Total Pageviews

Tuesday, 25 March 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 312

ರಾತ್ರಿ ಅಲ್ಲಿಯೇ ತಂಗಿದ್ದು ಮಾರನೇ ದಿನ ಮರಳುಗಾಡಿನಲ್ಲಿ ಒಂಟೆಗಳ ಸವಾರಿ ಭೂತದ ಹಳ್ಳಿ ಎಂದೇ ಹೆಸರುವಾಸಿಯಾಗಿದ್ದ "ಕುಲ್ದಾರ " ಎಂಬಲ್ಲಿಗೂ ಬೇಟಿ ನೀಡಿ ಭಾರತ ಪಾಕಿಸ್ತಾನದ ಗಡಿ ಪ್ರದೇಶವನ್ನೂ ವೀಕ್ಷಿಸಿದರು. ಎರಡು ದಿನ ಜೈಸಲ್ಮೇರಿನಲ್ಲೇ ಉಳಿದು ಈ ಟ್ರಿಪ್ಪಿನ ಕಡೇ ರಾತ್ರಿ ಜೈಸಲ್ಮೇರಿನ ಅರಮನೆಯ ಹೊರಾಂಗಣದಲ್ಲಿ ಭೋಜನ ಸೇವಿಸುತ್ತ ರಾಜಸ್ಥಾನ ಭೂಮಿಯಲ್ಲಿನ ತಮ್ಮ ಟೂರಿನ ಬಗ್ಗೆಯೇ ಮಾತುಕತೆಯಲ್ಲಿ ಎಲ್ಲರು ತೊಡಗಿಕೊಂಡಿದ್ದರು.

ಮಾರನೇ ದಿನ ಅತಿಥಿಗಳಿಗೆ ಸನ್ಮಾನ ಸತ್ಕಾರ ಮಾಡಿ ನೆನಪಿನ ಕಾಣಿಕೆಗಳನ್ನು ಬಲವಂತವಾಗಿ ನೀಡಿ ಜೈಸಲ್ಮೇರ್ ವಿಮಾನ ನಿಲ್ದಾಣದಿಂದಲೇ ಬೀಳ್ಕೊಡಲಾಯಿತು. ಅವರ ಜೊತೆಗೆ ಅಶೋಕ... ರವಿ... ಪ್ರತಾಪ್... ವಿಕ್ರಂ.... ಭಟ್ಟರ ಕುಟುಂಬ... ಆರೀಫ್ ಹುಸೇನ್..... ನಾಗೇಂದ್ರ... ಸುನಿಲ್ ಮತ್ತು ಜಾನಿ ಕೂಡ ಊರಿಗೆ ಹಿಂದಿರುಗಿ ಹೊರಟರು. 

ಹರೀಶ ಸೂಚಿಸಿದಂತೆ ವೆಂಕಟ್—ನಂದಿನಿ ಮಗಳ ಜೊತೆ ಇವರೊಟ್ಟಿಗೆ ಉಳಿದುಕೊಂಡರೆ ಸುನಿಲ್ ಮಗಳು ಕೀರ್ತಿಯನ್ನು ನೀತು ತಮ್ಮೊಂದಿಗೇ ಕರೆತರುವುದಾಗಿ ಹೇಳಿಬಿಟ್ಟಾಗ ಅವನೂ ಸಮ್ಮತಿಸಿದನು. ಅತಿಥಿಗಳೆಲ್ಲರೂ ಈ ಟೂರಿನಲ್ಲಿ ತುಂಬಾ ಏಂಜಾಯ್ ಮಾಡಿ ಸಂತೋಷದಿಂದ ಊರಿಗೆ ಹಿಂದಿರುಗಿದರು.

ರಾಜೀವ್....ಅತಿಥಿಗಳನ್ನು ಬೀಳ್ಕೊಟ್ಟಿದ್ದಾಯ್ತು ಈಗ ಮುಂದೇನು ?

ಹರೀಶ.....ಮಾವ ಇನ್ನೆರಡು ದಿನಗಳ ನಂತರ ನಾವು ವಾರಣಾಸಿಗೆ ತೆರಳಿ ಅಲ್ಲಿ ಪೂಜೆ ಮಾಡಿಸಿಕೊಂಡು ಹಿಂದಿರುಗೋಣ.

ನೀತು......ಅಪ್ಪ ನಾಳೆ ಇಲ್ಲಿನ ಕಂಪನಿಯವರಿಗೆ ಪ್ರೀತಿ ಅತ್ತಿಗೆ.... ಸುಭಾಷ್....ಅನುಷ ಇವರನ್ನು ಪರಿಚಯಿಸಬೇಕಿದೆ ಮುಂದೆ ಇವರೆ ತಾನೇ ಕಂಪನಿಯ ದೈನಂದಿನ ವ್ಯವಹಾರಗಳನ್ನು ನೋಡಿಕೊಳ್ತಾರೆ.

ರೇವತಿ......ಅದು ಸರಿ ಕಣಮ್ಮ ಸುಭಾಷ್—ಪಾವನಾ ಮದುವೆಯ ಪ್ರಸ್ತಾಪವನ್ನೇ ಮಾಡ್ತಿಲ್ವಲ್ಲ ನೀವು ?

ಶೀಲಾ......ಲೇ ಕೋತಿ ಅದನ್ನೇಳೋದು ಬಿಟ್ಟು ಮಿಕ್ಕಿದ್ದೆಲ್ಲವನ್ನೂ ಸುತ್ತಿಬಳಸಿ ಹೇಳ್ತಿದ್ದೀಯಲ್ಲ.

ರಜನಿ.....ಆಂಟಿ ಗುರುಗಳ ಹತ್ತಿರ ಸೌಭಾಗ್ಯಕ್ಕ ತಮ್ಮ ಮನದಾಸೆ ಹೇಳಿಕೊಂಡರು ಅದಕ್ಕವರೂ ಸಮ್ಮತಿಸಿ ಶುಕ್ರವಾರದ ದಿನ ಇಬ್ಬರ ಮದುವೆ ಕಾಶಿ ವಿಶ್ವನಾಥನ ಸನ್ನಿಧಾನದಲ್ಲಿ ನೆರವೇರಿಸಬೇಕೆಂದು ಆದೇಶ ಕೊಟ್ಟಿದ್ದಾರೆ.

ಸೌಭಾಗ್ಯ......ಹೌದಮ್ಮ ಶಿವನ ಸನ್ನಿಧಾನದಲ್ಲಿ ಮದುವೆ ಆಗಲೆಂದು ನನಗಾಸೆಯಿತ್ತು ಗುರುಗಳೂ ಅದಕ್ಕೆ ಒಪ್ಪಿ ಆಶೀರ್ವಧಿಸಿದ್ದಾರೆ.

ರಾಜೀವ್......ಹಾಗಿದ್ದರೆ ಅಶೋಕ....ರವಿ....ವಿಕ್ರಂ...ಪ್ರತಾಪ್ ಇವರೆಲ್ಲರೂ ಊರಿಗೆ ಹಿಂದಿರುಗಿದ್ಯಾಕೆ ಮದುವೆಯಲ್ಲಿ ಅವರೆಲ್ಲರೂ ಪಾಲ್ಗೊಳದಿರುವುದು ಸರಿಯಲ್ಲ ಫೋನ್ ಮಾಡು ಬೈತೀನಿ.

ರೇವಂತ್.....ಅಪ್ಪ ಕೋಪಿಸಿಕೊಳ್ಬೇಡಿ ನಾಳಿದ್ದು ಅವರು ನೇರವಾಗಿ ವಾರಣಾಸಿಗೇ ಬರ್ತಾರೆ ಅದರ ಬಗ್ಗೆ ಮಾತುಕತೆಯಾಗಿದೆ ನಾವೆಲ್ಲ ಇಲ್ಲಿಂದ ಹೊರಡೋಣ ಅವರಲ್ಲೇ ಬಂದು ಸೇರಿಕೊಳ್ತಾರೆ.

ಮನೆಯವರೆಲ್ಲರೂ ಉದಯಪುರಕ್ಕೆ ಹಿಂದಿರುಗಿದ್ದು ಎರಡು ದಿನ ನೀತು ಕಂಪನಿಯ ಆಡಳಿತ ಮಂಡಳಿಯವರಿಗೆ ನನ್ನ ಅನುಪಸ್ಥಿತಿ ಇರುವಾಗ ಇವರುಗಳೇ ನನ್ನ ಪರವಾಗಿ ಎಲ್ಲವನ್ನು ನೋಡಿಕೊಳ್ತಾರೆ ಎಂದೇಳಿ ಪ್ರೀತಿ....ಅನುಷ ಮತ್ತು ಸುಭಾಷ್ ಮೂವರನ್ನೂ ಅಲ್ಲಿನ ಎಲ್ಲರಿಗೂ ಪರಿಚಯಿಸಿದಳು. ಪಾವನಾಳ ಪರಿಚಯ ಕಂಪನಿಯಲ್ಲಿ ಮೊದಲಿನಿಂದಿದ್ದರೂ ಅವಳು ನೀತು ಮನೆ ಸೊಸೆಯಾಗಲಿದ್ದಾಳೆ ಎಂಬುದನ್ನು ಕೇಳಿ ಎಲ್ಲರೂ ಶುಭ ಹಾರೈಸಿದರು.

ನಿಶಾಳಂತೂ ತನ್ನ ಗೆಳತಿ ಪೂನಂ ಜೊತೆಗೂಡಿ ಅರಮನೆಯಲ್ಲಿ ಫುಲ್ ಹಂಗಾಮವನ್ನೇ ಮಾಡುತ್ತ ಆನೆ...ಕುದುರೆಗಳ ಸವಾರಿ ಮಾಡಿ ಅಣ್ಣ ಅಕ್ಕಂದಿರೆಲ್ಲರ ಜೊತೆ ಸಂತೋಷದಿಂದ ಎರಡು ದಿನ ಕಳೆದಳು. ಇಡೀ ಕುಟುಂಬ ಉದಯಪುರದಿಂದ ಕಾಶಿ ತಲುಪಿದಾಗ ಅಶೋಕ ಮತ್ತಿತರರು ಸಹ ಅಲ್ಲಿಗೆ ಬಂದಿದ್ದರು. ಶುಕ್ರವಾರದ ಶುಭ ಮುಹೂರ್ತದಲ್ಲಿ ವಿಕ್ರಂ ಸುಮ ದಂಪತಿಗಳು ಪಾವನಾಳನ್ನು ಮಗಳಾಗಿ ಸ್ವೀಕರಿಸಿ ಅವಳನ್ನು ಧಾರೆಯೆರೆದು ಕೊಟ್ಟರೆ ಸುಭಾಷ್ ತಂದೆ ತಾಯಿಯ ಸ್ಥಾನದಲ್ಲಿ ಹರೀಶ—ನೀತು ಕನ್ಯಾದಾನವನ್ನು ಸ್ವೀಕರಿಸಿದರು. 

ಇಬ್ಬರ ಮದುವೆ ಯಾವುದೇ ರೀತಿ ಆಡಂಬರಗಳಿಲ್ಲದೆ ಕುಟುಂಬದವರ ಸಮ್ಮುಖದಲ್ಲಿ ಕಾಶಿ ವಿಶ್ವನಾಥನ ಸಾನಿಧ್ಯದಲ್ಲಿ ನೆರವೇರಿತು. ಇಡೀ ಕುಟುಂಬ ಕಾಶಿ ವಿಶ್ವನಾಥನಿಗೆ ವಿಶೇಷವಾದ ಪೂಜೆ ಸಲ್ಲಿಸಿ ಸಂಜೆ ಗಂಗಾರತಿಯಲ್ಲಿ ಪಾಲ್ಗೊಂಡರೆ ನಿಶಾ—ಪೂನಂ ಕೂಡ ಜನರೊಟ್ಟಿಗೆ ಗಂಗಾ ಮೈಯ್ಯಾ ಕಿ ಜಯ್ ಎಂದು ಕೂಗುತ್ತ ಖುಷಿಯಾಗಿದ್ದರು. ರಾತ್ರಿ.....

ನೀತು.....ವಿಕ್ರಂ ಸಿಂಗ್ ನಿಧಿ ಜನಿಸಿದ ಮನೆ ಈಗಲೂ ಸಂಸ್ಥಾನದ ಸುರಕ್ಷತೆಯಲ್ಲಿ ಇದೆ ತಾನೇ.

ವಿಕ್ರಂ ಸಿಂಗ್.....ಹೌದು ಮಾತೆ ಇಲ್ಲಿಂದ ಒಂದುವರೆ ಕಿಮೀ.. ದೂರ ಅಷ್ಟೆ ಈಗಲೂ ನಮ್ಮ ನಾಲ್ವರು ರಕ್ಷಕರು ಆ ಮನೆಯ ಸುರಕ್ಷತೆಗಾಗಿ ಕಾವಲಿರುತ್ತಾರೆ.

ಹರೀಶ......ನಾಳೆ ಮುಂಜಾನೆಯೇ ನಾವಲ್ಲಿಗೆ ಹೋಗಿ ಬರೋಣ ನಿಧಿಯ ಜನ್ಮಕ್ಕೆ ಕಾರಣರಾದ ತಂದೆ ತಾಯಿ ಪರಿಚಯಿಸುವುದು ನಮ್ಮ ಕರ್ತವ್ಯ.

ರಾಣಾ.....ಎಲ್ಲರೂ ಹೋಗಲು ಏರ್ಪಾಡು ಮಾಡ್ತೀವಿ.

ಹರೀಶ......ಎಲ್ಲರೂ ಬೇಡ ರಾಣಾ ನಿಮ್ಮಿಬ್ಬರ ಜೊತೆಯಲ್ಲಿ ನಾವು ಮೂರು ಜನ ಮಾತ್ರ ಹೋಗೋದಷ್ಟೆ ಬೇರಾರೂ ಬೇಡ.

ರಾಣಾ.......ಆಗಲಿ ಸರ್.

ಹೋಟೆಲ್ ಲಾಭಿಯಿಂದ ರೂಮಿಗೆ ಹಿಂದಿರುಗಿದಾಗ ಮಗಳನ್ನು ಹುಡುಕುತ್ತ ಹೋದ್ರೆ ಅಣ್ಣ ತಮ್ಮ ಉಳಿದಿದ್ದ ರೂಮಲ್ಲಿ ಸುರೇಶಣ್ಣನ ಮೇಲೆ ಕುಳಿತಿದ್ದ ನಿಶಾ ಅಣ್ಣನಿಗೆ ದಿಂಬಿನಲ್ಲಿ ಹೊಡೆಯುತ್ತ ಫುಲ್ ಗಲಾಟೆ ಮಾಡ್ತಿದ್ರೆ ಗಿರೀಶ—ಪೂನಂ ಸುಮ್ಮನೆ ನೋಡ್ತಿದ್ದರು.

ನೀತು.......ಚಿನ್ನಿ ಏನಿಷ್ಟೊಂದು ಗಲಾಟೆ ಮಾಡ್ತಿದ್ದೀಯಲ್ಲ.

ಸುರೇಶ......ಅಮ್ಮ ಊರಿಗೆ ಹೋದ್ಮೇಲೆ ನಿನ್ನೀ ಚಿಲ್ಟಾರಿಗೆ ಸ್ವಲ್ಪ ಬೆಂಡೆತ್ತಮ್ಮ ತುಂಬಾನೇ ಗಲಾಟೆ ಮಾಡ್ತಾಳೆ.

ನಿಶಾ......ಇಲ್ಲ ಮಮ್ಮ ನಾನಿ ಏನ್ ಮಾಡಿಲ್ಲ ಅಣ್ಣ ಸುಮ್ಮೆ ಹೇಳಿ.

ನೀತು........ನನಗೂ ಕಾಣ್ತಿದೆ ನೀನೆಷ್ಟು ಗಲಾಟೆ ಮಾಡ್ತಿದ್ದೆ ಅಂತ ಪೂನಿ ನೋಡಿಲ್ಲೆಷ್ಟು ಸೈಲೆಂಟಾಗಿ ಕೂತಿದ್ದಾಳೆ ನಡೀರಿ ಇಬ್ಬರೂ ಮಲಗಿಕೊಳ್ಳಿ.

ನಂದಿನಿ......ಅತ್ತಿಗೆ ನಾನು ಮಲಗಿಸಿ ಕೊಳ್ತೀನಿ ಬಿಡಿ ಅಷ್ಟೊತ್ತಿನಿಂದ ಕರೀತಿದ್ದೆ ಇಬ್ಬರೂ ಬರುವಂತೆ ಕಾಣಲೇ ಇಲ್ಲ.

ನೀತು....ಸರಿ ಕಣಮ್ಮ ಕರ್ಕೊಂಡ್ ಹೋಗು ನಿಧಿ ನೀನು ಬಾರಮ್ಮ ನಮ್ಜೊತೆ ಮಲಗುವಂತೆ ಸ್ವಲ್ಪ ಕೆಲಸವಿದೆ ನಿಕ್ಕಿ ಇವತ್ತು ನಿಮ್ಮಕ್ಕನನ್ನ ಕರ್ಕೊಂಡ್ ಹೋಗ್ತಿದ್ದೀನಿ ಕಣಮ್ಮ ನಾಳೆ ನಿನ್ಜೊತೆಗೆ ಇರ್ತಾಳೆ.

ನಿಕಿತಾ.....ಹಾಗೇನಿಲ್ಲ ಆಂಟಿ ಅಕ್ಕ ಇದ್ದಾಗ ನಾನು ಜೊತೆಗಿರ್ತೀನಿ.

ರೂಮಿಗೆ ಬಂದಾಗ ನಿಧಿ.....ಏನಮ್ಮ ಏನ್ ಕೆಲಸ ?

ಹರೀಶ.....ಬಾಯಿಲ್ಲಿ ಕಂದ ನಾಳೆ ನೀನು ಜನಿಸಿದ ಮನೆಗೆ ಹೋಗಿ ಬರೋಣ ಅಂತ ಮುಂಜಾನೆಯೇ ಹೋಗೋಣ ಬೇರಾರೂ ಬೇಡ ಅದಕ್ಕೆ ನಿನ್ನೊಬ್ಬಳನ್ನೇ ಕರೆಸಿದ್ದು.

ನಿಧಿ ಏನೂ ಮಾತನಾಡದೆ ಮೌನಕ್ಕೆ ಶರಣಾಗಿ ಅಪ್ಪನ ಎದೆಯಲ್ಲಿ ಮುಖವನ್ನಿಟ್ಟು ಮಲಗಿದರೆ ದಂಪತಿಗಳು ಒಬ್ಬರನ್ನೊಬ್ಬರು ನೋಡಿ ಮಗಳ ಮನಸ್ಥಿತಿಗೆ ಚಿಂತಿತರಾದರು. ಮಾರನೇ ಮುಂಜಾನೆ ಮೂರು ಜನ ರೆಡಿಯಾಗಿ ಕೆಳಗೆ ಬಂದಾಗ ರಾಣಾ...ವಿಕ್ರಂ ಸಿಂಗ್ ಇವರಿಗಾಗಿ ಕಾಯುತ್ತಿದ್ದರು. ಹೋಟೆಲ್ಲಿನಿಂದ ದಂಪತಿಗಳು ಮಗಳ ಜೊತೆಯಲ್ಲಿ ವಸಿಷ್ಠ ನಿವಾಸವನ್ನು ತಲುಪಿದಾಗ ಹೊರಗೆ ಕಾವಲಿದ್ದ ರಕ್ಷಕರಿಬ್ಬರು ಅವರಿಗೆ ಗೌರವ ಸೂಚಿಸಿ ಮನೆಯ ಬಾಗಿಲನ್ನು ತೆರೆದರು. 

ಅಪ್ಪನ ಕೈಯನ್ನು ಬಿಗಿಯಾಗಿಡಿದು ಒಳಗೆ ಹೆಜ್ಜೆಯಿಡುತ್ತಿದ್ದ ನಿಧಿ ಹೃದಯದ ಬಡಿತ ಕ್ಷಣಕ್ಷಣಕ್ಕೂ ಏರುತ್ತಲಿತ್ತು. ಎರಡು ಅಂತಸ್ತಿನ ಸುಂದರವಾದ ಮನೆಯನ್ನು ಸಂಸ್ಥಾನದ ಕಡೆಯಿಂದ ತುಂಬಾ ಅಚ್ಚುಕಟ್ಟಾಗಿಯೇ ನಿರ್ವಹಣೆ ಮಾಡಿ ಮನೆಯ ಪ್ರತಿಯೊಂದು ವಸ್ತುವನ್ನೂ ಕೂಡ ಸಂರಕ್ಷಿಸಲಾಗಿತ್ತು. ಮನೆಯೊಳಗೆ ಕಾಲಿಟ್ಟಾಗ ಪರಾಂಗಣ ದಾಟುತ್ತ ಮುಖ್ಯ ಲಿವಿಂಗ್ ಹಾಲಿಗೆ ಬಂದಾಗ ಅಲ್ಲಿನ ಗೋಡೆಯ ಮೇಲೆರಡು ದೊಡ್ಡ ಫೋಟೋಗಳನ್ನು ಹಾಕಲಾಗಿದ್ದು ಅದಕ್ಕೆ ಹೂವಿನ ಹಾರ ಹಾಕಲಾಗಿತ್ತು. 

ಪ್ರತಿನಿತ್ಯವೂ ಮನೆಯನ್ನು ನೋಡಿಕೊಳ್ಳುವಂತ ಜವಾಬ್ದಾರಿ ಹೊತ್ತಿದ್ದ ರಕ್ಷಕರು ಮನೆಯನ್ನು ಶುಚಿಗೊಳಿಸಿ ಎರಡೂ ಫೋಟೋಗಳಿಗೆ ಹೂವಿನ ಹಾರ ಹಾಕುತ್ತಿದ್ದರು. ಫೋಟೋ ಕೆಳಗಡೆ ಅವರವರ ಹೆಸರಾದ ಶ್ರೀನಾಥ ವಸಿಷ್ಠ ಮತ್ತು ರಾಜಲಕ್ಷ್ಮಿ ವಸಿಷ್ಠ ಎಂದು ಬರೆದಿರುವುದನ್ನೊದಿ ಫೋಟೋಗಳನ್ನು ಮುಟ್ಟಿ ನೋಡಿದ ನಿಧಿ ಅಪ್ಪನನ್ನು ಬಿಗಿಯಾಗಿ ತಬ್ಬಿಕೊಂಡು ಜೋರಾಗಿ ಅಳುವುದಕ್ಕೆ ಪ್ರಾರಂಭಿಸಿದಳು. 

ಹರೀಶ ಮಗಳನ್ನು ಸಮಾಧಾನ ಮಾಡುವುದಕ್ಕೆ ಮುಂದಾದಾಗ ನೀತು ಗಂಡನನ್ನು ತಡೆದು ಅವಳ ದುಃಖಗಳೆಲ್ಲವೂ ಕಣ್ಣೀರಿನ ಮೂಲಕ ಹೋಗಲೆಂದು ಸುಮ್ಮನಾಗಿಸಿದಳು. ನಿಧಿ ತುಂಬ ಸಮಯ ಅಪ್ಪನೆದೆಯಲ್ಲಿ ಮುಖ ಹುದುಗಿಸಿ ತನ್ನ ದುಃಖ ಕಣ್ಣೀರಿನ ಮೂಲಕ ಕಳೆಯುತ್ತಿದ್ದರೆ ಮಗಳನ್ನು ತಬ್ಬಿಕೊಂಡು ಹರೀಶ ತಾನೂ ಕಣ್ಣೀರಿಡುತ್ತಿದ್ದನು. ನೀತು ಕಂಬನಿ ಮಿಡಿಯುತ್ತಲೇ ತನ್ನ ಜೊತೆಗೇ ತಂದಿದ್ದ ನಾಲ್ಕು ಬೆಳ್ಳಿ ಕಂಬಗಳನ್ನು ಫೋಟೋ ಮುಂದಿಟ್ಟು ತುಪ್ಪ ಹಾಕಿ ಅವುಗಳಿಗೆ ಬತ್ತಿಯಿಟ್ಟಳು. ನಿಧಿ ಸ್ವಲ್ಪ ಸಮಾಧಾನಗೊಂಡ ನಂತರ ಅಪ್ಪನ ಕಣ್ಣೀರನ್ನೊರೆಸಿ.......

ನಿಧಿ......ಅಪ್ಪ ನಾನೀಗಾಗಲೇ ಜನ್ಮ ನೀಡಿದ ಮತ್ತು ಸಂರಕ್ಷಿಸಿದ ಇಬ್ಬಿಬ್ಬರು ತಂದೆ ತಾಯಿಯನ್ನು ಕಳೆದುಕೊಂಡಿದ್ದೀನಿ ದಯವಿಟ್ಟು ನೀವು ಮಾತ್ರ ನನ್ನನ್ನು ದೂರ ಮಾಡ್ಬೇಡಿ ನನ್ನ ಬದುಕಿಗೆ ನೀವೇ ಆಸರೆ ಅಪ್ಪ.

ಹರೀಶ ಮಗಳನ್ನು ತಬ್ಬಿಕೊಂಡು....ನನಗೆ ನನ್ನ ಮಗಳು ನನ್ನ ಪ್ರಾಣ ಕಣಮ್ಮ ನನ್ನಿಂದ ನಿನ್ನನ್ಯಾಕೆ ದೂರ ಮಾಡಲಿ ? ನಿನ್ನಲ್ಲಿರುವ ದುಃಖ ಇಂದಿಗೆ ಕೊನೆಗಾಣಲಿ ನಿನ್ನ ದುಃಖವನ್ನೆಲ್ಲಾ ಹೊರಹಾಕ್ಬಿಡು ನನಗೆ ನನ್ನ ನಗುಮುಖದ ಮಗಳನ್ನೇ ನೋಲಿಷ್ಟ. ನಿನಗ್ಯಾವುದೇ ರೀತಿಯ ಕಷ್ಟಗಳೂ ಬರದಂತೆ ಈ ನಿನ್ನ ತಂದೆ ಸದಾ ನಿನಗೆ ಶ್ರೀರಕ್ಷೆಯಾಗಿ ನಿಲ್ತಾನೆ ಕಣಮ್ಮ.

ನೀತು ಮಗಳ ತಲೆ ನೇವರಿಸಿ......ಅತ್ತಿದ್ದು ಸಾಕು ಕಣಮ್ಮ ನೀನಿಷ್ಟು ದಿನ ತಡೆದುಕೊಂಡಿದ್ದ ದುಃಖವನ್ನೆಲ್ಲಾ ಇವತ್ತು ಹೊರಹಾಕಿದ್ದಾಯ್ತು ಇನ್ಮುಂದೆ ನನ್ನ ಮಗಳ ಮುಖದಲ್ಲಿ ಸದಾ ನಗುವೇ ಇರಬೇಕು. ಹೆತ್ತ ತಂದೆ ತಾಯಿಯರ ಋಣವನ್ನು ಮಕ್ಕಳು ಜನ್ಮಜನ್ಮಗಳು ಹುಟ್ಟಿದ್ರೂ ಸಹ ತೀರಿಸಲು ಸಾಧ್ಯವಿಲ್ಲ. ಆದರೂ ಅವರ ಆತ್ಮಗಳಿಗೆ ಮಗಳಿಂದ ಶ್ರದ್ದಾಂಜಲಿ ಸಲ್ಲಿಸಬೇಕಾದ್ದು ನಿನ್ನ ಕರ್ತವ್ಯ ಬಾ ಅಪ್ಪ ಅಮ್ಮನಿಬ್ಬರ ಫೋಟೋ ಮುಂದೆ ದೀಪ ಹಚ್ಚಿ ಅವರ ಆಶೀರ್ವಾದ ಪಡೆದುಕೋ.

ನಿಧಿ ಅಮ್ಮ ಹೇಳಿದಂತೆ ಹೆತ್ತ ತಂದೆ ತಾಯಿಯ ಫೋಟೋ ಮುಂದೆ ದೀಪ ಬೆಳಗಿಸಿ ಕೈಮುಗಿದು ಆಶೀರ್ವಾದ ಪಡೆದುಕೊಂಡು ಅವರ ಆತ್ಮದ ಶಾಂತಿಗಾಗಿ ಫೋಟೋ ಮುಂದೆ ಕುಳಿತು ಕೆಲಹೊತ್ತಿವರೆಗೂ ಪ್ರಾರ್ಥನೆ ಮಾಡಿದಳು. ಇದನ್ನೆಲ್ಲಾ ನೋಡುತ್ತಿದ್ದ ರಾಣಾ....ವಿಕ್ರಂ ಸಿಂಗ್ ಕಣ್ಣಿನಿಂದಲೂ ಕಣ್ಣೀರು ಜಿನುಗುತ್ತಿತ್ತು.

ನೀತು......ನಿಧಿಯನ್ನು ಹೆತ್ತ ತಂದೆ ತಾಯಿಯ ಫೋಟೋ ಇದೊಂದೆ ಇರೋದಾ ?

ರಕ್ಷಕ......ಇಲ್ಲ ಮಾತೆ ರೂಮಿನಲ್ಲಿ ಆಲ್ಬಂ ಕೂಡ ಇದೆ ಅದರಲ್ಲಿ ಕೆಲ ಫೋಟೋ ಸಿಗಬಹುದು ನಾವು ತೆರೆದು ನೋಡಿಲ್ಲ.

ಹರೀಶ ಮಗಳ ಜೊತೆ ಮನೆಯನ್ನೆಲ್ಲಾ ನೋಡಲು ಕರೆದೊಯ್ದರೆ ನೀತು ರೂಮಿನ ಆಲ್ಬಂ ತೆಗೆದು ಅದರಲ್ಲಿರುವ ಫೋಟೋಗಳನ್ನು ನೋಡಿ ಅಲ್ಬಂ ತನ್ನೊಂದಿಗೆ ತೆಗೆದಿಟ್ಟುಕೊಂಡಳು. ಮೂರು ಘಂಟೆ ನಿಧಿ ಹುಟ್ಟಿದ ಮನೆಯಲ್ಲೇ ಕಳೆದು ಹೊರಡುವಾಗ.....

ನಿಧಿ......ಅಮ್ಮ ವರ್ಷದಲ್ಲಿ ಒಂದು ಸಲವಾದರೂ ನಾನಿಲ್ಲಿಗೆ ಬರಲು ನೀವು ಪರ್ಮಿಷನ್ ಕೊಡ್ತೀರಾ ?

ಹರೀಶ......ನಿಮ್ಮನೇನು ಪರ್ಮಿಷನ್ ಕೊಡೋದು ನಿನ್ನ ಮನಸ್ಸಿಗೆ ಬರಬೇಕೆಂದು ಅನಿಸಿದಾಗಲೆಲ್ಲಾ ನಾನೇ ನಿನ್ನನ್ನಿಲ್ಲಿಗೆ ಕರೆತರ್ತೀನಿ.

ನೀತು.......ನಿಮ್ಮಪ್ಪ ಹೇಳಾಯ್ತಲ್ಲಮ್ಮ ಇನ್ನೇನು ನಿಮ್ಮಪ್ಪನ ಜೊತೆ ನಿನಗಿಷ್ಟವಾದಾಗ ಬರುವಂತೆ ಇದು ನನ್ನ ಮಗಳು ಜನಿಸಿದ ಮನೆ.

(ಮನೆಯ ರಕ್ಷಕರಿಗೆ ಹಣ ನೀಡುತ್ತ) ಈ ಮನೆಯ ಸಂರಕ್ಷಣೆಗೆಂದು ನಿಮಗೆ ಬರುತ್ತಿರುವ ಹಣ ಇದೇ ತಿಂಗಳಿನಿಂದ ಹೆಚ್ಚಾಗುತ್ತೆ. ಪ್ರತಿದಿನ ಬೆಳಿಗ್ಗೆ ಸಂಜೆ ಫೋಟೋಗಳಿಗೆ ಹೂವು ಮತ್ತು ದೀಪಗಳನ್ನು ಹಚ್ಚಲು ಮರೆಯಬಾರದು ಎಚ್ಚರವಿರಲಿ.

ರಕ್ಷಕರು......ನಿಮ್ಮಾಜ್ಞೆ ಮಾತೆ ಹಾಗೇ ಮಾಡ್ತೀವಿ.

ನಿಧಿ ಜನಿಸಿದ ಮನೆಗೆ ಅವಳನ್ನು ಬೇಟಿ ಮಾಡಿಸಿ ಅಲ್ಲಿಂದ ಎಲ್ಲರೂ ಹೋಟೆಲ್ಲಿಗೆ ಮರಳಿದಾಗ ಮನೆಯವರು ರೆಸ್ಟೋರೆಂಟಲ್ಲಿ ಬೆಳಿಗ್ಗಿನ ಉಪಹಾರ ಸೇವಿಸುತ್ತಿರುವುದು ತಿಳಿದು ಅಲ್ಲಿಗೆ ಬಂದರು. ಚೇರಿನ ಮೇಲೆ ನಿಂತಿದ್ದ ನಿಶಾ ಹೋಟೆಲ್ ಬೇರರನ್ನು ಕೂಗಿ ತನಗೆ ಜಿಲಿಬಿಲಿ ಬೇಕೆಂದು ಹೇಳುತ್ತಿದ್ದರೆ ಅವನಿಗೆ ಅರ್ಥವಾಗದೆ ತಲೆ ಕೆರೆಯುತ್ತ ನಿಂತಿದ್ದನು. ಅಶೋಕ ನಗುತ್ತ ಜಿಲೇಬಿ ತೆಗೆದುಕೊಂಡು ಬಾರಪ್ಪ ಎಂದು ಹಿಂದಿಯಲ್ಲಿ ಹೇಳಿದಾಗ ನಿಶಾ ಬೇಗ...ಬೇಗ ಎಂದೇಳುತ್ತ ಕುಣಿದಾಡುತ್ತ ತಿರುಗಿದರೆ ಏದುರಿಗೆ ಅಮ್ಮ ಕೈಕಟ್ಟಿಕೊಂಡು ನಿಂತು ತನ್ನನ್ನೇ ನೋಡುತ್ತಿದ್ದುದನ್ನು ಕಂಡ ಸೈಲೆಂಟಾಗಿ ಕುಳಿತಳು.

ನೀತು.......ಪಾಪ..ಪಾಪ ಅಂತ ನಾನು ಸುಮ್ಮನಿದ್ರೆ ನಿಂದು ಬರ್ತಾ ಬರ್ತಾ ಜಾಸ್ತಿಯಾಗ್ತಿದೆ ತುಂಬ ಹೆಚ್ಚಿಕೊಳ್ತಿದ್ದೀಯ. ಪೂನಿ ನೋಡು ಎಷ್ಟು ಸೈಲೆಂಟಾಗಿ ಕೂತಿದ್ದಾಳೆ ನೀನ್ಯಾಕಿಷ್ಟು ಗಲಾಟೆ ಮಾಡ್ತೀಯ.

ಅಮ್ಮನನ್ನು ವಾರೆಗಣ್ಣಿನಲ್ಲಿ ನೋಡಿ ತಲೆತಗ್ಗಿಸಿದ ಮಗಳನ್ನೆತ್ತಿಕೊಂಡ ಹರೀಶ ಅವಳನ್ನು ಮುದ್ದಾಡಿ.......ಲೇ ನನ್ನ ಮಗಳು ಎಷ್ಟೇ ಗಲಾಟೆ ಮಾಡಲಿ ಅದರಿಂದ ನಿನಗೇನು ಸುಮ್ನಿರು ನೀನೆಷ್ಟೊಂದು ಗಲಾಟೆ ಮಾಡ್ತಿಯಲ್ಲ ಪಾಪ ನನ್ನ ಕಂದ ಹೆದರಿಕೊಂಡು ಸೈಲೆಂಟಾಗ್ತಾಳೆ.

ನೀತು......ರೀ ನೀವು.....

ಹರೀಶ......ಮಾತಾಡ್ಬೇಡ ಸೈಲೆಂಟಾಗಿ ಕೂರು ಚಿನ್ನಿ ಮರಿ ನೀನು ಆರಾಮವಾಗಿರಮ್ಮ ಕಂದ ಅಮ್ಮಂಗೆ ನಾನು ಬೈತೀನಿ.

ನಿಧಿಯ ಕಣ್ಣುಗಳು ಕೆಂಪಗಿರುವುದನ್ನು ಕಂಡು ಶೀಲಾ ಏನಾಯ್ತು ಅಂತ ವಿಚಾರಿಸಿದಾಗ ತಾವೆಲ್ಲಿಗೆ ಹೋಗಿದ್ದೆವೆಂದು ನೀತು ಎಲ್ಲರಿಗೂ ತಿಳಿಸಿದಳು. ಪ್ರತಿಯೊಬ್ಬರೂ ನಿಧಿಯನ್ನು ತಬ್ಬಿಕೊಂಡು ಸಂತೈಸುತ್ತ ತಾವೇ ಅವಳಿಗೆ ತುತ್ತಿಟ್ಟು ತಿನ್ನಿಸಿದಾಗ ಇಷ್ಟೊಂದು ಪ್ರೀತಿ ಪಡೆದಿದ್ದಕ್ಕೆ ನಿಧಿ ತನ್ನ ಹಿಂದಿನ ದುಃಖವನ್ನೆಲ್ಲಾ ಮರೆತು ನಗುತ್ತ ಮಾತನಾಡಲು ಮೊದಲಾದರೆ ಹರೀಶ—ನೀತು ಸಮಾಧಾನಗೊಂಡರು. 

ಮಧ್ಯಾಹ್ನದ ಹೊತ್ತಿಗೆ ಸಂಸ್ಥಾನದ ವಿಮಾನದಲ್ಲಿ ಬೆಂಗಳೂರಿಗೆ ತಲುಪಿ ಅಲ್ಲಿಂದ ಬಸ್ಸಿನಲ್ಲೇ ಕಾಮಾಕ್ಷಿಪುರಕ್ಕೆ ಹೊರಟು ಮನೆ ಸೇರಿದರು. ಮನೆಯ ನಾಯಿಗಳನ್ನು ರಕ್ಷಕರೇ ನೋಡಿಕೊಳ್ಳುತ್ತಿದ್ದು ನಿಶಾ ಮನೆ ತಲುಪಿದ ತಕ್ಷಣ ತಬ್ಬಿಕೊಂಡು ಮುದ್ದಾಡಿದರೆ ರಕ್ಷಕನೊಬ್ಬ ಮನೆಯ ಬೀಗ ತೆಗೆದನು. ಸುಭಾಷ್—ಪಾವನ ಇಬ್ಬರನ್ನೂ ಮನೆಯಾಚೆ ನಿಲ್ಲಿಸಿ ಮನೆ ಆರತಿ ಬೆಳಗಿದ ನಂತರ ಪಾವನಾಳಿಂದ ಸೇರನ್ನೊದೆಸಿ ಮನೆ ತುಂಬಿಸಿಕೊಳ್ಳುವ ಶಾಸ್ತ್ರವನ್ನು ಮಾಡಲಾಯಿತು. ಪಾವನ ಕೂಡ ರಾಜಸ್ಥಾನದಲ್ಲಿ ಕನ್ನಡ ಭಾಷೆ ಕಲಿಯುತ್ತಿದ್ದು ಮುಕ್ಕಾಲು ಭಾಗದಷ್ಟು ಅರ್ಥ ಮಾಡಿಕೊಳ್ಳುತ್ತಿದ್ದು ಅಲ್ಪಸ್ವಲ್ಪ ಮಾತನಾಡುತ್ತಿದ್ದಳು.

ಹರೀಶ......ಭಟ್ಟರ ಮನೆಯಲ್ಲಿ ಅಡುಗೆ ರೆಡಿಯಾಗಿದೆಯಂತೆ ಅಲ್ಲಿ ಹೋಗಿ ತರಬೇಕು.

ಸುಭಾಷ್......ಸರ್ ನಾನೇ ಹೋಗ್ತೀನಿ ಬನ್ನಿ.

ಪ್ರೀತಿ.....ನೀ ಬಾರಪ್ಪ ಇಲ್ಲಿ ಕೂತ್ಕೊ ಅವರೋಗಿ ತರ್ತಾರೆ ನಿನಗಿಲ್ಲಿ ಕೆಲಸವಿದೆ ಟೈಮಿನ್ನೂ ಆರು ಘಂಟೆಯಷ್ಟೆ ನಿನ್ನ ಸ್ನೇಹಿತರ ಲಿಸ್ಟ್ ರೆಡಿ ಮಾಡು ಅವರನ್ನು ಫಂಕ್ಷನ್ನಿಗೆ ಆಹ್ವಾನಿಸಬೇಕು.

ನಿಧಿ......ಅತ್ತೆ ಬೆಂಗಳೂರಿಗೆ ಹೊರಟಾಗಲೇ ನಾನು ಎಸ್ಪಿ ವಿರಾಜ್ ಅಣ್ಣನಿಗೆ ಫೋನ್ ಮಾಡಿದ್ದೆ ಅವರಿನ್ನೇನು ಬರ್ತಿದ್ದಾರಂತೆ.

ಸುಭಾಷ್.......ಅವನಿಗ್ಯಾಕಮ್ಮ ಫೋನ್ ಮಾಡ್ದೆ ಈಗವನೊಬ್ಬನೇ ಬರಲ್ಲ ಜೊತೆಗೆ ನಮ್ಮ ಪಟಾಲಂ ಜೊತೆ ಬರ್ತಾನೆ ಎಲ್ಲರೂ ಸೇರಿ ಹೇಳದೆ ಮದುವೆಯಾಗಿದ್ದಕ್ಕೆ ನನಗೇನ್ ಮಾಡ್ತಾರೋ.

ನಿಧಿ.......ಅಣ್ಣ ನೀವೇ ತಾನೇ ಗ್ರಾಂಡಾಗಿ ಮದುವೆ ಬೇಡ ಅಂತ ಯಾರನ್ನೂ ಕರೆಯುವುದಕ್ಕೆ ಬಿಡಲಿಲ್ಲ ಈಗ ಅನುಭವಿಸಿ ನನಗೂ ಇದಕ್ಯಾವುದೇ ಸಂಭಂಧವಿಲ್ಲ ಬನ್ನಿ ಅತ್ತಿಗೆ ನಿಮ್ಮ ರೂಂ ತೋರಿಸ್ತೀನಿ ನನ್ನ ರೂಂ ಪಕ್ಕದ್ದೇ ನಿಮ್ಮ ರೂಂ ಗಿರೀಶ—ಸುರೇಶ ಅತ್ತಿಗೆ ಲಗೇಜ್ ತಗೊಂಡು ಮೇಲೆ ಬನ್ನಿ.

ಏಳು ಘಂಟೆಯ ಹೊತ್ತಿಗೆ ಎಸ್ಪಿ ವಿರಾಜ್ ಜೊತೆ 20 ಜನ ಸುಭಾಷ್ ಗೆಳೆಯರು ಮನೆಗೆ ಆಗಮಿಸಿದ್ದು ಗೇಟಿನ ಹತ್ತಿರವೇ ಅವರನ್ನು ಬೇಟಿ ಮಾಡಿದ ನಿಧಿ ಅಣ್ಣನನ್ನು ಚೆನ್ನಾಗಿ ಝಾಢಿಸುವಂತೆ ಎತ್ತಿ ಕೊಟ್ಟು ಕಳುಹಿಸಿದಳು.ಮನೆಯಲ್ಲಿ ಎಲ್ಲರನ್ನು ಪರಿಚಯ ಮಾಡಿಕೊಂಡು ಸ್ನೇಹಿತರು ಹೇಳದೆ ಕೇಳದೆ ಮದುವೆಯಾಗಿದ್ದಕ್ಕಾಗಿ ಸುಭಾಷನನ್ನು ಚೆನ್ನಾಗಿ ಗೋಳಾಡಿಸಿ ಆತ ಕ್ಷಮೆ ಕೇಳಿ ಸಾಕಾಗುವಂತೆ ಮಾಡಿದಾಗ ನೀತು ಹಿರಿಮಗನ ಸಹಾಯಕ್ಕೆ ಬಂದಳು.

ನೀತು......ಅರ್ಜೆಂಟಾಗಿ ಮದುವೆ ಅರೇಂಜ್ ಮಾಡಬೇಕಾಯಿತು ಕಣಪ್ಪ ಅದಕ್ಕಾಗಿ ಯಾರನ್ನೂ ಕರೆಯಲಾಗಲಿಲ್ಲ ಪಾಪ ಇದರಲ್ಲಿ ನಿಮ್ಮ ಸ್ನೇಹಿತನದ್ದೇನೂ ತಪ್ಪಿಲ್ಲ ಎಲ್ಲವನ್ನೂ ನಾನೇ ಆರೇಂಜ್ ಮಾಡಿದೆ ಜೊತೆಗೆ ಕಾಶಿಯಲ್ಲೇ ಮದುವೆ ನೆರವೇರಿದ್ದು ಇಲ್ಲಿಂದಲ್ಲಿಗೆ ಎಲ್ಲರೂ ಬರುವಷ್ಟೂ ಸಮಯವಿರಲಿಲ್ಲ.

ಸ್ನೇಹಿತ.......ಆಂಟಿ ಸುಭಾಷ್ ನಮ್ಮೆಲ್ಲರಿಗೂ ತುಂಬ ಒಳ್ಳೆ ಸ್ನೇಹಿತ ನಮ್ಮ ಫ್ರೆಂಡ್ಸ್ ಗುಂಪಿನಲ್ಲಿ ಇವನೇ ಮೊದಲು ಮದುವೆಯಾಗಿದ್ದು ಅದರಲ್ಲಿ ಪಾಲ್ಗೊಳ್ಳಲಾಗಲಿಲ್ಲ ಎಂಬುದಷ್ಟೇ ನಮಗೆ ಬೇಸರ.

ಇನ್ನೊಬ್ಬ ಸ್ನೇಹಿತ.....ಆಂಟಿ ನೀವು ಮಗನ ಪರವಾಗಿ ಬಂದಿದ್ದಕ್ಕೆ ಇವನನ್ನು ಕ್ಷಮಿಸ್ತಿದ್ದೀವಿ ಏಕೆಂದರೆ ದೇವರನ್ನೆಷ್ಟು ಪೂಜಿಸುತ್ತಾನೋ ಸುಭಾಷ್ ನಿಮ್ಮನ್ನು ಅಂಕಲ್ ಇಬ್ಬರನ್ನೂ ಅಷ್ಟೇ ಆರಾಧಿಸ್ತಾನೆ.

ನಿಧಿ ಅಣ್ಣನನ್ನು ತಬ್ಬಿಕೊಂಡು.....ನಮ್ಮಣ್ಣ ಬೆಸ್ಟ್ ಅಲ್ವಾ ಅದಕ್ಕೆ...

ನಿಶಾ ಓಡೋಡಿ ಬಂದು......ಅಣ್ಣ ನಂದು...ನಂದು....

ಸ್ನೇಹಿತ.......ಯಾರೀ ಮುದ್ದಾದ ಕ್ಯೂಟಿ ?

ನಿಶಾ ಆತನಿಗೆ ಬೆರಳು ತೋರಿಸಿ......ಅಣ್ಣ ನೋಡು ನನ್ನಿ ಕೂಟಿ ಅಂತ ಬೇತು ಏಟ್ ಕೊಲು ಅಣ್ನ.

ಸುಭಾಷ್ ನಗುತ್ತ.....ಚಿನ್ನಿ ಅಣ್ಣ ಬೈಯಲಿಲ್ಲ ಕಂದ ನಿನ್ನನ್ನು ಕ್ಯೂಟಿ ಅಂತ ಹೊಗಳಿದ್ದು ಕ್ಯೂಟಿ ಅಂದ್ರೆ ವೆರಿ ಗುಡ್ ಗರ್ಲ್.

ನಿಶಾ.....ಹೂಂ ಅಣ್ಣ ನಾನಿ ಗುಲ್ ಗಲ್.

ವಿರಾಜ್.......ಆಂಟಿ ನೀವೇನೇ ಹೇಳಿ ಸುಭಾಷಿಗೆ ಸುಂದರವಾದ ಹೆಂಡತೀನ ಹುಡುಕಿದ್ದೀರ ಅತ್ತಿಗೆ ನಿಮಗ್ಯಾರೂ ತಂಗಿಯಿಲ್ಲವಾ ಇದ್ರೆ ನೋಡಿ ನಾನಂತೂ ಈಗಲೇ ರೆಡಿಯಿದ್ದೀನಿ.....ಎನ್ನುತ್ತ ಸುಭಾಷ್ ಜೊತೆ ಪಾವನಾಳನ್ನೂ ಗೋಳು ಹುಯ್ದುಕೊಳ್ಳುತ್ತ ಮನೆಯಲ್ಲಿ ಸಂತೋಷದ ವಾತಾವರಣ ತಂದಿದ್ದರು.

ಸ್ನೇಹಿತ......ಪಾರ್ಟಿ ಕಥೆ ಏನಪ್ಪ ಅದೂ ಇಲ್ವಾ ಮದುವೆಗಂತೂ ನಮ್ಮನ್ಯಾರನ್ನೂ ಕರೆಯಲಿಲ್ಲ.

ಜಾನಿ ಒಳಗೆ ಬರುತ್ತ.......ಪಾರ್ಟಿಗೆಲ್ಲವೂ ಅರೇಂಜಾಗಿದೆ ಬ್ರದರ್ಸ್ ಇವತ್ತೇ ನಮ್ಮ ತೋಟದಲ್ಲಿ ಸುಭಾಷ್ ಮದುವೆಯ ಖುಷಿಯಲ್ಲಿ ಗ್ರಾಂಡ್ ಪಾರ್ಟಿ ಕೇವಲ ಗಂಡಸರಿಗೆ ಮಾತ್ರ.

ಸುರೇಶ.....ನಾವೂ ಬರಬಹುದಾ ಅಂಕಲ್ ?

ನಿಶಾ......ನಾನಿ ಬತೀನಿ.

ಸುರೇಶ.....ಲೇ ಚೋಟಾ ಭೀಮ್ ಇದು ಗಂಡಸರಿಗೆ ಮಾತ್ರ ಗೊತ್ತ ನೀನು ಮನೇಲಿರು.

ನಿಶಾ ಮುಖ ಊದಿಸಿಕೊಂಡು ಅಣ್ಣನಿಗೆರಡು ಗುದ್ದಿ ಅಪ್ಪನ ಬಳಿ ಅಣ್ಣನ ವಿರುದ್ದ ಕಂಪ್ಲೇಂಟ್ ಮಾಡುತ್ತ ನಿಂತಳು.

ಜಾನಿ.....ನೀನು ಬರೋ ಹಾಗಿಲ್ಲ ಕಣಪ್ಪ.

ಸುರೇಶ......ಯಾಕೆ ಅಂಕಲ್ ನಾನೂ ಬಾಯ್ ಗರ್ಲ್ ಅಲ್ಲ.

ಜಾನಿ......ನೀನು ಎಣ್ಣೆ ಹೊಡಿತೀಯಾ ?

ಪ್ರೀತಿ ಕೋಪದಿಂದ.....ಅಂದ್ರೆ ತೋಟದಲ್ಲಿ ನೀವೆಲ್ಲರೂ ಅರೇಂಜ್ ಮಾಡಿರೋದು ಹೆಂಡದ ಪಾರ್ಟಿಯಾ ?

ಜಾನಿ.......ಲೇಡಿ ಬಾಂಡ್ ಕೋಪ ಮಾಡ್ಕೊಬೇಡಿ ಜಸ್ಟ್ ಬಿಯರ್ ಪಾರ್ಟಿ ಅಷ್ಟೆ ಎಣ್ಣೆಯಲ್ಲ ಅದರಿಂದೇನೂ ತೊಂದರೆಯಾಗಲ್ಲ ಬೇಗ ನಡೀರಪ್ಪ ಇಲ್ಲೇ ಇದ್ರೆ ನಮ್ಮ ಲೇಡಿ ಬಾಂಡ್ ರುಬ್ಬಾಕಿ ಬಿಡ್ತಾರೆ.

ಹರೀಶ.......ನಾಳೆಗೂ ಲಗೇಜ್ ತೆಗೆದುಕೊಂಡು ಬಂದಿದ್ದೀರಲ್ಲವಾ ?

ವಿರಾಜ್......ಸರ್ ನೀವು ಫೋನ್ ಮಾಡಿದಾಗಲೇ ನಾವು ಫುಲ್ ರೆಡಿಯಾಗಿ ಬಂದಿದ್ದೀವಿ.

ಸುಭಾಷ್.....ಸರ್ ನಾಳೆ ಏನು ?

ಪ್ರೀತಿ.....ನಿನಗೇನೂ ಹೇಳಿಲ್ಲ ಅಲ್ಲವಾ ನಾಳೆ ಮನೆಯಲ್ಲೇ ನೀನು ಪಾವನಾ ಸೇರಿ ಸತ್ಯನಾರಾಯಣ ಪೂಜೆ ಮಾಡ್ಬೇಕು ಅದಕ್ಕೆಲ್ಲವೂ ನೀವು ತೆರಳಿದ ನಂತರ ನಾವು ರೆಡಿ ಮಾಡ್ತೀವಿ.

ಸುಭಾಷ್......ಆಂಟಿ ನನ್ನಿಂದ್ಯಾವುದೇ ಕೆಲಸ ಮಾಡಿಸದೆ ನೀವೆಲ್ಲ ಇಷ್ಟೊಂದು ಅರೇಂಜ್ಮೆಂಟ್ ಮಾಡಿದ್ದೀರಲ್ಲ ಥಾಂಕ್ಯೂ......ಎಂದೇಳಿ ಪ್ರೀತಿಯನ್ನು ತಬ್ಬಿಕೊಂಡನು.

ಪ್ರೀತಿ ಅವನ ತಲೆಗೆ ಮೊಟಕಿ.....ನೀನೀ ಮನೆಯ ಮೊದಲನೇ ಮಗ ನಿನಗಿಷ್ಟೂ ಮಾಡಲಿಕ್ಕೆ ನಮ್ಮಿಂದಾಗಲ್ವಾ ಹೋಗಿ ಬಾ ಆದ್ರೆ ಬೆಳಿಗ್ಗೆ ಐದು ಘಂಟೆಗೆಲ್ಲಾ ನೀವುಗಳು ಮನೆಯಲ್ಲಿರಬೇಕಷ್ಟೆ.

ರೇವಂತ್....ಲೇ ತೋಟದಲ್ಲೇ ಸ್ನಾನ ಮಾಡ್ಕೊಂಡ್ ಬರ್ತೀವಿ ಬಿಡೆ.

ಪ್ರೀತಿ.......ಯಾವ ಸ್ನಾನ ? ಅಲ್ಲೀಗ ಎಣ್ಣೆ ಸ್ನಾನ ಮಾಡಕ್ಕೆ ತಾನೇ ಹೋಗ್ತಿರೋದು ?

ಜಾನಿ......ಓ ನಡಿ ರೇವಂತ್ ಯಾಕೋ ನಿನ್ನೆಂಡ್ತಿ ಇವತ್ತು ತುಂಬಾ ಕಿರಿಕ್ ಮಾಡೋ ಮೂಡಿನಲ್ಲಿದ್ದಾಳೆ...ಎಂದೇಳಿ ಓಡಿದನು.

ಪ್ರೀತಿ.......ನಿಂತ್ಕೋ ಜಾನಿ ನೀನು ಕೈಗೆ ಸಿಗು ಮಾಡ್ತೀನಿ ನಾಳೆ ಬಾ ಆಗಿದೆ ನಿನಗೆ ಹಬ್ಬ.

ಅವರಿಬ್ಬರ ಕಚ್ಚಾಟಕ್ಕೆ ಎಲ್ಲರೂ ನಗುತ್ತಿದ್ದರೆ ಗಂಡಸರು ತೋಟದತ್ತ ತೆರಳಿದರು. ಹೆಂಗಸರು ಮಾತ್ರವೇ ಉಳಿದಿದ್ದು ನಾಳಿನ ಪೂಜೆಗಾಗಿ ಲಿವಿಂಗ್ ಹಾಲ್ ಸಿದ್ದಪಡಿಸಿ ತಾವುಗಳೂ ಮಲಗಲು ತೆರಳಿದರು ಭಾನುವಾರ ರಾಜಸ್ಥಾನಕ್ಕೆ ಆಗಮಿಸಿದ್ದವರನ್ನೇ ಸತ್ಯನಾರಾಯಣ ಪೂಜೆಗೂ ಆಹ್ವಾನಿಸಿದ್ದು ಜೊತೆಗೆ ಇನ್ನಿತರ ಕೆಲವು ಅತಿಥಿಗಳು ಸಹ ಆಗಮಿಸಿ ಪೂಜೆಯಲ್ಲಿ ಪಾಲ್ಗೊಂಡರು. 

ಇಂದು ಸಂಜೆಯಿಂದಲೇ ಎಲ್ಲರೂ ಜಾನಿಯ ತೋಟಕ್ಕೆ ತೆರಳಿ ಪಾರಿವಾರಿಕ ಆಟೋಟಗಳಲ್ಲಿ ಪಾಲ್ಗೊಂಡು ಸಂತೋಷ ಸಂಭ್ರಮದ ಗೆಟ್ ಟುಗೆದರ್ ಪಾರ್ಟಿ ಸಹ ಮಾಡಿದರು. ಗಂಡಸರೆಲ್ಲರೂ ಇಂದಿನ ರಾತ್ರಿಯೂ ತೋಟದಲ್ಲಿಯೆ ಉಳಿಯುತ್ತಿದ್ದು ಹೆಂಗಸರು ಮನೆಗೆ ಹೋಗುವವರಿದ್ದರು. ಸುನಿಲ್ ಕೂಡ ಇಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು ನಾಳೆ ಬೆಳಿಗ್ಗೆ ಮಗಳನ್ನು ಕರೆದುಕೊಂಡು ಊರಿಗೆ ಹೋಗುವವನಿದ್ದ. 

ನಾಗೇಂದ್ರ ಮತ್ತು ಸುನಿಲ್ ಮಾತನಾಡ್ತಾ ನಿಂತಿರುವುದನ್ನು ನೋಡಿ ಇಂದಿನ ರಾತ್ರಿ ಕಾಲೇಜಿನ ಸಹಪಾಠಿಗಳ ಜೊತೆ ರಾತ್ ರಂಗೀನ್ ಮಾಡೊಣ ಎಂದುಕೊಂಡ ನೀತು ಅದಕ್ಕಾಗಿ ಸಿದ್ದತೆಯನ್ನೂ ಮಾಡಿಕೊಂಡಳು. 

ಇಬ್ಬರಿಗೂ ತಾನೇ ಜ್ಯೂಸ್ ಸರ್ವ್ ಮಾಡಿ ಅದಕ್ಕೂ ಮುನ್ನ ಎರಡು ವಿಶೇಷ ದ್ರವ್ಯಗಳನ್ನು ಜ್ಯೂಸಿನಲ್ಲಿ ಬೆರೆಸಿ ಇಬ್ಬರನ್ನೂ ನೀಡಿದ್ದಳು. ಕಂಪನಿಯ ಬಗ್ಗೆ ಕೆಲವು ಸಂದೇಹಗಳನ್ನು ತಿಳಿದುಕೊಳ್ಳಬೇಕಾಗಿದೆ ಇಲ್ಲಿನ ಕಾರ್ಯಕ್ರಮ ಮುಗಿಸಿ ನಿನ್ನ ಮನೆಗೆ ಹೋಗೋಣ ಎಂದು ನೀತು ಕೇಳಿದಾಗ ನಾಗೇಂದ್ರ ಒಪ್ಪಿಕೊಂಡು ಸುನಿಲನನ್ನೂ ಜೊತೆಗೆ ಬರುವಂತೇಳಿದನು.

ಶೀಲಾ.......ನೀನೇನೇ ಇನ್ನೂ ಇಲ್ಲೇ ಇದ್ದೀಯಲ್ಲ ಮನೆಗೆ ಬರುವ ಯೋಚನೆಯಿಲ್ವಾ ಅಥವ ನೀನೂ ಬಿಯರ್ ಕುಡಿಯಬೇಕೆಂದು ತೀರ್ಮಾನಿಸಿ ಇಲ್ಲೇ ಉಳಿಯುತ್ತಿದ್ದೀಯೋ ?

ನೀತು......ಹಾಗೇನಿಲ್ಲ ಕಣೆ ನಾಳೆ ಕಂಪನಿಯ ಕಾನ್ಫರೆನ್ಸಿದೆ ನನಗೆ ಕೆಲವು ಡೌಟ್ಸ್ ಇದೆ ಅದನ್ನು ನಾಗೇಂದ್ರ ಜೊತೆ ಡಿಸ್ಕಸ್ ಮಾಡಿ ಮನೆಗೆ ಬರ್ತೀನಿ ನೀವೆಲ್ರೂ ಹೋಗಿರಿ ಚಿನ್ನಿ ಎಲ್ಲಿ ?

ಶೀಲಾ.....ಅವಳಾಗಲೇ ನಿಧಿ...ಸುಮ ಜೊತೆ ಮನೆಗೋಗಾಯ್ತು ಇಲ್ಲೇ ತೂಕಡಿಸ್ತಿದ್ಳು ಅದಕ್ಕೆ ಬೇಗ ಹೋಗಿದ್ದಾರೆ.

ನೀತು......ನೀನೂ ಹೋಗಿರು ನಾನಾಮೇಲೆ ಬರ್ತೀನಿ....ಎಂದು ಮಹಿಳೆಯರನ್ನು ಮನೆಗೆ ಕಳುಹಿಸಿ ಸುನಿಲ್ ಜೊತೆ ನಾಗೇಂದ್ರನ ಮನೆಯತ್ತ ಹೊರಟಳು. ಇಂದಿನ ರಾತ್ರಿ ನೀತು ತನ್ನ ಕಾಲೇಜಿನ ಸಹಪಾಠಿಗಳ ಜೊತೆ ನಗ್ನನಾಟ್ಯವಾಡಲು ನಿರ್ಧರಿಸಿದ್ದು ದ್ರವ್ಯದ ಪ್ರಭಾವದಿಂದ ಅವರಿಬ್ಬರಲ್ಲಿಯೂ ಕಾಮವು ಭುಗಿಲೆದ್ದಿತ್ತು.

1 comment:

  1. Anthu next part li neetu na story odalu siguthe.. thumbha katara agutha ede

    ReplyDelete