Total Pageviews

Friday, 7 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 273

ರಶ್ಮಿಯನ್ನು ಆಡಿಟೋರಿಯಂ ಒಳಗೆ ನಿಧಿ ಕರೆದೊಯ್ದಾಗ......

ನೀತು.....ನನ್ಮಗಳು ಜಾಣೆಯಾಗಿ ಬಿಟ್ಟಿದ್ದಾಳೆ ಅವರಿಬ್ಬರನ್ನು ಒಳಗೆ ಕಳಿಸಿ ನೀನು ಹೊರಗೇ ಉಳಿದುಕೊಂಡ್ಯಲ್ಲ ಪುಟ್ಟಿ.

ರಶ್ಮಿ......ಮಮ್ಮ ಈ ಊರಿನಲ್ಲಿ ನನಗಾದರೆ ಹಳೆಯ ಗೆಳತಿಯರು ಇದ್ದಾರೆ ಇವರಿಬ್ಬರಾಚೆ ಉಳಿದೇನು ಮಾಡೋದು ಅದಕ್ಕೆ ನಾನೇ ಹೊರಗುಳಿದು ಇವರನ್ನು ಕಳಿಸಿದೆ. ಈಗ್ಯಾರು ಪರ್ಮಿಷನ್ ಕೊಟ್ರು ?

ನಿಧಿ......ನಮ್ಮ ಪ್ರಿನ್ಸಿಪಾಲ್ ಅದೇ ಶಾನ್ವಿಯ ತಂದೆ ಅವರಿಂದ ಈ ಕಾಲೇಜಿನ ಪ್ರಿನ್ಸಿಪಾಲರಿಗೆ ಅಪ್ಪ ಫೋನ್ ಮಾಡಿಸಿದ್ರು ನೋಡೀಗ ನಾವೆಲ್ಲ ಒಳಗಿದ್ದೀವಿ. ಇನ್ನೇನು ಫೈನಲ್ಸ್ ಶುರುವಾಗಲಿದೆ ಗಿರೀಶ ನಮಿತಾ ಫೈನಲ್ಸಿನಲ್ಲಿದ್ದಾರೆ ನೋಡ್ಕೊಂಡು ಊರಿಗೋಗೋಣ.

ಇಂದು ರಾತ್ರಿ ಗಿರೀಶನ ತುಣ್ಣೆಯಿಂದ ತುಲ್ಲಿನ ಸೀಲ್ ಹರಿಸಿಕೊಳ್ತೀನಿ ಎಂಬ ಖುಷಿಯಲ್ಲಿದ್ದ ದೃಷ್ಟಿಗೆ ಅಕ್ಕನ ಫೋನ್ ಬಂತು. ಆದಾದ ಕೆಲ ನಿಮಿಷಗಳಲ್ಲೇ ಅತ್ತೆ...ಮಾವ...ಸವಿತಾ ಆಂಟಿ....ನಿಧಿ...ನಿಕಿತಾ ಅಕ್ಕನ ಜೊತೆ ನಿಶಾ ಕೂಡ ಒಳಗೆ ಬಂದಿದ್ದನು ನೋಡಿ ತನ್ನ ಪ್ಲಾನಿಗೆ ತಣ್ಣಿರು ಸುರಿಯಿತೆಂದುಕೊಂಡಳು. ಕ್ವಿಜ಼್ ಕಾಂಪಿಟಿಷನ್ನಿನ ಫೈನಲ್ಸ್ ಕೂಡ ಗಿರೀಶ—ನಮಿತಾರ ಜೋಡಿ ವಿಜೇತರಾಗಿದ್ದು ಏನಾಯಿತೆಂದು ತಿಳಿಯದಿದ್ದರೂ ಅಪ್ಪ ಅಮ್ಮ ಅಕ್ಕ ಚಪ್ಪಾಳೆ ತಟ್ಟುತ್ತಿರುವುದನ್ನು ನೋಡಿದ ನಿಶಾ ತಾನೂ ಜೋರಾಗಿ ಕಿರುಚುತ್ತ ಚಪ್ಪಾಳೆ ತಟ್ಟಿದಳು. 

ಇಬ್ಬರೂ ಷೀಲ್ಡ್ ಮತ್ತು ಮೊದಲ ಬಹುಮಾನದ ಚೆಕ್ ಪಡೆದು ತಮ್ಮ ಕಾಲೇಜಿನಿಂದ ಬಂದಿದ್ದ ಲೆಕ್ಚರರ್ ಬಳಿ ತೆರಳಿದರು. ಹರೀಶ ಅವರ ಬಳಿಗೆ ಹೋಗಿ ತನ್ನ ಪರಿಚಯ ಮಾಡಿಕೊಂಡು ಮಾತನಾಡಿಸಿದರೆ ನಮಿತಾಳಿಂದ ಮುದ್ದು ಮಾಡಿಸಿಕೊಂಡ ನಿಶಾ ಅಣ್ಣನ ಹೆಗಲಿಗೇರಿ ಅವನಿಂದಲೂ ಮುದ್ದಾಡಿಸಿಕೊಂಡಳು. ಅಲ್ಲಿನ ಕಾರ್ಯಕ್ರಮಗಳು ಮುಗಿದಿದ್ದು ಎಲ್ಲರೂ ಅಶೋಕನ ಮನೆಗೆ ಹಿಂದಿರುಗಿ ತಮ್ಮೂರಿಗೆ ಹೊರಡಲು ರೆಡಾಯಾಗತೊಡಗಿದರು.

ದೃಷ್ಟಿ......ನಾವಾಕಿದ್ದ ಪ್ಲಾನೆಲ್ಲಾ ಫ್ಲಾಪ್ ಆಗೋಯ್ತು ಕಣೆ.

ರಶ್ಮಿ....ಈಗಾಗದಿದ್ದರೇನೇ ಮಮ್ಮ ರಾಜಸ್ಥಾನಕ್ಕೆ ಹೋದಾಗ ನಮಗೆ ತುಂಬ ಛಾನ್ಸ್ ಸಿಗುತ್ತೆ ನಿಧಿ ಅಕ್ಕನೂ ಇರಲ್ಲ. ಆಗ ನಿನ್ನ ತುಲ್ಲನ್ನು ಉದ್ಗಾಟನೆ ಮಾಡಿಸಿಯೇ ಮಾಡಿಸ್ತೀನಿ.

ದೃಷ್ಟಿ......ಆಗ್ಯಾವುದೇ ಅಡ್ಡಿಯಾಗದಿದ್ದರೆ ಸಾಕು ನನಗಂತೂ ದಿನಾ ಬೆರಳಾಡಿಸಿಕೊಂಡು ಸಾಕಾಗಿ ಹೋಗಿದೆ.

ರಶ್ಮಿ ನಗುತ್ತ ಬ್ಯಾಗ್ ಪ್ಯಾಕಿಂಗ್ ಮಾಡಿಕೊಳ್ಳುತ್ತಿದ್ದು ಈ ಎರಡು ದಿನ ಅವಳು ಮಾತ್ರ ಆರು ತುಣ್ಣೆಗಳಿಂದ ತುಲ್ಲನ್ನು ಕೇಯಿಸಿಕೊಳ್ಳುವುದರ ಜೊತೆಗೆ ಮೂರು ತುಣ್ಣೆಗಳಿಂದ ತಿಕದ ತೂತಿನ ಸರ್ವೀಸಿಂಗ್ ಕೂಡ ಮಾಡಿಸಿಕೊಂಡು ಮಜ ಪಡೆದುಕೊಂಡಿದ್ದಳು.
* *
* *
ಆಗಸ್ಟ್ 20......
ಮಂಗಳವಾರ....

ನೀತು.......ಅತ್ತಿಗೆ ನಾಳೆ ನೀವು ಪ್ರೀತಿ ಅತ್ತಿಗೆ....ಅನು...ಶೀಲಾ.... ಸವಿತಾ....ಸುಕನ್ಯಾ ರೆಡಿಯಾಗಿರಿ ರಾತ್ರಿ ಸುಭಾಷನನ್ನೂ ಕರೆಸಿದ್ದು. ನಾಳೆ ಒಂದು ರಿಜಿಸ್ಟ್ರೇಷನ್ನಿದೆ ನಾವದಕ್ಕೆ ಹೋಗ್ಬೇಕು.

ರೇವತಿ......ಈಗ್ಯಾವ ರಿಜಿಸ್ಟ್ರೇಷನ್ ಇದೆಯೇ ?

ಸುಮ.....ಹೌದು ಕಣೆ ಈಗೇನು ರಿಜಿಸ್ಟ್ರೇಷನ್ ಮಾಡಿಸಬೇಕಿದೆ ?

ನೀತು ನಿಟ್ಟುಸಿರು ಬಿಡುತ್ತ......ನಮ್ಮ ಕಾಲೋನಿಯಲ್ಲಿ ಒಟ್ಟು ಆರು ಸೈಟುಗಳು ಮಾರಾಟಕ್ಕಿದೆ. ಅದೆಲ್ಲವೂ 50x80 ಅಳತೆಯದ್ದು ಇನ್ನೊಂದು ನಮ್ಮ ಮನೆಯ ಎಡಭಾಗದ ಖಾಲಿ ಸೈಟ್ 80x120 ನಮ್ಮನೆಯ ಅಳತೆಯದ್ದೇ ಅವುಗಳನ್ನು ಖರಿಧೀಸೋಣವೆಂದು ನೀರ್ಧರಿಸಿದ್ದೀನಿ ಅದರ ರಿಜಿಸ್ಟ್ರೇಷನ್ನಿಗೇ ಹೋಗಬೇಕಿರೋದು.

ಹರೀಶ.......ಈ ಏಳೂ ಸೈಟುಗಳನ್ನೂ ನೀನು ಖರೀಧಿ ಮಾಡುವ ನಿರ್ಧಾರ ಮಾಡಿದ್ಯಾ ನನಗೂ ಹೇಳಲಿಲ್ಲ ಮನೆಯಲ್ಯಾರಿಗೂ ನೀನು ಏನನ್ನೂ ಹೇಳಲಿಲ್ವಲ್ಲ ನೀತು.

ರಜನಿ......ರೀ ಇದೆಲ್ಲಾ ವಿಷಯ ನನಗೆ ನೀತುಳಿಗೆ ಮಾತ್ರ ಗೊತ್ತಿತ್ತು ಕೋಪಗೊಳ್ಳದೆ ಪೂರ್ತಿ ವಿಷಯವೇನೆಂದು ಕೇಳಿ.

ಹರೀಶ.....ಏನದು ನಾನು ಕೋಪಗೊಳ್ಳುವಂತ ವಿಷಯ ? ನೀವು ನಮ್ಮಿಂದೇನು ಮುಚ್ಚಿಡುತ್ತಿದ್ದೀರ ಹೇಳಿ.

ರಾಜೀವ್.....ಏನಮ್ಮ ಇದೆಲ್ಲ ನೀತು—ರಜನಿ ನೀವಿಬ್ರೂ ನಮ್ಮ ಬಳಿ ಯಾವ ವಿಷಯ ಮುಚ್ಚಿಡುತ್ತಿದ್ದೀರಾ ?

ನೀತು.....ಅಪ್ಪ ಮೊದಲೇ ನಾನಿದನ್ನು ಹೇಳಿದ್ರೆ ನೀವ್ಯಾರೂ ಇದಕ್ಕೆ ಒಪ್ಪಿಕೊಳ್ತಾ ಇರಲಿಲ್ಲ ಅದಕ್ಕೆ ಹಣವನ್ನು ಸಂದಾಯ ಮಾಡಿದ ಬಳಿಕ ನಿಮಗೆ ಹೇಳುತ್ತಿರೋದು.

ಹರೀಶ ಗಡುಸಾಗಿ.....ನೀತು ಒಗಟೊಗಟಾಗಿ ಮಾತನಾಡ್ಬೇಡ ಏನು ವಿಷಯವೆಂದು ನೇರವಾಗಿ ಹೇಳು.

ನೀತು....ರೀ ಸ್ವಲ್ಪ ತಾಳ್ಮೆಯಿಂದಿರಿ ಎಲ್ಲಾ ಹೇಳುವೆ. ನಾವೀಗ ಎಲ್ಲಾ ಒಗ್ಗಟ್ಟಾಗಿ ಒಂದೇ ಕುಟುಂಬದವರಾಗಿ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದೀವಿ. ನಾನು ಬದುಕಿರುವವರೆಗೂ ಇದೆಲ್ಲವೂ ಹೀಗೆಯೇ ಮುಂದುವರಿಯುತ್ತೆ ನಾವೆಲ್ಲರೂ ಕೊನೆಗಾಲದವರೆಗೂ ಜೊತೆಯಲ್ಲಿ ಇರ್ತೀವಿ. ಅಕಸ್ಮಾತ್ತಾಗಿ ನನಗೇನಾದ್ರೂ ಸಂಭವಿಸಿದರೆ.......

ಹರೀಶ......ನೀತು ನೀನು ಮತ್ತದೇ ಹಳೇ....

ರಜನಿ......ರೀ ತಾಳ್ಮೆಯಿಂದ ಪೂರ್ತಿ ಕೇಳಿಸಿಕೊಳ್ಳಿ.

ನೀತು.......ರೀ ಪೂರ್ತಿ ವಿಷಯ ಕೇಳಿ ಆಮೇಲೆ ನಾನು ಮಾಡಿದ್ದು ಸರಿಯೋ ತಪ್ಪೋ ಅಂತ ಹೇಳುವಿರಂತೆ ನಿಮಗೆಲ್ಲಾ ವಿಷಯವನ್ನೂ ಹೇಳ್ತೀನಿ ಮಕ್ಕಳೇ ನೀವುಗಳೂ ಕೇಳಿಸಿಕೊಳ್ಳಿ ಇದು ನಿಮ್ಮೆಲ್ಲರಿಗೂ ಸಂಬಂಧಿಸಿರುವ ವಿಷಯ. ನಾನು ಹುಟ್ಟಿದ ಎರಡು ವರ್ಷದ ಬಳಿಕ ಅಪ್ಪ ಅಮ್ಮ ಒಂದು ಮದುವೆಗೆಂದು ಬೇರೆ ಊರಿಗೆ ಹೋಗಿದ್ರು ಆಗ ನಾನು ಅಜ್ಜಿ ತಾತನ ಜೊತೆಯಲ್ಲಿದ್ದೆ. ಅಲ್ಲಿಂದ ಹಿಂದಿರುಗುತ್ತಿದ್ದಾಗ ಬಸ್ ಅಪಘಾತದಲ್ಲಿ ಅಪ್ಪ ಅಮ್ಮ ಇಬ್ಬರೂ ತೀರಿಕೊಂಡರು ನನಗೆ ಆಗ ಏನೂ ತಿಳಿದಿರಲಿಲ್ಲ. ಅದಾದ ನಂತರ ಅಜ್ಜಿ ತಾತನೇ ನನಗೆ ಅಪ್ಪ ಅಮ್ಮನ ಪ್ರೀತಿಯನ್ನೂ ಧಾರೆಯೆರೆದು ಬೆಳೆಸಿದರು. 

ನಾನು ಮೂರು ವರ್ಷದವಳಾದಾಗ ನನಗೆ ಶೀಲಾ ಜೊತೆಯಾಗಿದ್ದು ನನಗೆ ಒಡಹುಟ್ಟಿದವಳಂತಾಗಿ ಬೆರೆತು ಹೋದಳು. ಅದೇ ರೀತಿ ಬೆಳೆಯುತ್ತ ನಾವಿಬ್ಬರೂ ದೊಡ್ಡವರಾದಾಗ ಶೀಲಾಳ ಮದುವೆಯಾಗಿ ಮೂರು ತಿಂಗಳಿನ ನಂತರ ಹರೀಶರ ಜೊತೆ ನನ್ನ ಮದುವೆಯೂ ಆಯಿತು. ಗಿರೀಶ ಹುಟ್ಟುವುದಕ್ಕೂ ಮುಂಚೆ ನನ್ನ ಅಜ್ಜಿ ತಾತ ತೀರಿಕೊಂಡರು ಅದಾದ ಒಂದು ವರ್ಷದ ಬಳಿಕ ನನ್ನನ್ನು ಮಗಳಂತೆ ನೋಡುತ್ತಿದ್ದ ಅತ್ತೆ ಮಾವನೂ ನಮ್ಮನ್ನು ಬಿಟ್ಟು ಹೊರಟು ಹೋದರು. ಜೀವನ ಎಂಬುದೊಂದು ಅನಿಶ್ಚತತೆಯ ಜೇನುಗೂಡು ಯಾವಾಗ ಯಾರಿಗೆ ಏನು ಸಂಭವಿಸುತ್ತೆಂದು ನಮಗ್ಯಾರಿಗೂ ತಿಳಿದಿರಲ್ಲ. ನಾವಿಲ್ಲಿ ನಮ್ಮ ಸಂಸಾರ ನಾನು ನನ್ನ ಗಂಡ ನನ್ನಿಬ್ಬರು ಮಕ್ಕಳು ಇಷ್ಟೆ ನನ್ನ ಪ್ರಪಂಚ ಆಗೋಗಿತ್ತು. 

ಆಗಾಗ ಶೀಲಾ ನಮ್ಮಲ್ಲಿಗೆ ಬರುತ್ತಿದ್ದಳು ನಾವೂ ಸಹ ನನ್ನೂರಿಗೆ ಹೋಗ್ತಿದ್ವಿ ನಮ್ಮಿಬ್ಬರ ಸ್ನೇಹಿದಲ್ಲಿ ಗಂಡಂದಿರು ಬಂದರೂ ಕೂಡ ಅತೀ ಸಣ್ಣನೇ ಮನಸ್ತಾಪವೂ ಇರಲಿಲ್ಲ. ಈ ಮನೆ ಖರೀಧಿ ಮಾಡುವಾಗ ಅಪ್ಪ...ಅಮ್ಮ ...ಅಣ್ಣಂದಿರು...ಅತ್ತಿಗೆಯರು ಮತ್ತು ನನ್ನ ಮುದ್ದಿನ ಸೋದರ ಸೊಸೆಯರು ನನ್ನ ಪುಟ್ಟ ಸಂಸಾರದೊಳಗೆ ಆಗಮಿಸಿದರು. ಆಗ ನನಗಾದ ಸಂತೋಷ ಹೇಳಿಕೊಳ್ಳಲಿಕ್ಕಾಗಲ್ಲ ಆದರೆ ಅದು ಕೂಡ ಕ್ಷಣಿಕವಾಗಿದ್ದು ಅವರೆಲ್ಲರೂ ನಮ್ಮನ್ನು ಪುನಃ ಒಂಟಿಯಾಗಿಸಿ ವಿದೇಶಕ್ಕೆ ಹೊರಟು ಹೋದರು. 

ಕಳೆದ ನವರಾತ್ರಿ ಸಮಯದಲ್ಲಿ ಅಶೋಕ್....ರಜನಿ...ರಶ್ಮಿ ಈ ಮೂವರು ನಮ್ಮ ಜೀವನದಲ್ಲಿ ಹೊಸ ಭಾಂಧವ್ಯದೊಂದಿಗೆ ಬೆಸೆದುಕೊಂಡರು. ಇದು ನಡೆದ ಕೆಲವೇ ದಿನಗಳಲ್ಲಿ ನನ್ನ ಬಾಳಿಗೊಂದು ಅರ್ಥ ನೀಡುವುದಕ್ಕೆ ಬಂದವಳೇ ನನ್ನೀ ಜೀವ....ನನ್ನ ಪ್ರಾಣ...ನನ್ನ ಸರ್ವಸ್ವಳಾಗಿರುವ ನನ್ನೀ ಮುದ್ದಿನ ಕಂದ. ಇವಳು ನನ್ನ ಮಡಿಲಿಗೆ ಬಂದಾಗಿನಿಂದ ನನ್ನ ಇಡೀ ಜೀವನವೇ ಬದಲಾಗಿ ಹೋಯಿತು. ಈಗ ನನ್ನ ರಕ್ತವನ್ನು ಹಂಚಿಕೊಂಡು ಹುಟ್ಟಿದ ಮಗಳಿಗಿಂತಲೂ ಹೆಚ್ಚಾಗಿರುವ ಹಿರಿಮಗಳು ನಿಧಿ....ನಮ್ಮೆಜಮಾನರು ಹರೀಶ್.....ನನ್ನಿಬ್ಬರು ಕಣ್ಮಣಿಗಳು... ಅಪ್ಪ..ಅಮ್ಮ...ಅಣ್ಣಂದಿರು...ಅತ್ತಿಗೆಯರು...ತಂಗಿ....ಮೈದುನನಾಗಿ ಪ್ರತಾಪ್ ಪ್ರಾಣ ಸ್ನೇಹಿತೆಯರಾದ ಸವಿತಾ—ಸುಕನ್ಯಾ. ಅಕ್ಕನಂತೆ ಸೌಭಾಗ್ಯ ಹಿರಿಯ ಮಗನಾಗಿ ಸುಭಾಷ್ ಎಲ್ಲರೂ ಒಟ್ಟಾಗಿ ನಮ್ಮ ಕುಟುಂಬ ವಸುದೈವ ಕುಟುಂಬವಾಗಿದೆ. ನಮ್ಮೀ ವಸುದೈವ ಕುಟುಂಬದಲ್ಲಿ ಯಾರಿಗೂ ಯಾರ ಮೇಲೆಯೂ ದ್ವೇಶವಾಗಲಿ.... ಅಸೂಯೆ ಆಗಿರಲಿ ಅಥವ ಸಣ್ಣ ವೈಮನಸ್ಸಿಗಾಗಲಿ ಜಾಗವೇ ಇಲ್ಲ. ನಮ್ಮೆಲ್ಲರ ಮಧ್ಯೆ ಇರುವುದು ಕೇವಲ ಎಂದಿಗೂ ಕೊನೆಗಾಣದಂತ ಪ್ರೀತಿ...ಆಪ್ಯಾಯತೆ ಮತ್ತು ಪರಸ್ಪರರ ಬಗ್ಗೆ ಗೌರವ ಮಾತ್ರ.

ನೀತು ಮುಂದುವರಿಸುತ್ತ....ನಮ್ಮೀ ಅವಿಭಕ್ತ ವೈಸುದೈವ ಕುಟುಂಬ ಹೀಗೆಯೇ ಒಗ್ಗಟಾಗಿ ಮುಂದುವರಿಯಬೇಕೆಂದು ನಮ್ಮೆಲ್ಲರ ಕನಸು ಮತ್ತು ಆಸೆ ಕೂಡ ಆದರೆ ನಾಳೆಯನ್ಯಾರು ನೋಡಿದ್ದಾರೆ. ಒಂದು ವರ್ಷಕ್ಕೂ ಮುಂಚೆ ನಾವೆಲ್ಲರೂ ಈ ರೀತಿ ಒಂದೇ ಸೂರಿನಡಿಯಲ್ಲಿ ಪ್ರೀತಿಯಿಂದ ಬಾಳುತ್ತೀವೆಂಬುದು ಕೂಡ ಯಾರಿಗೂ ಗೊತ್ತಿರಲಿಲ್ಲ ಹೌದು ತಾನೇ. ಅದಕ್ಕಾಗಿ ನಾನು ತುಂಬ ಯೋಚಿಸಿ ನಿರ್ಧಾರವನ್ನು ತೆಗೆದುಕೊಂಡಿರುವೆ ನೀವೆಲ್ಲರೂ ನನಗೆ ಜೊತೆಯಾಗಿರುತ್ತೀರೆಂದು ನನಗೆ ಗೊತ್ತಿದೆ. 

ನನಗಾಗ ಏಳು ವರ್ಷ ವಯಸ್ಸು ನಮ್ಮನೆಗೆ xxxx ಎಂಬ ಹೆಸರಿನ ಯೋಗಿಯೊಬ್ಬರು ಆಗಮಿಸಿದರು. ಅವರು ನಮ್ಮ ಬಳಿ ಏನನ್ನೂ ಅಪೇಕ್ಷಿಸದೆ ನನ್ನನ್ನು ಆಶೀರ್ವಧಿಸಿ ಜೀವನದಲ್ಲಿ ಎಂತಹುದೇ ಏಳುಬೀಳು ಏದುರಾದರೂ ನನಗೆ ಜೀವನದಲ್ಲಿ ಸರ್ವ ರೀತಿಯ ಸುಖ.... ಸಂತೋಷ... ಪ್ರೀತಿ... ಅನುರಾಗ.... ಆಪ್ಯಾಯತೆ ಮತ್ತು ಗೌರವ ಸಿಗಲಿದೆ ಅಂತ ಹೇಳಿದರು. ಆದರೆ ಮಗಳೇ ನೀನು ಸರ್ವ ವಿಧದಲ್ಲಿಯೂ ಸಂತೃಪ್ತಳೆಂಬ ಭಾವನೆ ನಿನಗೆ ಬಂದಾಗ ನಿನ್ನ ಜೀವನದಲ್ಲೊಂದು ದೊಡ್ಡ ಗಂಡಾಂತರ ಏದುರಾಗಲಿದೆ. ಅದರಿಂದ ನೀನು ಪಾರಾದರೆ ಮುಂದ್ಯಾವುದೇ ಚಿಂತೆಯಿಲ್ಲ ಒಂದು ವೇಳೆ ಆ ಪರೀಕ್ಷೆಯಲ್ಲಿ ನೀನು ವಿಫಲಳಾದರೆ ನೀನು ಕಟ್ಟಲಿರುವ ಪ್ರೀತಿಯ ಪ್ರಪಂಚವೇ ತನ್ನ ಅಸ್ತಿತ್ವವನ್ನು ಕಳೆದುಕೊಳ್ಳುವ ಅಪಾಯವಿದೆ ಅದರ ವಿಷಯವಾಗಿ ಎಚ್ಚರವಾಗಿರು ಅಂತಲೂ ಹೇಳಿದ್ದರು. 

ಇಷ್ಟು ಮಾತನ್ನು ಬಿಟ್ಟು ಬೇರೇನನ್ನೂ ಹೇಳದೆ ಒಂದು ಹನಿ ನೀರನ್ನೂ ಸಹ ಸ್ವೀಕರಿಸದ ಯೋಗಿಗಳು ಮತ್ತೊಮ್ಮೆ ನನ್ನನ್ನು ಆಶೀರ್ವಧಿಸಿ ನಮ್ಮ ಮನೆಯಿಂದ ಹೊರಟು ಹೋದರು. ಆಗ ಅವರು ಹೇಳಿದ್ದೆಲ್ಲವೂ ನನಗೇನೂ ಅರ್ಥವಾಗಿರಲಿಲ್ಲ ಆದರೆ ಇತ್ತೀಚೆಗೆ ಅವರು ಆಡಿರುವ ಮಾತುಗಳೆಲ್ಲವೂ ನೆನಪಾಗಿ ನನ್ನ ಅವಿಭಕ್ತ ಕುಟುಂಬದ ಬಗ್ಗೆ ಭಯ ಶುರುವಾಗಿದೆ. ಅಕಸ್ಮಾತ್ ನನಗೇನಾದರೂ ಸಂಭವಿಸಿದರೆ ನೀವೆಲ್ಲ ನಮ್ಮೀ ಕುಟುಂಬವನ್ನು ಒಡೆಯದ ರೀತಿ ಕಾಪಾಡುತ್ತಿರೆಂಬ ಭರವಸೆ ನನಗಿದೆ. 

ಆದರೆ ನೀವೆಲ್ಲರೂ ಮಾತೃ ಹೃದಯದವರು ಮನಸ್ಸನ್ನು ಗಟ್ಟಿ ಮಾಡಿಕೊಂಡು ಕಠಿಣವಾದ ನಿರ್ಧಾರಗಳನ್ನು ತೆಗೆದುಕೊಳ್ಳಲು ನಿಮ್ಮಲ್ಯಾರಿಗೂ ಆಗುವುದಿಲ್ಲ. ಹಾಗೇನೂ ಆಗದಿರಲೆಂದು ನಾನು ದೇವರಲ್ಲಿ ಬೇಡಿಕೊಳ್ತೀನಿ ಆದರೂ ಮುನ್ನೆಚ್ಚರಿಕೆ ದೃಷ್ಟಿಯಿಂದ ನಾನೀ ನಿರ್ಧಾರಕ್ಕೆ ಬಂದಿರುವುದು. ನನ್ನ ನಂತರ ನಮ್ಮೀ ಕುಟುಂಬ ಒಂದೇ ಸೂರಿನಡಿಯಲ್ಲಿ ವಾಸಿಸಲು ಆಗದಿದ್ದ ಸಂಧರ್ಭದಲ್ಲಿ ನನ್ನ ಕುಟುಂಬದ ಪರಿವಾಗಳಲ್ಲಿ ಪ್ರತಿಯೊಬ್ಬರಿಗೂ ತಮ್ಮದೇ ಆದಂತಹ ಮನೆಯಿರಬೇಕೆಂದು ನಾನು ಯೋಚಿಸಿ ಈ ನಿರ್ಧಾರ ಮಾಡಿರುವೆ. ನಮ್ಮ ಕಾಲೋನಿಯ ಆರು ಸೈಟಲ್ಲಿ ಶೀಲಾ...ಅನುಷ...ಪ್ರೀತಿ ಅತ್ತಿಗೆ....ಸುಮ ಅತ್ತಿಗೆ ಸವಿತಾ—ಸುಕನ್ಯಾ ಜಂಟಿಯಾಗಿ ಮತ್ತು ಕೊನೆಯದು ಸುಭಾಷ್ ಹೆಸರಿನಲ್ಲಿ ರಿಜಿಸ್ಟ್ರೇಷನ್ ಮಾಡಿಸುವೆ. 

ನಮ್ಮನೆಯ ಎಡಗಡೆ ಇರುವ 80x120 ಸೈಟನ್ನು ನಿಧಿ ಮತ್ತು ನನ್ನ ಹೆಸರಿನಲ್ಲಿ ರಿಜಿಸ್ಟರ್ ಮಾಡಿಸುವ ಯೋಚನೆ ನನ್ನದು. ಸೈಟುಗಳ ರಿಜಿಸ್ಟ್ರೇಷನ್ ಮುಗಿದ ನಂತರ ಅತೀ ಶೀಘ್ರದಲ್ಲಿಯೇ ಮನೆಗಳನ್ನು ಕಟ್ಟುವುದಕ್ಕೆ ಪ್ರಾರಂಭಿಸಬೇಕು ಅದರ ಜವಾಬ್ದಾರಿಯನ್ನು ನೀವೆಲ್ಲ ಗಂಡಸರು ಸೇರಿ ವಹಿಸಿಕೊಳ್ಳಬೇಕೆಂದು ನನ್ನ ವಿನಂತಿ. ನಾನೇನು ಹೇಳಬೇಕೆಂದು ತೀರ್ಮಾನಿಸಿದ್ದೆನೋ ಅದೆಲ್ಲವನ್ನೂ ಹೇಳಿಯಾಗಿದೆ ಇದಕ್ಕಿಂತ ಜಾಸ್ತಿ ಹೇಳುವುದಕ್ಕೇನೂ ನನ್ನಲ್ಲಿಲ್ಲ. ನಾನು ಯೋಚನೆ ಮಾಡಿರುವುದರಲ್ಲಿ ಏನಾದರೂ ತಪ್ಪಿದೆಯಾ ಅಂತ ನೀವೆಲ್ಲರೂ ಕುಳಿತು ಮಾತನಾಡಿ ಪರಾಮರ್ಶೆ ಮಾಡಿಕೊಳ್ಳಿ ನಡಿ ಚಿನ್ನಿ ಮರಿ ನಾನು ನೀನು ಹೋಗಿ ತಾಚಿ ಮಾಡೋಣ.

ಹರೀಶ......ರಜನಿಯ ಬಗ್ಗೆ ನೀನೇನೂ ಹೇಳಲಿಲ್ಲ.

ರಜನಿ....ಏದುರುಮನೆ ಇರುವುದೇ ನನ್ನ ಹೆಸರಿನಲ್ಲಿ ಅಲ್ಲವಾ.

ನಿಧಿ ಅಮ್ಮನನ್ನು ತಬ್ಬಿಕೊಂಡು ಕಣ್ಣೀರಿನೊಂದಿಗೆ.......ಅಮ್ಮ ಪ್ಲೀಸ್ ನಾನೊಂದು ಮಾತು ಹೇಳ್ತೀನಿ.

ನೀತು......ಯಾಕಮ್ಮ ಕಂದ ಕಣ್ಣೀರು ನನಗೇನೂ ಆಗಲ್ಲ ನಿಮ್ಮೆಲ್ಲರ ಪ್ರೀತಿ ನನಗೇನೂ ಆಗಲು ಬಿಡುವುದಿಲ್ಲವೆಂಬ ನಂಬಿಕೆ ನನಗಿದೆ.

ನಿಧಿ....ಅಮ್ಮ ನಾವು ರಾಜಸ್ಥಾನಕ್ಕೆ ಹೋಗುವುದೇ ಬೇಡ ಕಣಮ್ಮ ನೀವು ಹೇಳಿದ್ದನ್ನು ಕೇಳಿದರೆ ಅಲ್ಲಿಯೇ ಏನೋ ಗಂಡಾಂತರ ಇದೆ ಅಂತ ನನಗನ್ನಿಸುತ್ತಿದೆ.

ನೀತು......ಯೋಗಿಗಳು ನನ್ನ ವಿಧಿಯಲ್ಲಿ ಗಂಡಾಂತರವಿದೆ ಅಂತ ಹೇಳಿರೋದು ಕಣಮ್ಮ ಇಂತಹುದೇ ಜಾಗದಲ್ಲಿ ಏದುರಾಗಲಿದೆ ಅಂತೇನೂ ಹೇಳಿಲ್ಲ. ಆದಾಗ್ಯೂ ಸೂರ್ಯವಂಶಿ ಸಂಸ್ಥಾನದ ಆಶ್ರಯದಲ್ಲಿ ಒಂದಲ್ಲ...ಎರಡಲ್ಲ ಲಕ್ಷಾಂತರ ಕುಟುಂಬಳಿವೆ ಕಣಮ್ಮ ಅವರೆಲ್ಲರ ಯೋಗಕ್ಷೇಮ ನೋಡಿಕೊಳ್ಳುವುದು ನಮ್ಮೆಲ್ಲರ ಕರ್ತವ್ಯ ಮುಖ್ಯವಾಗಿ ಅದು ನಿನ್ನ ದಾಯಿತ್ವ ಅದರಿಂದ ವಿಮುಖಳಾಗ್ಬೇಡ.

ಅಶೋಕ......ಇವೆಲ್ಲವೂ ನಿನ್ನ ಮನಸ್ಸಿನ ಭ್ರಮೆ ನೀನು ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಮುಂಚೆ......

ನೀತು ಅರ್ಧದಲ್ಲಿಯೇ ತಡೆದು......ಫ್ಯಾಕ್ಟರಿ ಉದ್ಗಾಟನೆ ಪೂಜೆಯ ಮುನ್ನಾ ದಿನ ಚಿನ್ನಿಯ ಜವಾಬ್ದಾರಿಯನ್ನು ನಿಧಿ—ನಿಕಿತಾಳಿಗೆ ನಾನು ಒಪ್ಪಿಸಿದಾಗೇನು ಹೇಳಿದ್ದೆ ನೆನಪಿಸಿಕೊಳ್ಳಿ. ಚಿನ್ನಿ ನಿಮ್ಮಿಬ್ಬರನ್ನು ಬಿಟ್ರೆ ಅವರಪ್ಪನ ಜೊತೆಗೂ ಹೋಗಬಾರದು ಅಂತ ಮತ್ತು ರಕ್ಷಕರೆಲ್ಲರೂ ಅವಳ ಜೊತೆಯಲ್ಲೇ ಇರಬೇಕೆಂದು ತಾನೇ. ಅದಕ್ಕೂ ಮುಂಚೆ ಚಿನ್ನಿ ವಿಷಯವಾಗಿ ನನಗೆ ಬಿದ್ದಿದ್ದ ಕನಸು ಅದನ್ನು ನಿಜವಾಗಿಸುವುದಕ್ಕೆ ಭೂಗತ ಜಗತ್ತಿನವರೇ ನನ್ನ ಮಗಳ ವಿರುದ್ದ ಹೊಂಚು ಹಾಕಿದ್ದರಲ್ಲ ಅದೂ ಸಹ ನನ್ನ ಭ್ರೆಮೆಯಾಗಿತ್ತಾ ? ನನ್ನ ಮನಸ್ಸಿನಲ್ಲಿ ಧೃಢವಾಗಿ ಏನು ಮೂಡಿ ಬರುತ್ತದೋ ನಾನದನ್ನು ಕಾರ್ಯರೂಪಕ್ಕೆ ತರುವ ಕೆಲಸದಲ್ಲಿ ಹಿಂದೆ ಮುಂದೆ ನೋಡುವುದಿಲ್ಲ. 

ನಾನದಕ್ಕೇ ಹೇಳಿದ್ದು ಧೃಢವಾದ ನಿರ್ಧಾರಗಳನ್ನು ನಿಮ್ಮಲ್ಯಾರಿಗೂ ತೆಗೆದುಕೊಳ್ಳುವುದಕ್ಕೆ ಸಾಧ್ಯವಿಲ್ಲ ಪ್ರತಿಯೊಬ್ಬರಿಗೂ ಮಾತೃ ಹೃದಯವಿದೆ ಅಂತ. ನೀವೆಲ್ಲ ಸೇರಿ ನಿಮ್ಮಲ್ಲೇ ಚರ್ಚಿಸಿಕೊಳ್ಳಿ ಆದರೆ ನಾಳೆ ಬೆಳಿಗ್ಗೆ ಎಲ್ಲರೂ ನಾನು ಹೇಳಿದಂತೆ ರೆಡಿಯಾಗಿರಬೇಕಷ್ಟೆ. ಸವಿತಾ—ಸುಕನ್ಯಾ ನೀವಿಬ್ಬರೂ ನಾಳೆ ರಜೆ ಹಾಕಿಬಿಡಿ ನಡಿ ಕಂದ ನಾವು ಟಾಮ್ ಜೆರ್ರಿ ನೋಡುತ್ತ ತಾಚಿ ಮಾಡೋಣ. ನಡೀರಿ ಮಕ್ಕಳೆಲ್ಲರೂ ಹೋಗಿ ಮಲಗಿಕೊಳ್ಳಿ ನೀವ್ಯಾರೂ ಜಾಸ್ತಿ ಯೋಚಿಸಲು ಹೋಗ್ಬೇಡಿ ಅದಕ್ಕೆಂದೇ ನಾನು ಇಲ್ಲಿದ್ದೀನಿ.....ಎಂದೇಳಿ ಮಗಳನ್ನೆತ್ತಿಕೊಂಡು ಮಹಡಿಯ ತಮ್ಮ ರೂಮಿಗೆ ಹೊರಟು ಹೋದಳು.

ನೀತು ತೆರಳಿದ ನಂತರ ಎಲ್ಲರೂ ಶೀಲಾ ಕಡೆ ನೋಡಿದರೆ ಅವಳೂ ಸಹ ಕಣ್ಣೀರನ್ನೊರೆಸಿಕೊಂಡು.......ಹೌದು ನೀತು ಹೇಳಿದ್ದೆಲ್ಲ ಸತ್ಯ ನಾವು ಚಿಕ್ಕವರಿದ್ದಾರೆ ಇವಳ ಅಜ್ಜಿ ಮನೆಗೆ ಬಂದಿದ್ದ ಯೋಗಿಗಳು ಈಗಿವಳು ಹೇಳಿದ್ದಷ್ಟನ್ನೇ ಹೇಳಿ ಹೋದರು. ಆದರೆ ನಾವ್ಯಾರೂ ಭಯಪಡುವ ಅಗತ್ಯವಿಲ್ಲ ನನ್ನ ಗೆಳತಿ ಎಲ್ಲವನ್ನೂ ಏದುರಿಸುತ್ತ ಜಯಶಾಲಿಯಾಗ್ತಾಳೆ.

ಮನೆಯಲ್ಯಾರೂ ಸಹ ಏನು ಮಾತನಾಡಬೇಕೆಂದೇ ತಿಳಿಯದೆ ಸ್ಟನ್ನಾಗಿ ಕುಳಿತಿದ್ದು ರೇವತಿ ಮಗಳಾಡಿದ ಮಾತುಗಳಿಂದ ಕಣ್ಣೀರು ಸುರಿಸುತ್ತಲೇ ರೂಮಿಗೆ ಹೋದರೆ ದುಃಖತಪ್ತರಾಗಿದ್ದ ರಾಜೀವ್ ಕೂಡ ಮಡದಿಯ ಹಿಂದೆತೆರಳಿದರು.

ಹರೀಶ.......ಜೀವನದಲ್ಲಿ ನನ್ನ ಹೆಂಡತಿಯ ಪ್ರತೀ ಹೆಜ್ಜೆಯಲ್ಲಿಯೂ ನಾನವಳ ಜೊತೆಗಿರುತ್ತೀನಿ ನಾಳೆ ನೀವೆಲ್ಲರೂ ರೆಡಿಯಾಗಿ ನಿಮ್ಮಲ್ಲಿ ಯಾರಿಗೂ ಮನಸ್ಸಿಲ್ಲದಿದ್ದರೂ ನೀತುವಿನ ಸಮಾಧಾನಕ್ಕಾದರೂ ಸರಿ ಅವಳ ನಿರ್ಧಾರ ಒಪ್ಪಿಕೊಳ್ಳಿ. ನಡೀರಿ ಮಕ್ಕಳಾ ನಾಳೆ ಶಾಲಾ ಕಾಲೇಜಿಗೇನು ರಜೆಯಿಲ್ಲ ಹೋಗಿ ಮಲಗಿಕೊಳ್ಳಿ.

ಪ್ರತಿಯೊಬ್ಬರೂ ಭಾರವಾದ ಮನಸ್ಸಿನೊಂದಿಗೆ ತಮ್ಮ ರೂಮುಗಳಿಗೆ ತೆರಳಿದರೆ ಎಲ್ಲರ ತಲೆಯಲ್ಲೂ ನೀತು ಆಡಿದ ಮಾತುಗಳೇ ಗಿರಕಿ ಹೊಡೆಯುತ್ತಿದ್ದವು.
* *
* *

No comments:

Post a Comment