಿಧಿ ಶನಿವಾರ ಗುರಗಳ ಜೊತೆಗೇ ಬರೋದೇನಮ್ಮ ?

ಹರೀಶ.......ಹೌದು ರೇವಂತ್ ನಿನ್ನ ತಂಗಿಯ ಪ್ರಾಣ ಕಾಪಾಡಿದ್ದ ಮುನಿವರ್ಯರ ಶಿಷ್ಯರೊಬ್ಬರು ನಿಧಿಗೆ ಆಯುರ್ವೇದದ ಜ್ಞಾನವನ್ನು ನೀಡುವುದಕ್ಕೆ ತಮ್ಮೊಂದಿಗೆ ಕರೆದುಕೊಂಡು ಹೋಗಿದ್ದಾರೆ.

ನೀತು......ರಾಣಾ ಆಚಾರ್ಯರ ಆಶ್ರಮದಲ್ಲೇ ನಿಧಿ ಬರುವುದನ್ನು ಕಾಯುತ್ತಿದ್ದಾನೆ ಅವಳು ಹಿಂದಿರುಗಿದ ನಂತರ ಅವರನ್ನೆಲ್ಲಾ ಇಲ್ಲಿಗೆ ಕರೆದುಕೊಂಡು ಬರ್ತಾನೆ.

ಸುಮ ಅತ್ತೆ ಪಕೋಡ ಮತ್ತು ಸಾಸ್ ಒಂದು ಪ್ಲೇಟಿಗೆ ಹಾಕಿಕೊಟ್ಟರೆ ಅದನ್ನಿಡಿದು ಬಂದ ನಿಶಾ ಅಪ್ಪನ ಮಡಿಲಿಗೇರಿ ಕುಳಿತು ತುಂಬಾನೇ ಖುಷಿಯಿಂದ ಪಕೋಡ ತಿನ್ನತೊಡಗಿದಳು.
* *
* *
ಎರಡು ಘಂಟೆ ನಂತರ ಭಾಸ್ಕರ್ ಹಿಂದಿರುಗಿದಾಗ ನಿಧಿ ಕಲ್ಲು ಬಂಡೆ ಮೇಲೆ ಕುಳಿತು ಸುತ್ತಲಿನ ಸುಂದರ ಮನಮೋಹಕ ವಾತಾವರಣ ನೋಡುತ್ತ ಆನಂಧಿಸುತ್ತಿದ್ದಳು. ಭಾಸ್ಕರ್ ಪಕ್ಕದಲ್ಲಿ ಬಂದು ನಿಂತರೂ ಸಹ ನಿಧಿಗೆ ಆತನ ಅರಿವೂ ಆಗದಿರುವಷ್ಟು ಪ್ರಕೃತಿಯ ಸೊಬಗನ್ನು ಸವಿಯುವುದರಲ್ಲಿ ತಲ್ಲೀನಳಾಗಿ ಹೋಗಿದ್ದಳು. ನಿಧಿ ವನಸಿರಿಯ ಸೊಬಗನ್ನು ಆನಂಧಿಸುತ್ತಿದ್ದರೆ ಭಾಸ್ಕರ್ ಅವಳ ಸುಂದರ ಮುಖ ನೋಡುತ್ತ ಸುತ್ತಮುತ್ತಲಿನ ಪ್ರಪಂಚವನ್ನೇ ಮರೆತಿದ್ದನು. ಕೆಲವು ನಿಮಿಷಗಳ ನಂತರ ಎಚ್ಚೆತ್ತು ತಿರುಗುತ್ತ......

ನಿಧಿ.......ನೀವ್ಯಾವಾಗ ಬಂದ್ರಿ ನನಗೆ ಗೊತ್ತಾಗಲಿಲ್ಲ.

ಭಾಸ್ಕರ್......ಸ್ವಲ್ಪ ಹೊತ್ತಾಯಿತು ನೀನು ಕಾಡಿನ ಸೌಂದರ್ಯವನ್ನು ನೋಡುತ್ತ ಮೈ ಮರೆತಿದ್ದಾಗಲೇ ಬಂದೆ.

ನಿಧಿ.....ಈಗ ನೀವೂನು ಸಹ ಮೈಮರೆತು ನಿಂತಿದ್ದಿರಲ್ಲವಾ ?

ಭಾಸ್ಕರ್......ಹೌದು ಆದರೆ ನಮ್ಮಿಬ್ಬರ ನೋಟದಲ್ಲಿ ವೆತ್ಯಾಸವಿದೆ.

ನಿಧಿ......ವೆತ್ಯಾಸವಾ ಏನದು ?

ಭಾಸ್ಕರ್......ನೀನು ಪ್ರಕೃತಿಯ ಸೌಂದರ್ಯವನ್ನು ಆಸ್ವಾಧಿಸುತ್ತಿದ್ದೆ ಆದರೆ ನಾನು ಸೃಷ್ಟಿಯ ಅಪರೂಪ ಸೌಂದರ್ಯವತಿಯಾಗಿರುವ ನಿನ್ನ ವೈಯಾರವನ್ನು ನೋಡಿ ಮೈಮರೆತಿದ್ದೆ.

ನಿಧಿ ನಾಚಿಕೊಳ್ಳುತ್ತ.......ನೀವು ಮೈ ಮರೆಯುವಂತಹ ಸುಂದರಿ ನಾನಲ್ಲ ಎಂಬುದು ಗೊತ್ತಿದೆ ಸುಮ್ಮನೆ ಹೊಗಳಬೇಡಿ.

ಭಾಸ್ಕರ್......ಈ ಪ್ರಕೃತಿ ತಾನೆಷ್ಟು ಸುಂದರವಾಗಿರುವೆ ಎಂಬುದನ್ನು ಹೇಳಿಕೊಳ್ಳುತ್ತಾ ? ಹೂವು ತಾನೆಷ್ಟು ಸುಂದರಿ ಅಂತ ಹೇಳಿಕೊಳ್ಳಲ್ಲ. ಅದೇ ರೀತಿ ನೀನು ನಿನ್ನ ಸೌಂದರ್ಯವನ್ನು ಹೊಗಳಿಕೊಳ್ಳುವುದಕ್ಕೆ ಸಾಧ್ಯವಿಲ್ಲ ಏನಿದ್ದರೂ ಬೇರೆಯವರು ಹೊಗಳಬೇಕಷ್ಟೆ ಆದರೆ......

ನಿಧಿಯ ಕೆನ್ನೆಗಳು ನಾಚಿಕೆಯಿಂದ ಕೆಂಪಗಾಗಿ ಹೋಗಿದ್ದು ಆಕೆ ತಲೆ ತಗ್ಗಿಸಿಕೊಂಡೇ........ಆದರೆ ಮುಂದೇನು ?

ಭಾಸ್ಕರ್.......ನಾನು ಹುಟ್ಟಿ ಬೆಳಿದ್ದೆಲ್ಲವೂ ಆಶ್ರಮದಲ್ಲಿ ಜೊತೆಗೆ ನಾನು ಕಲಿತಿರುವ ವಿದ್ಯೆ ಕೇವಲ ಜನರ ಅನಾರೋಗ್ಯವನ್ನು ಪೂರ್ತಿ ಗುಣಪಡಿಸುವ ಆಯುರ್ವೇದ ಚಿಕಿತ್ಸೆ ಮಾತ್ರ. ಹಾಗಾಗಿ ಹೆಣ್ಣೊಬ್ಬಳ ಅಂತರಂಗ ಮತ್ತು ಭಾಹ್ಯ ಸೌಂದರ್ಯವನ್ನು ಹೊಗಳಿ ವರ್ಣಿಸಲು ನನ್ನಿಂದ ಸಾಧ್ಯವಾಗದು ಏಕೆಂದರೆ ನಾನು ಕವಿಯಲ್ಲ ಇದನ್ನು ನೀನು ಅನ್ಯಥಾ ಭಾವಿಸಬಾರದು.

ನಿಧಿ......ನಾನೂ ಸಹ ಆಶ್ರಮದಲ್ಲಿಯೇ ಬೆಳೆದವಳು ಹಾಗಾಗಿ ಅಲ್ಲಿ ವಾತಾವರಣ....ಶಿಸ್ತು ಮತ್ತು ಜೀವನ ಶೈಲಿ ಹೇಗಿರುತ್ತೆಂಬುದು ನನಗೆ ಚೆನ್ನಾಗಿ ತಿಳಿದಿದೆ. ನನ್ನನ್ನು ಹೊಗಳಬೇಕೆಂಬ ಆಸೆ ನಿಮಗಿದ್ದರೂ ಅದಕ್ಕೆ ಸರಿಯಾದ ಪದಗಳನ್ನು ಜೋಡಿಸಿ ವರ್ಣನೆ ಮಾಡುವುದು ನಿಮಗೆ ಕಷ್ಟಕರವೆಂಬುದು ನನಗೆ ಗೊತ್ತಿದೆ.

ಭಾಸ್ಕರ್.......ನನ್ನಿಂದ ನಿನ್ನ ಅಲೌಕಿಕ ಸೌಂದರ್ಯವನ್ನು ವರ್ಣನೆ ಮಾಡುವುದು ಸಾಧ್ಯವಾಗದು ಆದರೂ ನನ್ನ ಜೀವನದಲ್ಲಿ ನಿನಗೆ ನೀಡುತ್ತಿರುವ ಸ್ಥಾನವನ್ನು ಮುಂಚೆ ಬೇರಾರಿಗೂ ನೀಡಿಲ್ಲ ಮುಂದೆ ನೀಡುವುದೂ ಅಸಾಧ್ಯದ ಮಾತು. ನಡಿ ಹೊರಡೋಣ.

ನಿಧಿ ತಾನೇ ಮುಂದುವರಿದು ಇಂದಿನ ರಾತ್ರಿ ಪ್ರಕೃತಿಯ ಮಡಿಲಿನಲ್ಲಿ ತನ್ನನ್ನು ಕನ್ಯೆಯಿಂದ ಪರಿಪೂರ್ಣ ಹೆಣ್ಣನ್ನಾಗಿ ಮಾಡಲಿರುವ ಭಾಸ್ಕರ್ ಕೈ ಹಿಡಿದುಕೊಂಡು ಆತನೊಟ್ಟಿಗೆ ಹೆಜ್ಜೆ ಹಾಕತೊಡಗಿದಳು. ಇಬ್ಬರೂ ಕೆಲ ಹೊತ್ತು ಕಾಡಿನಲ್ಲಿ ನಡೆಯುತ್ತ ಸಾಗಿದ್ದು ಒಂದು ಅತೀ ಮನಮೋಹಕವಾದ ಸ್ಥಳವನ್ನು ತಲುಪಿದರು. ಸುತ್ತಲೂ ಹಚ್ಚಹಸಿರು ಅವುಗಳ ಜೊತೆ ಸಣ್ಣ ಪುಟ್ಟ ಗುಡ್ಡಗಳು ಅಲ್ಲೇ ತಿಳಿ ನೀರಿನ ಝರಿ ಹರಿಯುವುದರ ಜೊತೆ ಸಣ್ಣನೇ ಜಲಪಾತವೂ ಪ್ರಾಕೃತಿಕವಾಗಿಯೇ ಸೃಷ್ಟಿಗೊಂಡಿತ್ತು. ಅಲ್ಲಿನ ಪ್ರಶಾಂತವಾದ ಕೇವಲ ನೀರಿನ ಝರಿಯ ಸಪ್ಪಳವಷ್ಟೇ ಕೇಳಿಸುತ್ತಿದ್ದ ವಾತಾವರಣದಲ್ಲಿ ನಿಧಿ ತನ್ನನ್ನು ತಾನೇ ಮೈ ಮರೆತಿದ್ದಳು. ಸೂರ್ಯಾಸ್ತದ ಸಮಯವೂ ಸಮೀಪಿಸುತ್ತಿದ್ದು ಇನ್ನೇನು ಕೆಲ ನಿಮಿಷಗಳ ನಂತರ ಅಲ್ಲಿ ಕತ್ತಲು ಆವರಿಸಿಕೊಳ್ಳಲಿತ್ತು. ಆದರಿಂದು ಹುಣ್ಣಿಮೆಯ ದಿನವಾಗಿರುವುದರಿಂದ ಚಂದ್ರನ ತಂಪಾದ ಬೆಳದಿಂಗಳು ಆ ಶೀತಲವಾದ ಜಲಧಾರೆಯ ಮೇಲೆ ಬೀಳಲಿದ್ದು ಅಲ್ಲಿನ ವಾತಾವರಣಕ್ಕೆ ಹೊಸದೊಂದು ಮೆರಗು ನೀಡಲಿತ್ತು.

ಭಾಸ್ಕರ್......ನಾನಿಷ್ಟೊತ್ತೂ ಎಲ್ಲಿಗೆ ಹೋಗಿದ್ದೆ ಅಂತ ಕೇಳಲ್ವಾ ?

ನಿಧಿ....ಹೌದು ನಾನು ಮರೆತೇ ಹೋಗಿದ್ದೆ ನೀವು ಎರಡು ಘಂಟೆಗಳ ಕಾಲ ಕಾಡಿನಲ್ಲೇನು ಮಾಡ್ತಿದ್ರಿ ನಾನೆಲ್ಲೋ ಯಾವುದೋ ಔಷಧಿಯ ಸಸ್ಯ ಅಥವ ಗೆಡ್ಡೆ ಬೇರುಗಳನ್ನು ಅರಸಿಕೊಂಡು ಹೋಗಿದ್ದೀರೇನೊ ಅಂದ್ಕೊಂಡಿದ್ದೆ. ಆದರೆ ನೀವು ಹೋಗುವಾಗಲೂ ಬರೀಗೈ ಬಂದಾಗ ಕೂಡ ಬರಿಗೈಯಲ್ಲೇ ಬಂದಿರಿ.

ಭಾಸ್ಕರ್.....ನಿನ್ನನ್ನಲ್ಲಿ ಕೂರಿಸಿ ನಾನಿಲ್ಲಿಗೇ ಬಂದಿದ್ದು.

ನಿಧಿ.....ಇಲ್ಲಿಗಾ ಹಾಗಾದ್ರೆ ನನ್ನನ್ಯಾಕಲ್ಲೇ ಕೂರಿಸಿದ್ರಿ ? ನಾವಾಗಲೇ ಒಟ್ಟಿಗೆಯೇ ಇಲ್ಲಿಗೆ ಬರಬಹುದಿತ್ತಲ್ಲವಾ ?

ಭಾಸ್ಕರ್.......ಈ ಕಾಡಿನಲ್ಲಿ ಕ್ರೂರ ಮೃಗಗಳಿಲ್ಲದಿದ್ದರೂ ಸರ್ಪಗಳು ಹಾಗು ವಿಷಕಾರಿ ಕೀಟಗಳು ಅತ್ಯಧಿಕವಾಗಿವೆ. ನಾನು ನಮ್ಮನ್ನು ಅವುಗಳಿಂದ ರಕ್ಷಿಸಿಕೊಳ್ಳಲು ಬೇಕಾಗಿದ್ದ ಏರ್ಪಾಡುಗಳನ್ನು ಮಾಡಿ ಆನಂತರವೇ ನಿನ್ನನ್ನಿಗೆ ಕರೆತಂದಿದ್ದು.

ನಿಧಿ.....ಆದರೆ ಇಲ್ಲಿ ಅಂಥದ್ದೇನೂ ಕಾಣಿಸುತ್ತಿಲ್ವಲ್ಲ.

ಭಾಸ್ಕರ್......ಸುತ್ತಲೂ ಹಲವು ಕಡೆ ಕಟ್ಟಿಗೆಗಳ ರಾಶಿ ಕಾಣಿಸ್ತಿದೆಯ ನಾನೀಗ ಅದನ್ನು ಬೆಳಗಿಸ್ತೀನಿ.

ನಿಧಿ.......ಬೆಂಕಿಯನ್ನು ನೋಡಿದರೆ ಮೃಗಗಳು ಬರುವುದಿಲ್ಲವೆಂದು ಗೊತ್ತಿದೆ ಆದರೆ ಹಾವು ಮತ್ತು ಕೀಟಗಳನ್ನು ಬೆಂಕಿ ತಡೆಯುತ್ತಾ ?

ಭಾಸ್ಕರ್......ಬೆಂಕಿ ತಡೆಯುವುದಿಲ್ಲ ಆದರೆ ಬೆಂಕಿಯ ಮೇಲೆ ಈಗ ನಾನು ಹಾಕಲಿರುವ ಸೊಪ್ಪುಗಳ ವಾಸನೆಯಿಂದ ಅತೀ ಸೂಕ್ಷ್ಮವಾದ ಕೀಟವೂ ಸುತ್ತಮುತ್ತಲೆಲ್ಲೂ ಸುಳಿದಾಡುವುದೇ ಇಲ್ಲ ನೋಡ್ತಿರು.

ಈಗಾಗಲೇ ಅವರಿದ್ದ ಜಾಗದ ಸುತ್ತಲೂ 10—12 ಕಡೆ ಜೋಡಿಸಿದ್ದ ಕಟ್ಟಿಗೆಗಳಿಗೆ ಬೆಂಕಿ ಹಚ್ಚಿದ ಭಾಸ್ಕರ್ ಬೆಂಕಿಯ ಜ್ವಾಲೆ ತೀವ್ರವಾಗಿ ಪ್ರಜ್ವಲಿಸುತ್ತಿದ್ದಂತೆಯೇ ಅವುಗಳ ಮೇಲೊಂದು ರೀತಿಯ ಸೊಪ್ಪನ್ನು ಹಾಕತೊಡಗಿದನು. ಭಾಸ್ಕರ್ ಬೆಂಕಿಗೆ ಸೊಪ್ಪನ್ನು ಹಾಕಿದ ಎರಡು ನಿಮಿಷಗಳ ನಂತರ ಅದರಿಂದ ಮನಸ್ಸು ಉಲ್ಲಾಸ ಆಗುವಂತಹ ಸುವಾಸನೆ ಹೊರ ಹೊಮ್ಮತೊಡಗಿತ್ತು. ಭಾಸ್ಕರ್ ಬೆಂಕಿಗೆ ಸೊಪ್ಪನ್ನು ಹಾಕಿದ ನಾಲ್ಕೈದು ನಿಮಿಷಗಳಲ್ಲೇ ಸುತ್ತಮುತ್ತ ವಾತಾವರಣದಲ್ಲಿ ಸ್ವಲ್ಪವೂ ಘಾಟೇ ಇಲ್ಲದಂತ ಹೊಗೆಯು ಆವರಿಸಿಕೊಂಡಿದ್ದು ಅಲ್ಲಿ ಅಡಗಿಕೊಂಡಿದ್ದ ಸಣ್ಣಪುಟ್ಟ ಎಲ್ಲಾ ರೀತಿಯ ಜಂತುಗಳೂ ಅಲ್ಲಿಂದ ಶಬ್ದ ಮಾಡುತ್ತ ಚದುರಿ ಚೆಲ್ಲಾಪಿಲ್ಲಿಯಾಗಿ ಹೋದವು.

ಭಾಸ್ಕರ್......ನಿಧಿ ಹೊಗೆಯಿಂದೇನೂ ಕಷ್ಟವಾಗ್ತಿಲ್ಲ ತಾನೇ ?

ನಿಧಿ......ಇಲ್ಲ ಒಂದು ರೀತಿಯ ಅಗರಬತ್ತಿ.....ಧೂಪ ಹಾಕಿರುವಂತೆ ಅನಿಸುತ್ತಿದೆ ಸುಗಂಧಭರಿತ ಪರಿಮಳದ ಸುವಾಸನೆ.

ಭಾಸ್ಕರ್.....ಈ ಸುವಾಸನೆ ಕೇವಲ ಮನುಷ್ಯರಿಗೆ ಮಾತ್ರ ಹಿಡಿಸುತ್ತೆ ಬೇರಾವುದೇ ಜೀವ ಜಂತುಗಳಿಗೂ ಈ ವಾಸನೆ ಒಂದು ವಿಧವಾದ ಮರಣ ಶಾಸನವಿದ್ದಂತೆ.

ನಿಧಿ......ಬೆಂಕಿ ನಂದಿ ಹೋದಾಗ ಅವು ಬರಬಹುದಲ್ಲವಾ ?

ಭಾಸ್ಕರ್.......ಇನ್ನು ಕೆಲವು ಘಂಟೆಗಳಲ್ಲಿ ಬೆಂಕಿ ಆರಿ ಹೋಗುತ್ತೆ ಆದರೆ ಸೊಪ್ಪಿನ ಪರಿಮಳ 12—15 ಘಂಟೆಗಳವರೆಗೂ ಇಲ್ಲಿನ ವಾತಾವರಣದಲ್ಲಿದ್ದೇ ಇರುತ್ತೆ ಹಾಗಾಗಿ ಏನೂ ತೊಂದರೆಯಿಲ್ಲ. ನಿಧಿ ಸ್ವಲ್ಪ ಹೀಗೆ ಬಾ.

ನಿಧಿಯ ಕೈ ಹಿಡಿದ ಭಾಸ್ಕರ್ ಅವಳನ್ನು ಝರಿಯ ಒಂದು ಭಾಗಕ್ಕೆ ಕರೆದುಕೊಂಡು ಹೋದಾಗ ಅಲ್ಲೊಂದು ಸಮತಟ್ಟಾದ ಜಾಗದಲ್ಲಿ ಹುಲ್ಲು ಹಾಸಿನ ಭಾಗವನ್ನು ಸುಗಂಧಭರಿತ ಪುಷ್ಪಗಳಿಂದ ಭಾಸ್ಕರ್ ಅಲಂಕರಿಸಿದ್ದನು. ಇದೇ ನಮ್ಮ ಶಯನ ಸ್ಥಳ ಇಲ್ಲಿಯೇ ನನ್ನ ಮೊಗ್ಗು ಅರಳಿ ಪರಿಪೂರ್ಣ ಪುಷ್ಪವಾಗಲಿದೆ ಎಂಬುದನ್ನರಿತ ನಿಧಿ ನಾಚುತ್ತ ನೀರಾಗಿ ಹೋದಳು. ಭಾಸ್ಕರ್ ಆಕೆಯ ಹಸ್ತವನ್ನಿಡಿದು ಮೆಲ್ಲನೇ ಅಮುಕಿದಾಗ ನಿಧಿ ಅನಾಯಾಸವಾಗಿ ಅವನೆದೆಗೆ ಒರಗಿಕೊಳ್ಳುತ್ತ ಬಿಗಿಯಾಗಿ ತಬ್ಬಿಕೊಂಡಳು. 

ಭಾಸ್ಕರ್ ಕೂಡ ನಿಧಿಯನ್ನು ತನ್ನ ಆಲಿಂಗನದ ತೆಕ್ಕೆಯಲ್ಲಿ ಬಂಧಿಸಿಕೊಂಡು ಅವಳ ಕುತ್ತಿಗೆ ಭಾಗದಲ್ಲಿ ತುಟಿಗಳನ್ನೊತ್ತಿ ಚುಂಬನವಿತ್ತನು. ಭಾಸ್ಕರನ ತುಟಿಗಳ ಸ್ಪರ್ಶ ತನ್ನ ಕುತ್ತಿಗೆಗೆ ಆಗುತ್ತಿದ್ದಂತೆ ನಿಧಿಯ ಮೈಯಲ್ಲೊಂದು ಮಿಂಚು ಸಂಚಾರ ಆದಂತಾಗಿ ಅವಳ ಯೌವನದ ರಸ ತುಂಬಿರುವ ಕಾಮಮಂದಿರದ ಪಳಕೆಗಳು ಪತರಗುಟ್ಟಿದವು. ನಿಧಿಯ ದೇಹ ಭಾಸ್ಕರನ ಚುಂಬನದ ಸ್ಪರ್ಶದಿಂದಲೇ ನಡುಗಿ ಹೋಗಿದ್ದರೆ ಅದೊಂದು ಚುಂಬನ ಅವಳ ದೇಹದೊಳಗಿನ ಕಾಮದ ಬಯಕೆಯನ್ನು ಬಡಿದೆಬ್ಬಿಸಿತ್ತು. ಅಷ್ಟು ಹೊತ್ತಿಗಾಗಲೇ ಸೂರ್ಯ ಅಸ್ತಂಗತನಾಗಿದ್ದು ಚಂದಿರ ಬಾನದಲ್ಲಿ ತನ್ನ ಹುಣ್ಣಿಮೆಯ ಬೆಳದಿಂಗಳ ಬೆಳಕನ್ನು ಪಸರಿಸಲು ಪ್ರಾರಂಭವೂ ಮಾಡಿದ್ದನು. ಸೂರ್ಯಾಸ್ತವಾಗಿದ್ದರೂ ಸಹ ಇವರಿದ್ದ ಜಾಗದಲ್ಲಿ ಒಂದು ರೀತಿಯ ತಂಪಾದ ಬೆಳಕು ಚೆಲ್ಲುತ್ತಿದ್ದು ಬರಿಗಣ್ಣಿನಲ್ಲಿಯೇ ಸುತ್ತಮುತ್ತಲು ಹಲವು ದೂರದವರೆಗೂ ನೋಡಬಹುದಾಗಿತ್ತು. ಇದನ್ನು ಕಂಡು ತುಂಬಾನೇ ಅಚ್ಚರಿಗೊಂಡ ನಿಧಿ ಏನಾದ್ರೂ ಹೇಳುವ ಮುನ್ನವೇ......

ಭಾಸ್ಕರ್.....ಏನಿದು ಸೂರ್ಯಾಸ್ತವಾಗಿದ್ದರೂ ಇಲ್ಲಿ ಉಲ್ಲಾಸವಾದ ತಂಪಾದ ಬೆಳಕು ಚೆಲ್ಲುತ್ತಿದೆಯಲ್ಲ ಅಂತ ಯೋಚಿಸುತ್ತಿರುವೆಯಾ ?

ನಿಧಿ......ಹೌದು ಹುಣ್ಣಿಮೆಯಲ್ಲಿ ಬೆಳಕಿರುತ್ತೆಂಬುದು ನನಗೆ ಗೊತ್ತಿದೆ ಆದರೆ ಈ ಸ್ಥಳದಲ್ಲಿ ನನಗೆ ಬರಿಗಣ್ಣಿನಿಂದಲೇ ಪ್ರತಿಯೊಂದೂ ಸ್ಪಷ್ಟ ರೀತಿಯಲ್ಲಿ ಕಾಣಿಸುವಷ್ಟು ಬೆಳಕಿರುವುದಕ್ಕೆ ಹೇಗೆ ಸಾಧ್ಯ ?

ಭಾಸ್ಕರ್.........ಈ ಝರಿಯ ಸುತ್ತಲಿರುವ ಕಲ್ಲುಗಳನ್ನು ನೋಡು ಅದು ಸಾಮಾನ್ಯವಾದ ಕಲ್ಲುಗಳಲ್ಲ ಅವುಗಳಲ್ಲೊಂದು ವಿಶೇಷತೆ ಗುಣವಿದೆ. ಯಾವುದೇ ರೀತಿಯ ಬೆಳಕಾಗಿರಲಿ ಸೂರ್ಯ....ಚಂದ್ರ ಅಥವ ತುಂಬ ಪ್ರಕಾಶಮಾನವಾದ ಟಾರ್ಚಿನ ಬೆಳಕೇ ಆಗಿರಲಿ ಈ ಕಲ್ಲುಗಳ ಮೇಲೆ ಬಿದ್ದಾಗ ಕಲ್ಲುಗಳು ಬೆಳಕನ್ನು ತಮ್ಮೊಳಗೆ ಬೆಳಕನ್ನು ಹಿಡಿದಿಟ್ಟುಕೊಳ್ಳದೆ ಅದನ್ನು ಎರಡ್ಮೂರು ಪಟ್ಟು ಹೆಚ್ಚಿಸಿ ಮತ್ತೊಮ್ಮೆ ವಾತಾವರಣಕ್ಕೆ ಬಿಡುಗಡೆ ಮಾಡುತ್ತವೆ. ಇದೇ ಕಾರಣದಿಂದಾಗಿ ಈ ಭಾಗದಲ್ಲಿ ಮಾತ್ರವೇ ಚಂದಿರನ ಬೆಳಗಿಂಗಳ ಬೆಳಕು ಮೂರ್ನಾಲ್ಕು ಪಟ್ಟಿನಷ್ಟು ಅಧಿಕ ಪ್ರಕಾಶಮಾನ ಬೀರುತ್ತಿದೆ. ಅದಕ್ಕೆ ನಾವು ಬರೀ ಕಣ್ಣಿನಿಂದಲೇ ಎಲ್ಲವನ್ನೂ ಸುಲಭವಾಗಿ ನೋಡಬಹುದು. ನಾನು ಇದೆಲ್ಲ ಕಾರಣದಿಂದಾಗಿಯೇ ನಮ್ಮಿಬ್ಬರ ಮಿಲನಕ್ಕೆ ಈ ಸ್ಥಳವನ್ನು ಆಯ್ಕೆ ಮಾಡಿರುವೆ ನಿನಗೆ ಇಷ್ಟವಾಯಿತಾ ?

ನಿಧಿ.......ನಿಸರ್ಗದ ಇಂತಹ ಅಲೌಕಿಕ ಸ್ಥಳ ಯಾರಿಗೆ ಇಷ್ಟವಾಗಲ್ಲ ಹೇಳಿ. ಸುತ್ತಮುತ್ತಲಿನ ವಾತಾವರಣ ಮತ್ತು ಸೊಪ್ಪಿನಿಂದ ಹೊರ ಹೊಮ್ಮುತ್ತಿರುವ ಸುಗಂಧದಿಂದ ನನ್ನ ದೇಹದಲ್ಲಿ ಹೇಳಿಕೊಳ್ಳಲು ಆಗದಂತಹ ಬಯಕೆಯೂ ಉತ್ಪನ್ನವಾಗುತ್ತಿದೆ.

ಭಾಸ್ಕರ್.......ನಾನು ಬೆಂಕಿಯಲ್ಲಿ ಹಾಕಿರುವ ಸೊಪ್ಪಿನಿಂದ ಎರಡು ರೀತಿಯ ಪರಿಣಾಮ ಆಗುತ್ತದೆ. ಪ್ರಾಣಿ...ಪಕ್ಷಿ ಮತ್ತು ಕೀಟಗಳಿಗಿದು ಸಾಕ್ಷಾತ್ ಮರಣ ಶಾಸವಾಗಿದ್ದರೆ ಮನುಷ್ಯರಲ್ಲಿ ಬೇರೆಯದ್ದೇ ರೀತಿ ಪರಿಣಾಮ ಬೀರುತ್ತದೆ. ಕೆಲವೊಮ್ಮೆ ಮಂಪರು ಜಾಸ್ತಿಯಾಗಿ ನಿದ್ದೆಗೆ ಜಾರಿಕೊಳ್ಳಬಹುದು ಅಥವ ದೇಹದೊಳಗಿನ ಕಾಮಾಸಕ್ತಿಯಲ್ಲಿ ಅತ್ಯಧಿಕ ಏರಿಕೆಯಾಗಬಹುದು.

ನಿಧಿ.....ಸೊಪ್ಪಿನ ಸುಗಂಧವು ನನ್ನಲ್ಲಿ ಎರಡನೇ ರೀತಿ ಪರಿಣಾಮ ಬೀರುತ್ತಿದೆ. ನಾನು ನನ್ನ ಸ್ವಯಂ ಒಪ್ಪಿಗೆಯಿಂದ ನನ್ನ ಮೈಯನ್ನು ನಿಮಗೆ ಸಮರ್ಪಿಸಿಕೊಳ್ಳಲು ಪರಿಪೂರ್ಣ ಮನಸ್ಸಿನಿಂದ ಸಮ್ಮತಿ ಸೂಚಿಸುತ್ತಿದ್ದೇನೆ. ಭಾಸ್ಕರ್ ನನ್ನೊಳಗೆ ಸೇರಿಕೊಂಡು ಒಂದಾಗಿ ಈ ಅಲೌಕಿಕ ಸ್ಥಳದಲ್ಲಿ ನಾವಿಬ್ಬರೂ ಒಂದಾಗಿ ಜೀವನದ ಪ್ರಪ್ರಥಮ ಮಿಲನದ ಕಾಮಸುಖವನ್ನು ಅನುಭವಿಸೋಣ.

ನಿಧಿ ದೇಹದಲ್ಲಿನ ಕಾಮಾಸಕ್ತಿ ಮಿತಿಮೀರಿ ಹೋಗಿದ್ದರೆ ಭಾಸ್ಕರನ ದೇಹದಲ್ಲಿಯೂ ನಿಧಿಯ ಮೈಯಿನ ಅಣುಅಣುವನ್ನೂ ಪ್ರೀತಿಸುತ್ತ.. ಕಾಮಿಸಬೇಕೆಂಬ ಲಾಲಸೆ ತೀತ್ರತರವಾಗಿ ಬೆಳೆದಿತ್ತು. ಭಾಸ್ಕರ್ ಆಕೆ ಹತ್ತಿರ ಬಂದು ಕೈಯನ್ನಿಡಿದುಕೊಳ್ಳುತ್ತಿದ್ದಂತೆ ಕಾಮಭೇಗುದಿಯಲ್ಲಿ ಮುಳುಗಿ ಹೋಗಿದ್ದ ನಿಧಿ ಮುಂದಕ್ಕೆ ಬಾಗಿ ತನ್ನ ಜೇನಿನ ರಸದಿಂದ ತುಂಬಿರುವ ಅದರುತ್ತಿದ್ದ ತುಟಿಗಳನ್ನು ಭಾಸ್ಕರನ ತುಟಿಗಳೊಟ್ಟಿಗೆ ಸೇರಿಸಿಬಿಟ್ಟಳು. ನಿಧಿಯ ತುಟಿಗಳ ಸ್ಪರ್ಶ ಮತ್ತದರಲ್ಲಿರುವ ಸಿಹಿ ಜೇನಿನ ಸ್ವಾಧವನ್ನು ಸವಿದ ಭಾಸ್ಕರ್ ಅವಳನ್ನು ಪೂರ್ತಿಯಾಗಿ ಆವರಿಸಿಕೊಂಡು ತನ್ನ ತೋಳಿನಲ್ಲಿ ಬಂಧಿಸಿಕೊಳ್ಳುತ್ತ ನಿಧಿ ತುಟಿಗಳ ಜೇನಿನ ರಸವನ್ನು ಹೀರತೊಡಗಿದನು. 

ಅವರಿಬ್ಬರ ತುಟಿಗಳು ಪರಸ್ಪರ ಚೀಪಾಡುತ್ತಿದ್ದರೆ ಅವರ ದೇಹದೊಳಗಿನ ಕಾಮವು ಸಹ ದ್ವಿಗುಣಗೊಳ್ಳುತ್ತಲಿತ್ತು. ನಿಧಿಯ ಬೆನ್ನಿನ ಮೇಲೆಲ್ಲಾ ಭಾಸ್ಕರನ ಅಂಗೈಗಳು ಸರಿದಾಡುತ್ತ ಅವಳನ್ನುಜ್ಜಾಡುತ್ತಿದ್ದರೆ ನಿಧಿ ಕೂಡ ಆತನ ಬೆತ್ತಲಾಗಿದ್ದ ಬೆನ್ನು ಸವರುತ್ತಿದ್ದಳು. ಭಾಸ್ಕರ್ ಕೇವಲ ಧೋತಿ ಹಾಗು ಚಡ್ಡಿ ಧರಿಸಿದ್ದರೆ ನಿಧಿ ಚೂಡಿ ಟಾಪ್...ಲೆಗಿನ್ಸ್ ಧರಿಸಿ ಮೇಲೊಂದು ವೇಲ್ ಹೊದ್ದುಕೊಂಡಿದ್ದಳು. ವೀರೇಂದ್ರನ ನಂತರ ಜೀವನದಲ್ಲೀಗ ಎರಡನೇ ಬಾರಿ ಭಾಸ್ಕರನೆಂಬ ಪುರುಷನ ಜೊತೆ ತುಟಿಗಳ ಸೇರಿಸಿ ಚೀಪಾಡುತ್ತಿರುವುದಕ್ಕೆ ನಿಧಿಯ ಕಾಮ ಬಟ್ಟಲಿನಲ್ಲಿನ ರತಿರಸವೂ ಜಿನುಗತೊಡಗಿತ್ತು. 

ಭಾಸ್ಕರ್ ಕೈಗಳಿಂದ ಆಕೆಯ ಸೊಂಟವನ್ನು ಬಳಸಿಕೊಳ್ಳುತ್ತ ಕೆಳಗೆ ಜಾರಿಸಿದಾಗ ಬೆಣ್ಣೆಗಿಂತಲೂ ಮೃದುವಾಗಿದ್ದ ಶಿಲ್ಪಿಯ ಕಲಾತ್ಮಕವಾದ ಕೆತ್ತನೆಯಂತೆ ಉಬ್ಬಿಕೊಂಡಿರುವ ನಿಧಿಯ ಕುಂಡಿಗಳನ್ನು ಸ್ಪರ್ಶಿಸಿತು. ನಿಧಿಯ ಕುಂಡೆಗಳನ್ನು ಅಂಗೈನಲ್ಲಿಡಿದ ಭಾಸ್ಕರ್ ನಿಧಾನವಾಗಿ ಅಮುಕುತ್ತ ಸವರುತ್ತಿದ್ದರೆ ನಿಧಿಯ ದೇಹದ ಕಾಮವು ಕ್ಷಣಕ್ಷಣಕ್ಕೂ ಏರಿಕೆಯಾಗುತ್ತಿತ್ತು. ಹತ್ತು ನಿಮಿಷಗಳವರೆಗೆ ನಿಧಿಯ ಮೆತ್ತನೇ ಕುಂಡೆಗಳನ್ನು ಮೆಲ್ಲನೆ ಅಮುಕಾಡಿದ ಭಾಸ್ಕರ್ ಕೈಗಳನ್ನು ಮೇಲೆ ಸರಿಸಿ ಚೂಡಿ ಟಾಪಿನ ಝಿಪ್ಪನ್ನಿಡಿದು ಆಕೆ ಕಣ್ಣಲ್ಲಿ ಕಣ್ಣಿಟ್ಟು ನೋಡಿದನು. ಭಾಸ್ಕರ್ ತನ್ನ ಅನುಮತಿ ಕೇಳುತ್ತಿದ್ದಾನೆ ಎಂಬುದನ್ನರಿತು.......

ನಿಧಿ......ಪ್ರಕೃತಿಯ ಈ ನೈಸರ್ಗಿಕವಾದ ಸುಂದರ ರಮಣೀಯವಾದ ಸ್ಥಳದಲ್ಲಿ ನನ್ನನ್ನು ನಿಮಗೆ ಸಮರ್ಪಿಸಿಕೊಂಡಿರುವಾಗ ನಮ್ಮಿಬ್ಬರ ನಡುವೆ ಬಟ್ಟೆಗಳು ಅಡ್ಡಿಯಾದರೆ ನಮ್ಮ ಮಿಲನವಾಗಲು ಸಾಧ್ಯವೇ ಇಲ್ವಲ್ಲ ಅದಕ್ಕಾಗಿ ನೀವು ನನ್ನ ಅನುಮತಿ ಕೇಳಬೇಕಾಗಿಲ್ಲ.

ನಿಧಿ ಧರಿಸಿರುವ ಕೆಂಪು ಬಣ್ಣದ ಚೂಡಿ ಟಾಪ್ ಝಿಪ್ಪನ್ನು ಸೊಂಟದ ತನಕವೂ ಕೆಳಗೆ ಸರಿದಿದ್ದು ಟಾಪನ್ನಿಡಿದ ಭಾಸ್ಕರ್ ಕಳಚುವುದಕ್ಕೆ ಮೇಲೆತ್ತತೊಡಗಿದಾಗ ನಿಧಿ ಕೈಗಳನ್ನೆತ್ತಿ ಅವನಿಗೆ ಸಹಕರಿಸುತ್ತಿದ್ದಳು. ನಿಧಿಯ ದೇಹದಿಂದ ಚೂಡಿ ಟಾಪ್ ಕಳಚಿದ ಭಾಸ್ಕರ್ ಅದನ್ನು ಬಂಡೆಯೊಂದರ ಮೇಲಿಟ್ಟು ಅವಳತ್ತ ತಿರುಗಿದನು. ಪ್ರಾಕೃತಿಕವಾದ ಸೌಂದರ್ಯ ಗಣಿಯಂತಿದ್ದ ನಿಧಿ ತನ್ನ ಯೌವನದ ಕಳಶಗಳನ್ನು ಬಂಧಿಸಿಟ್ಟಿದ್ದ ಕಪ್ಪನೇ ಬ್ರಾ ಹಾಗು ಬಿಳಿಯ ಲೆಗಿನ್ಸ್ ಧರಿಸಿ ಭಾಸ್ಕರನ ಏದುರಿಗೆ ತನ್ನ ಯೌವನ ಸಂಪಧ್ಬರಿತವಾದ ಮೈಮಾಟಗಳನ್ನು ಪ್ರದರ್ಶಿಸುತ್ತ ನಿಂತಿದ್ದಳು.

ಭಾಸ್ಕರ್ ಮುಂದುವರಿದು ಅವಳ ಲೆಗಿನ್ಸ್ ಲಾಡಿಯ ಗಂಟನ್ನು ಸಡಿಲಿಸಿ ಅದನ್ನೂ ಅವಳಿಂದ ದೂರವಾಗಿಸಿ ಬಿಟ್ಟನು. ನಿಧಿಯ ಹಾಲ್ಬಿಳುಪಿನ ಮೈಮೇಲೀಗ ಕೇವಲ ಕಪ್ಪನೇ ಬ್ರಾ ಮತ್ತು ಪಿಂಕ್ ಬಣ್ಣದ ಕಾಚ ಮಾತ್ರವೇ ಉಳಿದಿದ್ದು ಪ್ರಪ್ರಥಮ ಬಾರಿ ಆಕೆ ಪುರುಷನೊಬ್ಬನೆದುರಿಗೆ 90% ಭಾಗದ ದೇಹವನ್ನು ಪ್ರದರ್ಶನ ಮಾಡುತ್ತ ಅರೆಬೆತ್ತಲೆಯಾಗಿ ನಿಂತಿದ್ದಳು. ಸೃಷ್ಟಿಕರ್ತ ತುಂಬಾನೇ ಮುತುವರ್ಜಿವಹಿಸಿ ತನ್ಮಯತೆಯಿಂದ ಕೆತ್ತನೆ ಮಾಡಿರುವಂತ ಶಿಲ್ಪ ಕಲೆಯಂತೆ ಕಂಗೊಳಿಸುತ್ತಿದ್ದ ನಿಧಿಯ ತುಂಬಿ ತುಳುಕಾಡುತ್ತಿರುವಂತ ಯೌವನದ ಮೈಮಾಟವನ್ನು ನೋಡುತ್ತ ತನ್ನನ್ನೇ ತಾನು ಮರೆತಿದ್ದ ಭಾಸ್ಕರ್ ಮುಂದುವರೆದು ಆಕೆಯ ತುಟಿಗಳೊಂದಿಗೆ ತನ್ನ ತುಟಿಗಳ ಸೇರಿಸಿದಾಗ ಇಬ್ಬರೂ ಏಕಾಗ್ರತೆಯಿಂದ ಪರಸ್ಪರರ ತುಟಿಗಳನ್ನು ಚೀಪತೊಡಗಿದರು.

No comments:

Post a Comment