Total Pageviews

Tuesday, 8 April 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 322

ಹರೀಶ ಹೆಂಡತಿಯ ಜೊತೆ ಒಂದು ಪಾರ್ಕಿಗೆ ಬಂದಾಗ......

ನೀತು......ರೀ ನಾವು ಪಾರ್ಕಿಗ್ಯಾಕೆ ಬಂದಿದ್ದು ? ಇಲ್ಲಿಗೆ ಬರೋದಾದ್ರೆ ಚಿನ್ನೀನೂ ಕರೆತರಬಹುದಿತ್ತಲ್ಲ ಅವಳಿಲ್ಲಿ ಆಡಿಕೊಳ್ತಿದ್ಳು.

ಹರೀಶ.......ಲೇ ನಾನಿಲ್ಲಿ ಮಾತನಾಡಲು ಬಂದಿದ್ದು ವಿಶಾಲ್ ಮತ್ತು ಸುಜೋಯ್ ಇಬ್ರನ್ನೂ ಭಾರತಕ್ಕೆ ಕರೆತರುವ ಉಪಾಯ ಸಿಕ್ಕಿದೆ.

ನೀತು ಏಕ್ಸೈಟಾಗಿ.....ಏನದು ?

ಹರೀಶ.......ಅವರಿಬ್ಬರನ್ನು ಭಾರತಕ್ಕೆ ಕರೆತರಬೇಕಿದ್ದರೆ ಮೊದಲಿಗೆ ಅವರನ್ನು ದುಬೈಗೆ ಕರೆಸಬೇಕು.

ನೀತು.....ಅವರಲ್ಲಿಗ್ಯಾಕೆ ಬರ್ತಾರೆ ?

ಹರೀಶ......ಬರ್ತಾರೆ ಬಂದೇ ಬರ್ತಾರೆ.

ನೀತು........ನೀವಿಷ್ಟು ಗ್ಯಾರೆಂಟಿಯಿಂದೇಗೆ ಹೇಳ್ತೀರ ?

ಹರೀಶ......ಮೂರು ವರ್ಷದ ಹಿಂದೆ ರಾಣಾಪ್ರತಾಪ್ ಬದುಕಿದ್ದಾಗ ಸೂರ್ಯವಂಶಿ ಸಂಸ್ಥಾನದ ಅಧೀನದಲ್ಲಿ ಬರುವ ಎಲ್ಲಾ ದೇಶದ ಕಂಪನಿ ಮುಖ್ಯಸ್ಥರನ್ನೂ ಕರೆಸಿ ದುಬೈನಲ್ಲಿ ಮೀಟಿಂಗ್ ಮಾಡಿದ್ರು ಇದರ ಬಗ್ಗೆ ನಾನು ಬೆಳಿಗ್ಗೆ ರಾವ್ ಸರ್ ಜೊತೆ ಮಾತನಾಡಿದಾಗಷ್ಟೇ ತಿಳಿಯಿತು.

ನೀತು.......ನನಗಿದು ಗೊತ್ತಿತ್ತು ದುಬೈ ಒಂದೇ ಕಡೆಯಲ್ಲ ಇದೇ ರೀತಿ ಹಲವಾರು ದೇಶಗಳಲ್ಲೂ ಮೀಟಿಂಗ್ಸ್ ನಡೆದಿದೆ ಆದರೆ ಯಾವಾಗ್ಲೂ ಭಾರತದಲ್ಲೇ ಜಾಸ್ತಿ ನಡೆದಿರೋದು.

ಹರೀಶ.......ಅವರಿಬ್ಬರೂ ಭಾರತಕ್ಕೆ ಬರಬಾರದೆಂದು ಡಿಸೈಡ್ ಮಾಡಿರುವ ವಿಷಯ ನಿನಗೆ ಗೊತ್ತಿದೆ ಅದಕ್ಕವರನ್ನಿಲ್ಲಿಗೆ ಕರೆತರಲು ಅತ್ಯಂತ ಪ್ರಶಸ್ತವಾದ ಸ್ಥಳವೆಂದರೆ ದುಬೈ. ಅಲ್ಲಿನ ರಾಜಮನೆತನದ ಜೊತೆ ವರ್ಧನ್ ಅತ್ಯಂತ ನಿಕಟವಾದ ಮಿತೃತ್ವ ಹೊಂದಿದ್ದಾನೆ. ಈಗ ಅವನ ಜೊತೆ ನಾನೆಲ್ಲವನ್ನೂ ಚರ್ಚಿಸಿದ್ದೀನಿ ಜೊತೆಗೆ ರಾಣಾ ಜೊತೆ ಕೂಡ ನಾವಿಬ್ರೂ ಕಾನ್ಫರೆನ್ಸ್ ಮಾಡಿ ಮುಂದೇನು ಮಾಡಬೇಕೆಂದು ಕೂಡ ಚರ್ಚೆ ನಡೆಸಿದ್ವಿ. ದುಬೈನಲ್ಯಾವುದೇ ತೊಂದರೆಯಾಗದಂತೆ ವಿಶಾಲ್ ಮತ್ತು ಸುಜೋಯ್ ಇಬ್ರನ್ನೂ ಭಾರತಕ್ಕೆ ಕರೆತರುವುದಕ್ಕೆ ಬೇಕಾದ ಏರ್ಪಾಡುಗಳನ್ನು ವರ್ಧನ್ ಮಾಡ್ತಾನೆ.

ನೀತು.......ರೀ ಅದು ವಿದೇಶಿ ನೆಲ ಅಲ್ಲಿಂದ.......

ಹರೀಶ......ಶ್!!!! ಏನು ಮಾಡ್ಬೇಕು ? ಹೇಗೆ ಮಾಡ್ಬೇಕು ಅಂತೆಲ್ಲಾ ನಿರ್ಧಾರವಾಗಿದೆ. ನೀನು ಮಾಡಬೇಕಾಗಿರೋದಿಷ್ಟೇ ರಾವ್ ಸರ್ ಅವರಿಗೆ ಫೋನ್ ಮಾಡಿ ದೀಪಾವಳಿಯ ನಂತರ ದುಬೈನಲ್ಲೊಂದು ಮೀಟಿಂಗ್ ಅರೇಂಜ್ ಮಾಡಿಸ್ಬೇಕು. ಅಲ್ಲಿಗೆ ಪ್ರಪಂಚದಲ್ಲಿರುವಂತ ಸಂಸ್ಥಾನದ ಕಂಪನಿಗಳನ್ನು ನೋಡಿಕೊಳ್ಳುತ್ತಿರುವ ಪ್ರಮುಖರೆಲ್ಲರು ಬರಲೇಬೇಕೆಂದು ಅಫಿಶಿಯಲ್ ಆರ್ಡರ್ ಪಾಸ್ ಮಾಡಿಸು ಸಾಕು. ಅದಕ್ಕಿಂತ ಒಂದ್ವಾರ ಮುಂಚೆ ಬಷೀರ್ ಖಾನ್ ದುಬೈಗೆ ಹೋಗ್ತಾನೆ ಅಲ್ಲವನಿಗೆ ರಾಜಮನೆತನ ಹಾಗು ಪ್ರಮುಖ ಅಧಿಕಾರಿಗಳ ಸಂಪರ್ಕ ಮತ್ತವರನ್ನು ಪರಿಚಯಿಸುವ ಕೆಲಸ ವರ್ಧನ್ ನೋಡಿಕೊಳ್ತಾನೆ.

ನೀತು......ರೀ ಅದೆಲ್ಲವೂ ಸರಿ ಪ್ಲಾನ್ ಏನು ಅದನ್ನೇಳಿ ?

ಹರೀಶ ತಾನೇನು ಪ್ಲಾನ್ ಮಾಡಿರುವೆನೆಂದು ಹೇಳಿ ಅದನ್ನು ಯಾವ ರೀತಿ ಕಾರ್ಯರೂಪಕ್ಕೆ ತರುವುದೆಂಬುದರ ಬಗ್ಗೆ ವಿವರಿಸಿದಾಗ ನೀತು ಫುಲ್ ಖುಷಿಯಾಗಿ ಗಂಡನ ತುಟಿಗೆ ಮುತ್ತಿಟ್ಟಳು.

ಹರೀಶ......ಅಂತೂ ನೀನು ಜೀವನದ ಮೊದಲ ವಿದೇಶ ಪ್ರಯಾಣ ಮಾಡಲು ಹೊರಟಿದ್ದೀಯ ?

ನೀತು.......ಅವರಿಬ್ಬರು ಕಪಟಿ ಮೋಸಗಾರ...ಕೊಲೆಗಾರರನ್ನೆಳೆದು ತರಲಿಕ್ಕೆ ನಾನೆಲ್ಲಿಗಾದ್ರೂ ಹೋಗಲು ಸಿದ್ದ. ಆದರಿಲ್ಲಿ ಚಿನ್ನಿ ಒಬ್ಬಳೇ ಇರ್ತಾಳಾ ?

ಹರೀಶ.....ಅವಳ ಬಗ್ಗೆ ಚಿಂತಿಸ್ಬೇಡ ಕಣೆ ಆದರೆ ನಮ್ಮ ಮಕ್ಕಳಿಬ್ಬರ ಹಿಂದೆ ಬಿದ್ದಿರುವ ವಿಶಾಲ್—ಸುಜೋಯ್ ಕುಟುಂಬ ಸರ್ವನಾಶ ಆಗಲೇಬೇಕಾದ್ದು ತುಂಬ ಮುಖ್ಯ. ಆದರೆ ವಿಶಾಲ್ ಮನೆಯೊಬ್ಬ ಸದಸ್ಯೆ ಬಗ್ಗೆ......

ನೀತು.......ನೀವ್ಯಾರ ಬಗ್ಗೆ ಮಾತಾಡ್ತಿದ್ದೀರೆಂದು ಗೊತ್ತಾಯ್ತು ನೀವು ಅದರ ಬಗ್ಗೆ ಯೋಚಿಸ್ಬೇಡಿ ನಾನೆಲ್ಲಾ ನೋಡಿಕೊಳ್ತೀನಿ.

ಇಬ್ಬರೂ ಮನೆಗೆ ಹಿಂದಿರುಗಿದಾಗ ಒಂದು ದೊಡ್ಡ ಬಾಕ್ಸ್ ಪಾರ್ಸಲ್ ಬಂದಿದ್ದು ರಕ್ಷಕರು ಅದನ್ನು ಚೆಕಿಂಗ್ ಮಾಡಿ ಮನೆಯೊಳಗಿಡಲು ಕೊಂಡೊಯ್ಯುತ್ತಿದ್ದರು.

ನೀತು.......ಏನಿದು ?

ರಕ್ಷಕ......ಮಾತೆ ಪ್ಯಾರಿಸಿನಿಂದ ಪಾರ್ಸಲ್ ಬಂದಿದೆ ಸುಭಾಷ್ ಸರ್ ಕಳಿಸಿರೋದು.

ಹರೀಶ.......ಕೊಡಪ್ಪ ನಾನೇ ತೆಗೆದುಕೊಂಡೋಗ್ತೀನಿ.

ಒಳಗೆ ಬಂದು ಬಾಕ್ಸ್ ತೆರೆದರೆ ಅದರಲ್ಲಿ ಪ್ಯಾರಿಸಿನಲ್ಲಿ ದೊರೆಯುವ ವಿವಿಧ ರೀತಿಯ ಚಾಕ್ಲೇಟ್ಸ್.....ಬಿಸ್ಕೆಟ್ಸ್ ಹಾಗು ಇನ್ನಿತರ ತಿನಿಸುಗಳ ಪದಾರ್ಥಗಳಿದ್ದು ನವದಂಪತಿ ಅದನ್ನು ನಿಶಾಳಿಗಾಗಿ ಖರೀಧಿಸಿದ್ದು ಇಲ್ಲಿಗದನ್ನು ಕಳುಹಿಸಿದ್ದರು. ನಿಧಿ—ನಿಕಿತಾ ಅಣ್ಣ ಅತ್ತಿಗೆಯ ಜೊತೆ ವೀಡಿಯೋ ಕಾಲ್ ಮುಖೇನ ಮಾತನಾಡುತ್ತ ಬಂದು......

ನಿಧಿ.......ಅಣ್ಣ ನೀವು ಕಳಿಸಿರುವ ಪಾರ್ಸಲ್ ಬಂದಿದೆ.

ಹರೀಶ.....ಇದೇನೋ ಇಷ್ಟೊಂದು ಐಟ್ಸಂ ಕಳಿಸಿದ್ದೀಯಲ್ಲ.

ಸುಭಾಷ್.......ಸರ್ ಇದು ಕೇವಲ ಪ್ಯಾರಿನದ್ದಷ್ಟೇ ನಾವು ಬರುವಾಗ ಜರ್ಮನಿ ಹಾಗು ಸ್ವಿಜ಼ರಲ್ಯಾಂಡಿನ ಐಟ್ಸಂ ತರ್ತೀವಿ ರುಚಿಯಾಗಿದೆ ಸರ್ ನೀವೂ ಟೇಸ್ಟ್ ನೋಡಿ.

ಪ್ರೀತಿ.......ಹೂಂ ಕಣೋ ನೋಡ್ಲೇಬೇಕು ನೀನಿಷ್ಟೊಂದು ಬಗೆಬಗೆ ವೆರೈಟಿ ಐಟ್ಸಂ ಕಳಿಸಿದ್ದೀಯಲ್ಲ.

ಸುಮ.....ಅಲ್ಲೆಲ್ಲವೂ ಆರಾಮವಾಗಿದೆಯಾ ? ನಿಮಗೆ ಅಲ್ಲೇನೂ ತೊಂದರೆಯಾಗ್ತಿಲ್ಲ ತಾನೇ ?

ಸುಭಾಷ್.......ಇಲ್ಲ ಅತ್ತೆ ಏನೂ ತೊಂದರೆಯಿಲ್ಲ ಜಾಲಿಯಾಗಿದೆ.

ಸೌಭಾಗ್ಯ......ಜಾಲಿಯಾಗಿದೆ ಅಂತ ಊರನ್ನೇ ಮರೆತುಬಿಟ್ಯಾ.

ಪಾವನ ಅತ್ತೆಗೆ ವಂಧಿಸಿ.......ಅತ್ತೆ ನಾನೂ ಹೋಗೋಣ ಅಂದೆ......

ರಜನಿ.......ನಿಮ್ಮತ್ತೆ ಸುಮ್ಮನೆ ತಮಾಷೆ ಮಾಡ್ತಿರೋದು ಪಾವನ ನೀನೇನೂ ತಲೆ ಕೆಡಿಸಿಕೊಳ್ಬೇಡ ಜಾಲಿಯಾಗಿ ಟೈಂ ಕಳೆದು ಬನ್ನಿ.

ಸೌಭಾಗ್ಯ......ಹೌದಮ್ಮ ಪಾವನ ಆರಾಮವಾಗಿ ಸುತ್ತಾಡಿಕೊಂಡು ಬನ್ನಿ ಅಲ್ಲಿಗೆ ಪದೇ ಪದೇ ಹೋಗಲಿಕ್ಕಾಗುತ್ತಾ ?

ಇವರ ಮಾತೀಕತೆ ಮುಂದುವರಿದಿದ್ದರೆ.......

ನೀತು.......ನಿಧಿ ಕೆಳಗೆ ಕೆಲವೇ ಬಾಕ್ಸ್ ಇರಲಿ ಉಳಿದಿದ್ದು ಮೇಲಿನ ನಮ್ಮ ರೂಂ ಸಜ್ಜಾ ಸೆಲ್ಫಿನಲ್ಲಿಟ್ಟು ಬಾ ಚಿಲ್ಟಾರಿ ನೋಡಿದ್ರೆ ಬಿಡಲ್ಲ.

ನಿಕಿತಾ........ಆಂಟಿ ಇಬ್ಬರೂ ನಿಮ್ಮ ರೂಮಲ್ಲೇ ಮಲಗಿಕೊಂಡು ಟಿವಿ ನೋಡ್ತಿದ್ದಾರಲ್ಲ.

ನಿಧಿ.......ಬಾಕ್ಸ್ ಮೇಲ್ಯಾವುದೇ ಚಿತ್ರಗಳಿಲ್ಲ ಗೊತ್ತಾಗಲ್ಲ ನಡಿ.

ನೀತು.......ಹಾಗೇ ಇಬ್ರನ್ನೂ ಕೆಳಗೆ ಕಳಿಸಮ್ಮ.
* *
* *
7—8 ದಿನಗಳ ನಂತರ........

ಸುಭಾಷ್—ಪಾವನ ತಮ್ಮ ಹನಿಮೂನ್ ಟ್ರಿಪ್ ಮುಗಿಸಿಕೊಂಡು ಮನೆಗೆ ಹಿಂದಿರುಗಿದ್ದರೂ ಭಾರತಕ್ಕೆ ಮರಳಿ ಬಂದಿದ್ದ ವೀರೇಂದ್ರ ಇಲ್ಲಾಗೆ ಬಾರದೇ ಲಡಾಖಿನತ್ತ ತೆರೆಳಿದ್ದಕ್ಕೆ ನಿಧಿ ಕೋಪಗೊಂಡಿದ್ದಳು

ನೀತು........ಅವನು ದೀಪಾವಳಿಗೆ ಬರ್ತಾನೆ ಕಣಮ್ಮ ನಿನಗ್ಯಾಕಿಷ್ಟು ಕೋಪ ಬರ್ತಿದೆ ?

ನಿಧಿ......ಅಮ್ಮ ನಾನಿಲ್ಲಿ ಏನೇನೋ ಪ್ಲಾನ್ ಮಾಡಿಕೊಂಡಿದ್ದೆ ನಮ್ಮ ಕಾರುಗಳಿಗೆ ಕೆಲವು ಸೇಫ್ಟಿ ಸಿಸ್ಟಂ ಮಾಡಿಸ್ಬೇಕು ಅಂತ ಜೊತೆಗೆ ಮನೆ ಒಳಗೂ ಸೆಕ್ಯೂರಿಟಿ ಅಲಾರಂ ಹಾಕಿಸೋಣ ಅಂತಿದ್ದೆ. ಆದರವನು ಇಲ್ಲಿಗೆ ಬರುವುದು ಬಿಟ್ಟ ಲಡಾಖಿಗೆ ಹೋದ ಕೋಪ ಬರಲ್ವಾ.

ನೀತು.......ದೀಪಾವಳಿ ಹಬ್ಬಕ್ಕೆ ಬರ್ತಾನಲ್ಲ ನೀನು ಹೋಗು ಅಂತ ಹೇಳುವವರೆಗೂ ಕಳಿಸೋದ್ಬೇಡ ಸಂತೋಷನಾ.

ನಿಧಿ.......ಆಯ್ತಮ್ಮ ನಾನು ಮೇಲೆ ನಿಕ್ಕಿ ಜೊತೆಗಿರ್ತೀನಿ.

ರೂಮಿನಲ್ಲಿ........

ನಿಕಿತಾ......ಏನಕ್ಕ ತುಂಬ ಡೆಸ್ಪರೇಟ್ ಆಗಿರುವಂತೆ ಅನ್ನಿಸ್ತಿದೆ.

ನಿಧಿ......ಮತ್ತಿನ್ನೇನೆ ನಾನೇನೋ ಐಡಿಯಾ ಓಡಿಸಿದ್ದೆ ಚಿನ್ನಿಯಿದ್ದ ಆಶ್ರಮ...ಅಜ್ಜಿ ಮನೆ ತೋರಿಸಿಕೊಂಡು ಅಲ್ಲೆರಡು ದಿನ ಅವನ್ಜೊತೆ ಮಜವಾಗಿದ್ದು ಬರೋಣ ಅಂತ ಎಲ್ಲವೂ ಫ್ಲಾಪಾಗೋಯ್ತಲ್ಲ.

ನಿಕಿತಾ.......ಡೋಂಟ್ವರಿ ಅಕ್ಕ ಹೇಗೂ ಅಣ್ಣ ದೀಪಾವಳಿಗೆ ಬರ್ತಾರೆ ಆಗ ಟೈಂ ಸ್ಪೆಂಡ್ ಮಾಡುವಿರಂತೆ.

ನಿಧಿ......ಬರದಿರಲಿ ಅಲ್ಲೇ ಹೋಗಿ ಒದಿತೀನಿ.

ನಿಕಿತಾ.....ಸಿಕ್ಕಾಪಟ್ಟೆ ಹೀಟಾಗಿದೆಯಾ ?

ನಿಧಿ.......ಒಂದು ಸಲ ಮಜ ಕೊಟ್ಟು ಹೋಗ್ಬಿಟ್ರೆ ಸಾಕಾ ಕೆಳಗಡೆ ಬೆಂಕಿಯಲ್ಲ ಕಾಡ್ಗಿಚ್ಚು ಹತ್ತುರಿಯುತ್ತಿದೆ. ನಿನಗೇನಮ್ಮ ಸಮಯಕ್ಕೆ ಸರಿಯಾಗಿ ಟೈಂ ಟು ಟೈಂ ಸರ್ವೀಸಿಂಗ್ ಆಗ್ತಿರುತ್ತೆ ನನ್ಕಥೆ ಹೇಳು.

ನಿಕಿತಾ......ಎಲ್ಲಕ್ಕ ನೀವು ಸ್ಟ್ರಿಕ್ಟ್ ಮಾಡಿದಾಗಿನಿಂದ ನನ್ನ ಬಾವಿಯ ನೀರನ್ನೂ ಸೇದಿಲ್ವಲ್ಲ ಇವತ್ತೊಂದಿನ ಸ್ವಲ್ಪ ಹೊತ್ತು ಫ್ರೀ ಮಾಡ್ಬಿಡಿ ಒಂದೆರಡು ಘಂಟೆ ಅಷ್ಟು ಸಾಕು ಪ್ಲೀಸ್ ಅಕ್ಕ.

ನಿಧಿ ಮುಗುಳ್ನಗುತ್ತ.......ಆಂಟಿಗೂ ಇವತ್ತು ರಜೆ ಕಣೆ ಅಂಕಲ್ ಸಹ ಮನೇಲಿರ್ತಾರಲ್ಲ.

ನಿಕಿತಾ......ಅಪ್ಪ ಆಗಲೇ ಹೈದರಾಬಾದಿಗೆ ಹೋಗಾಯ್ತು ಅಮ್ಮ ಇವತ್ತಿಲ್ಲೇ ಇರ್ತಾರೆ ನನಗೆರಡು ಘಂಟೆ ಕಾಲಾವಕಾಶ ಸಾಕು.

ನಿಧಿ.......ಆಯ್ತು ಮನೇಲಿರು ಕಳಿಸ್ತೀನಿ ನೀನಾದ್ರೂ ಏಂಜಾಯ್ ಮಾಡಿಕೋ ಆದರೆ ರಾತ್ರಿ......

ನಿಕಿತಾ......ರಾತ್ರಿಯಿಲ್ಲೇ ನಿಮ್ಜೊತೆ ಅಕ್ಕನ ಸರ್ವೀಸಿಂಗ್ ಮಾಡಲು ಹಾಜರಾಗ್ತೀನಿ. ಅಕ್ಕ ನಿಮ್ಮ ಫ್ರೆಂಡ್ಸ್ ಜೊತೆ ಇನ್ನೊಂದು ಸಲ ನಿಮ್ಮ ಸಲಿಂಗ ಕಾಮವೇನಾದ್ರೂ ನಡೆಯಿತಾ ?

ನಿಧಿ......ಎಲ್ಲರೂ ರೆಡಿಯಾಗಿರ್ತಾರೆ ಆದರೆ ಫ್ರೀಯಾಜಿರುವ ಜಾಗ ಕೂಡ ಸಿಗಬೇಕಲ್ಲ.

ನಿಕಿತಾ.....ಯಾಕಕ್ಕ ನಿಮ್ಮ ರೂಮಿದೆ ಅಥವ ಬೆಳಿಗ್ಗೆಯಿಂದ ನಮ್ಮ ಮನೆಯೂ ಖಾಲಿಯಿರುತ್ತಲ್ಲ.

ನಿಧಿ......ನಿಮ್ಮನೆಗೆ ಹೇಗೆ ಹೋಗಲಿ ? ಏನಂತ ಹೇಳಿಹೋಗೋದು ನೀನೇ ಹೇಳು ಕೀ ಇಲ್ಲೇ ಇರುತ್ತೆ ಆದರೆ ಯಾಕಲ್ಲಿಗೆ ಇಲ್ಲೇ ಕುಳಿತು ಮಾತನಾಡಬಹುದಲ್ಲ ಅಂತ ಯಾರಾದ್ರೂ ಕೇಳಿಬಿಟ್ಟರೆ ನಾನೇನು ಉತ್ತರ ಹೇಳೋದು.

ನಿಕಿತಾ......ಹಾಗಾದ್ರೆ ಈ ರೂಮೇ ಸರಿ ಅಂತಾಯ್ತು.

ನಿಧಿ......ಸಧ್ಯಕ್ಕಿದೂ ಸೇಫಲ್ಲ ಒಬ್ರಾ ಇಬ್ರಾ ಆರು ಜನ ಹುಡುಗೀರು ಹೊರಗೆಷ್ಟು ಶಬ್ದ ಬರುತ್ತೆ ಗೊತ್ತಾ ? ಅರಮನೆಯ ರೂಮಲ್ಲಿ ಫುಲ್ ಸೌಂಡ್ ಪ್ರೂಫಿತ್ತು ಅದಕ್ಕೇನೂ ತೊಂದರೆಯಾಗಲಿಲ್ಲ. ಅಣ್ಣನ ರೂಂ ಪಕ್ಕದಲ್ಲೇ ಇದೆ ಜೊತೆಗೆ ಗಿರೀಶ—ಸುರೇಶನ ರೂಂ ಕೂಡ ಏದುರೇ ಇದೆ ಸುಮ್ಮನ್ಯಾಕೆ ರಿಸ್ಕ್.

ನಿಕಿತಾ......ಹೌದಕ್ಕ ಅದೂ ಸರಿಯೇ ಕಟ್ಟಿಸುವಾಗಲೇ ರೂಮನ್ನು ಸೌಂಡ್ ಪ್ರೂಫ್ ಮಾಡಿಸಬೇಕಾಗಿತ್ತು ಅಲ್ವಾ.

ನಿಧಿ.......ನಾನಾಗ ಆಶ್ರಮದಲ್ಲಿದ್ದೆ ಮರಿ ಈಗ ವೀರೂ ಬರಲಿ ಇದೇ ಕೆಲಸ ಮೊದಲು ಮಾಡಿಸ್ತೀನಿ ಅವನಿದರಲ್ಲೆಲ್ಲಾ ಏಕ್ಸಪರ್ಟ್.

ನಿಕಿತಾ.......ಸಕತ್ ಐಡಿಯಾ ಓಡ್ಸಿದ್ದೀರ ವೆರಿಗುಡ್ ಊಟವಾಗಿದೆ ಅಕ್ಕ ನಾನು ಮನೆಲಿರ್ತೀನಿ ಮರೀದೆ ಗಿರೀಶನ್ನ ಕಳಿಸಿ ಪ್ಲೀಸ್.

ನಿಧಿ.....ಗ್ಯಾರೆಂಟಿ ಕಳಿಸ್ತೀನಿ ಕಣೆ.

ಬಾಗಿಲು ತಟ್ಟಿದ ಶಬ್ದವಾಗಿ ನಿಕಿತಾ ಬಾಗಿಲು ತೆರೆದಾಗ ಪಾವನ ಒಳಗೆ ಬಂದು ಇಬ್ಬರಿಗೂ ಖರೀಧಿಸಿದ್ದ ಗಿಫ್ಟ್ ಕೊಟ್ಟು ಮಾತನಾಡುತ್ತ ಕುಳಿತಳು.
* *
* *
ದೀಪಾವಳಿ ಹಿಂದಿನ ದಿನ ಏದುರು ಬದುರಿನ ಎರಡೂ ಮನೆಯನ್ನೂ ನವ ವಧುವಿನಂತೆ ಹೂವಿನಿಂದ ಅಲಂಕರಿಸಿ ದೀಪಾಲಂಕಾರವನ್ನು ಸಹ ಮಾಡಲಾಗಿತ್ತು. ಹೂವು ಮತ್ತು ಎಲ್.ಇ.ಡಿ ದೀಪಗಳಿಂದ ಕಂಗೊಳಿಸುತ್ತಿರುವ ಮನೆಗಳನ್ನು ನೋಡಿ ನಿಶಾ ಹಿರಿ ಹಿಗ್ಗುತ್ತಿದ್ದಳು.

ರೇವತಿ.......ನೀತು ಊರಲ್ಲಿ ನೀನು ಹುಟ್ಟಿಬೆಳೆದ ಮನೆ ರಜನಿಯ ಮನೆಗಳಲ್ಯಾರೂ ದೀಪ ಬೆಳಗಿಸಲು ಹೋಗಲ್ವಾ ?

ರಜನಿ......ಆಂಟಿ ನಮ್ಮನೇ ವಾಚ್ಮನ್ ಹೆಂಡತಿ ಪ್ರತೀ ಶುಕ್ರವಾರವೂ ದೀಪ ಹಚ್ತಾಳೆ ದೀಪಾವಳಿ ಸಮಯದಲ್ಲೂ ಅವಳಿಗೆ ಹೇಳಿದ್ದೀನಿ.

ರೇವತಿ......ನೀತು ಹುಟ್ಟಿದ ಮನೆಯ ಕಥೆಯೇನು ?

ನೀತು......ಅಮ್ಮ ಮನೆ ಹೊರಗೆ ಅಕ್ಕಪಕ್ಕದ ಮನೆಯವರು ದೀಪ ಹಚ್ತಾರೆ ಅದರ ಬಗ್ಗೆ ಚಿಂತೆಯಿಲ್ಲ ಬಿಡಿ.

ಸುಮ......ಮನೆಯೊಳಗೂ ಹಚ್ಚಬೇಡ್ವೇನೇ ? ಕಡೇ ಪಕ್ಷ ಹಬ್ಬದಲ್ಲಿ ಒಂದು ದಿನವಾದರೂ ಸರಿ ಹಚ್ಬೇಕು.

ಹರೀಶ.......ನಿಧಿ ನಿಮ್ಮಣ್ಣ ಅತ್ತಿಗೆ ಜೊತೆಗೋಗಿ ಅಲ್ಲಿಯೂ ದೀಪ ಹಚ್ಬಿಟ್ಟು ಬಾರಮ್ಮ ಜೊತೆಗ್ಯಾರು ಹೋಗ್ತೀರಾ ?

ನಿಧಿ.......ಅಪ್ಪ ನಿಕ್ಕಿ ಬರ್ತಾಳೆ ಚಿನ್ನಿ ಮರಿ ನೀನೂ ಬರ್ತೀಯಾ ?

ನಿಶಾ......ನಾನಿ ಬರಲ್ಲ ಅಕ್ಕ ನಾನಿ ಪಟಾಕಿ ಹೊಡಿತೀನಿ ಬಾ ಪಪ್ಪ ಪಟಾಕಿ ತರಣ.

ಹರೀಶ......ಆಯ್ತು ಕಂದ ನಡೆಯಮ್ಮ ನಯನ...ಸುರೇಶ ನೀವೂ ನಡೀರಪ್ಪ ಹೋಗಿ ಬರೋಣ.
* *
* *
ಸಂಜೆ ಹೊತ್ತಿಗೆ ವೀರೇಂದ್ರ ಮನೆ ಮುಂದೆ ಆಟೋದಿಂದ ಇಳಿದಾಗ

ರೇವಂತ್......ನೀನೇಗೆ ಬಂದೆ ? ಒಂದು ಫೋನ್ ಮಾಡ್ಬಾರ್ದಿತ್ತಾ ನಾವೇ ಯಾರಾದ್ರೂ ಬರ್ತಿದ್ವಲ್ಲ.

ವೀರೇಂದ್ರ......ಬಿಡಿ ಅಂಕಲ್ ದೇಶ ಸುತ್ತೋನಿಗೆ ಇಲ್ಲಿಗೆ ಬರಲಿಕ್ಕೆ ಕಷ್ಟವಾಗುತ್ತ ಹ್ಯಾಪಿ ದೀವಾಲಿ ಅಂಕಲ್.

ಮನೆಯವರು ಆತನನ್ನು ಪ್ರೀತಿಯಿಂದ ಸ್ವಾಗತಿಸಿ ಬರಮಾಡಿಕೊಂಡ್ರೆ ನಿಧಿಯ ಮುಖದಲ್ಲಿ ಸಂತಸದ ಭಾವನೆ ಮೂಡಿತ್ತು. ಮಾರನೇ ದಿನ ಬೆಳಿಗ್ಗೆ ಸುಭಾಷ್...ಪಾವನ...ನಿಧಿ..ನಿಕಿತಾ ಮತ್ತು ವೀರೇಂದ್ರ ಐದು ಜನ ನೀತುವಿನ ಹುಟ್ಟೂರಿಗೆ ತೆರಳಿ ಅಲ್ಲೆರಡೂ ಮನೆಯನ್ನೂ ಸಹ ಸ್ವಚ್ಚಗೊಳಿಸಿ ದೀಪ ಬೆಳಗಿಸಿದ ನಂತರ ಪೂಜೆ ಮಾಡಿ ಹಿಂದಿರುಗಿ ಬಂದರು. ಸಂಜೆ ಏಳರ ಹೊತ್ತಿಗೆ ನಿಶಾ ಅಣ್ಣಂದಿರ ಜೊತೆಗೂಡಿ ಪಟಾಕಿ ಹೊಡೆಯುತ್ತಿದ್ದಾಗ ವರ್ಧನ್..ರಾಣಾ..ಬಷೀರ್ ಖಾನ್ ಮೂವರೂ ಆಗಮಿಸಿದ್ದು ನಿಶಾ ಚಿಕ್ಕಪ್ಪನ ಹೆಗಲಿಗೇರಿ ಆತನಿಂದ ಚೆನ್ನಾಗಿ ಮುದ್ದು ಮಾಡಿಸಿಕೊಂಡಳು. 

ಭಟ್ಟರ ಮನೆಯ ಮೂವರು ಮಕ್ಕಳನ್ನೂ ನಂದಿನಿ—ವೆಂಕಟ್ ಇಲ್ಲಿಗೇ ಕರೆತಂದಿದ್ದು ಎಲ್ಲರೂ ಸೇರಿ ಪಟಾಕಿ ಸಿಡಿಸಿ ಸಂಭ್ರಮದಿಂದ ನರಕ ಚತುರ್ದಶಿ ಹಬ್ಬ ಆಚರಿಸಿದ್ರು. ರಾತ್ರಿ ಹಬ್ಬದೂಟವಾದ ನಂತರ ಮನೆಯ ಹೊರಗಿನ ಅಂಗಳದಲ್ಲಿ ಎಲ್ಲರೂ ಕುಳಿತು ಮಾತನಾಡುತ್ತಿದ್ದರೆ ವರ್ಧನ್ ಕಣ್ಣೋಟಗಳು ಆಗಾಗ ಸವಿತಾಳ ಕಡೆ ಹೊರಳುತ್ತಿರುವುದ್ದು ಆಕೆಯೂ ನಾಚುತ್ತ ಇರುವುದನ್ನು ನೀತು ಗಮನಿಸಿ ಒಳಗೊಳಗೇ ನಗುತ್ತಿದ್ದಳು. 

ಎಲ್ಲರೂ ಮಲಗುವುದಕ್ಕೆ ತೆರಳಿದ ನಂತರ ನೀತು...ಹರೀಶ..ವರ್ಧನ್..ರಾಣಾ ಮತ್ತು ಬಷೀರ್ ಖಾನ್ ಏದುರು ಮನೆಯ ರಕ್ಷಕರ ರೂಮಿನೊಳಗೆ ದುಬೈನಲ್ಲಿ ನಡೆಯಲಿರುವ ಸಂಸ್ಥಾನದ ಕಂಪನಿ ಮೀಟಿಂಗ್ ಬಗ್ಗೆ ಮಾತುಕತೆಯಲ್ಲಿ ನಿರತರಾಗಿದ್ದರು. ವರ್ಧನ್ ಯಾವುದು ? ಹೇಗೆ ? ಯಾವಾಗ ಮಾಡಬೇಕೆಂದು ವಿವರಿಸಿ.......

ವರ್ಧನ್.......ಬಷೀರ್ ನೀನು ದುಬೈಗೆ ಒಂದು ವಾರ ಮುಂಚೆಯೇ ಹೊರಡು ನನ್ನ ವ್ಯಕ್ತಿ ಅಲ್ಲಿ ನಿನ್ನ ಬೇಟಿಯಾಗ್ತಾನೆ ಮುಂದಿನದ್ದೆಲ್ಲಾ ಅವನೇ ಹೇಳ್ತಾನೆ.

ಬಷೀರ್.....ಸರಿ ಹುಕುಂ ಆದರೆ ಅಲ್ಲಿನ ರಾಜಮನೆತನದವರೊಟ್ಟಿಗೆ ನಾನು ಮಾತನಾಡುವುದು ಸರಿಯಾ ?

ವರ್ಧನ್......ನೀನಲ್ಲಿಗೆ ಹೋಗಪ್ಪ ನನ್ಕಡೆಯ ವ್ಯಕ್ತಿಯೇ ಎಲ್ಲರನ್ನು ನಿನಗೆ ಪರಿಚಯ ಮಾಡಿಸಿಕೊಡ್ತಾನೆ ಅಲ್ಲೇನೇನು ವ್ಯವಸ್ಥೆಗಳನ್ನು ಮಾಡಬೇಕಿದೆಯೋ ಅದನ್ನೆಲ್ಲಾ ವಾರದೊಳಗೆ ಮಾಡಿ ಮುಗಿಸು ಅಕ್ಕ ಆಮೇಲೆ ಬರ್ತಾರೆ.

ನೀತು.......ಬಷೀರ್ ಈ ಯುದ್ದದಲ್ಲಿ ನಿನ್ನ ಪಾತ್ರ ಪ್ರಮುಖವಾದದ್ದು ಸಣ್ಣದೊಂದು ತಪ್ಪೂ ನಡೆಯದಂತೆ ಎಚ್ಚರವಾಗಿರು.

ಬಷೀರ್ ಖಾನ್......ಇಲ್ಲ ಮಾತೆ ನಿಮ್ಮನ್ಯಾವುದೇ ಕಾರಣದಿಂದಲೂ ನಿರಾಶೆಗೊಳಿಸಲ್ಲ.

ಸುಧೀರ್ಘವಾಗಿ ಪ್ಲಾನ್ ಬಗ್ಗೆ ಚರ್ಚಿಸಿದ ನಂತರ ಎಲ್ಲರೂ ಏದ್ದರೆ....

ನೀತು.....ರೀ ನೀವು ಹೋಗಿ ಮಲಗಿರಿ ನನ್ನ ತಮ್ಮನ ಜೊತೆ ನಾನು ಮಾತನಾಡುವುದಿದೆ.....ಎಂದೇಳಿ ವರ್ಧನ್ ಜೊತೆಯಲ್ಲಿ ರೇಂಜ್ ರೋವರ್ ಕಾರನ್ನೇರಿ ಕುಳಿತಳು.

1 comment:

  1. Sakathagide..story odalu kituhala yechu agutha ede..adastu bega bega story aki

    ReplyDelete