ನಿಶಾಳನ್ನು ಅವಳ ಹೆತ್ತವರ ವರ್ಣರಂಜಿತ ಭವ್ಯವಾದ ಚಿತ್ರಪಟದ ಮುಂದೆ ನಿಲ್ಲಿಸಿದ ನೀತು ಇವರು ಯಾರೆಂದು ಕೇಳಿದಳು. ನಿಶಾ ಒಮ್ಮೆ ಅಮ್ಮನನ್ನು ನೋಡಿ ಚಿತ್ರಪಟವನ್ನು ಧಿಟ್ಟಿಸುತ್ತ ಅಮ್ಮ ತನಗೆ ಮುಂಚೆ ಹೇಳಿಕೊಟ್ಟಿದ್ದನ್ನು ನೆನೆಯುತ್ತ....ಪಪ್ಪ..ಮಮ್ಮ.
ನೀತು......ಹೌದು ಕಂದ ಇವರೂ ಕೂಡ ನಿನ್ನ ಪಪ್ಪ...ಮಮ್ಮ ಈಗ ಕೈಮುಗಿದು ಪಪ್ಪ ಮಮ್ಮನ ಆಶೀರ್ವಾದ ತಗೋ ಹೀಗೆ.....ಎಂದು ಮಗಳಿಂದ ಮಹಾರಾಜ—ಮಹಾರಾಣಿಯ ಚಿತ್ರಪಟದ ಮುಂದೆ ಬೆಳ್ಳಿಯ ದೀಪಗಳನ್ನು ಹಚ್ಚಿಸಿ ಅವರಿಗೆ ಕೈ ಮುಗಿಸಿದಳು.
ಈ ಮುಂಚೆ ಅರಮನೆಗೆ ಗಿರೀಶ...ಸುರೇಶ...ರಶ್ಮಿ...ನಯನ..ದೃಷ್ಟಿ ಬಂದಿದ್ದರೂ ಸಹ ಇಲ್ಲೊಂದು ದಿನವೂ ಉಳಿದಿರಲಿಲ್ಲ. ಇನ್ನುಳಿದ ಮನೆಯವರೆಲ್ಲರೂ ಪ್ರಪ್ರಥಮ ಬಾರಿ ಇಷ್ಟು ಭವ್ಯವಾದ ಅರಮನೆಗೆ ಬಂದಿದ್ದು ನಿಧಿ ತಾನೇ ಚಿಕ್ಕಪ್ಪ...ಮಾವಂದಿರು...ಅಂಕಲ್ ಮತ್ತು ಆಂಟಿಯರನ್ನು ಕರೆದುಕೊಂಡು ಅರಮನೆಯನ್ನೆಲ್ಲಾ ತೋರಿಸುತ್ತಾ ಇದ್ದರೆ ಇತ್ತ ಅಕ್ಕನಿಗಿಂತ ತಾನೇನು ಕಮ್ಮಿ ಎನ್ನುವಂತೆ ನಿಶಾ ಕೂಡ ಅಜ್ಜಿ...ತಾತ...ಅಣ್ಣ ಅಕ್ಕಂದಿರಿಗೆ ತನ್ನ ಅರಮನೆಯನ್ನು ತೋರಿಸುತ್ತ ಎಲ್ಲಾ ಕಡೆಯೂ ಸುತ್ತಾಡಿಸುತ್ತಿದ್ದಳು.
* *
* *
ಶನಿವಾರ....
ನೀತು.....ಪಾವನ ನೀನೂ ನಮ್ಮಲ್ಲೊಬ್ಬಳು ಅಂತ ಭಾವಿಸಿ ನಿನ್ನನ್ನು ಕೇಳದೇ ಈ ನನ್ನ ಹಿರಿಯ ಮಗನ ಜೊತೆ ನಿನ್ನ ಮದುವೆ ಮಾಡಿಸುವ ಬಗ್ಗೆ ತೀರ್ಮಾನಿಸಿರುವೆ. ನೀವಿಬ್ಬರೂ ಒಬ್ಬರನ್ನೊಬ್ಬರು ಈಗಾಗಲೇ ಬೇಟಿಯಾಗಿರುವಿರಿ ಜೊತೆಗೆ ಒಟ್ಟಿಗೆ ಸಾಕಷ್ಟು ಸಮಯವನ್ನೂ ಇಲ್ಲಿ ಕಳೆದಿದ್ದೀರ ಪರಸ್ಪರರ ಬಗ್ಗೆ ತಿಳಿದುಕೊಂಡಿರುತ್ತೀರ. ಈಗ ನಿನ್ನ ಅಭಿಪ್ರಾಯ ಹೇಳಮ್ಮ ನಮ್ಮ ಕಡೆಯಿಂದ ಎಲ್ಲರಿಗೂ ನಿಮ್ಮಿಬ್ಬರ ಮದುವೆಗೆ ಒಪ್ಪಿಗೆಯಿದೆ.
ಪಾವನ......ಅಂದರೆ ಅಕ್ಕ ನಾನು ನಿಮ್ಮವಳಲ್ಲವಾ ? ನಾನು ನಿಮ್ಮ ಸ್ವಂತದವಳು ಅಂತೇಳಿ ಈಗ ನನ್ನ ಅಭಿಪ್ರಾಯ ಕೇಳ್ತಿದ್ದೀರಲ್ಲ.
ವಿಕ್ರಂ......ನೀತು ಬಗ್ಗೆ ಅಪಾರ್ಥ ಮಾಡಿಕೊಳ್ಳಬೇಡಮ್ಮ ಪಾವನ ಇವಳು ಹೇಳಿದ್ದು ಆ ಅರ್ಥದಲ್ಲಲ್ಲ.
ಸುಮ....ರೀ ನೀವು ಗುಗ್ಗು ಕಣ್ರೀ ಪಾಪ ಸುತ್ತಿಬಳಸಿ ಮದುವೆಗೆ ತನ್ನ ಒಪ್ಪಿಗೆಯಿದೆ ಅಂತ ಹೇಳ್ತಿದ್ದಾಳೆ ನಿಮಗೆ ಅರ್ಥವಾಗಲಿಲ್ಲವಾ.
ರೇವಂತ್......ಓ ಇವಳ ಮಾತಿನಾರ್ಥ ಆ ರೀತಿಯಾ ?
ಸುಮ......ಅಂದ್ರೆ ಅಣ್ಣ ತಮ್ಮ ಇಬ್ಬರೂ ಗುಗ್ಗುಗಳೇ ಅಂತಾಯ್ತು.
ರೇವಂತ್......ನಾವಿಬ್ಬರೇ ಅಲ್ಲ ಅತ್ತಿಗೆ ಇಲ್ಲಿರುವ ಯಾವ ಗಂಡಸರ ತಲೆಗೂ ಇದು ಹೊಳೆಯಲಿಲ್ಲ ನಮ್ಮಪ್ಪನನ್ನೂ ಸೇರಿಸಿ.
ರಾಜೀವ್......ಏಯ್ ನಿನಗರ್ಥ ಆಗಲಿಲ್ಲ ಅಂತ ನಿನ್ಜೊತೆ ನನ್ನನ್ನೂ ಯಾಕೋ ಯಾಕೋ ಸೇರಿಸಿಕೊಂಡೆ ನನಗೆಲ್ಲವೂ ಗೊತ್ತಾಗಿತ್ತು.
ಇದೇ ವಿಷಯದ ಬಗ್ಗೆ ಕೆಲಹೊತ್ತು ಮಾತುಕತೆ ನಡೆದು ಕಡೆಯದಾಗಿ ಆಚಾರ್ಯರ ಅನುಮತಿಯಂತೆ ಅಕ್ಟೋಬರ್ ಕೊನೆಯ ವಾರದಲ್ಲಿ ಸುಭಾಷ್—ಪಾವನಾರ ವಿವಾಹವನ್ನು ನೆರವೇರಿಸುವುದೆಂದು ತೀರ್ಮಾನಿಸಲಾಯಿತು.
ನೀತು....ರಾಣಾ ನಾನು ಅರಮನೆಗೆ ತಿಂಗಳಲ್ಲಿ ಎರಡು ಸಲವಾದ್ರೂ ಬಂದು ಹೋಗಲು ಪ್ರಯತ್ನಿಸುವೆ. ಇನ್ಮುಂದೆ ಇಲ್ಲಿನ ಜವಾಬ್ದಾರಿಗಳ ಬಗ್ಗೆ ನೀವೆಲ್ಲರೂ ಸೇರಿ ನೋಡಿಕೊಳ್ಳಬೇಕು ಯಾರೇ ಆಗಿರಲಿ ಇನ್ನು ಸೂರ್ಯವಂಶಿಗಳ ಮತ್ತು ಸಂಸ್ಥಾನದ ವಿರುದ್ದ ತಲೆಯೆತ್ತಿ ನಿಲ್ಲದಂತೆ ನೀವೆಲ್ಲರೂ ಎಚ್ಚರಿಕೆ ವಹಿಸಿರಬೇಕು.
ರಾಣಾ.......ಆಗಲಿ ಮಾತೆ ಕೆಲವು ಮೂಲಗಳಿಂದ ಬರಬಹುದಾದ ಸಣ್ಣಪುಟ್ಟ ಅಡಚಣೆಗಳ ಬಗ್ಗೆ ತಿಳಿಯಿತು ನಾವದನ್ನೇ ನಿವಾರಿಸುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಿದ್ದೀವಿ.
ಹರೀಶ....ಇದರ ಜೊತೆಗೆ ಇಲ್ಲಿ ಮತ್ತು ಹೃಷಿಕೇಶದಲ್ಲಿ ಕಟ್ಟಲಾಗುವ ವಿದ್ಯಾಮಂದಿರದ ಜವಾಬ್ದಾರಿ ಹಾಗು ಹಣಕಾಸಿನ ವ್ಯವಹಾರಗಳ ಮೇಲೂ ನೀವು ನಿಗಾ ವಹಿಸಿರಬೇಕು. ಗುರುಗಳೇ ಹೃಷಿಕೇಶದಲ್ಲಿ ಭೂಮಿ ಪೂಜೆ ಯಾವಾಗ ಮಾಡುವುದೆಂದು ಹೇಳಲಿಲ್ಲ.
ಆಚಾರ್ಯರು.......ಹರೀಶ ಇಲ್ಲಿನ ಭೂಮಿಪೂಜೆ ನಾಳೆಯ ದಿನವೇ ನೆರವೇರಿಸೋಣ ನಿಮ್ಮೂರಿನಲ್ಲಿ ಗಣೇಶ ಚತುರ್ಥಿಯ ದಿನದಂದು ಮಾಡೋಣ. ಹೃಷಿಕೇಶದ ಬಗ್ಗೆ ನಾವಲ್ಲಾಗೆ ಬಂದಾಗಲೇ ಯಾವತ್ತು ಅಂತ ತಿಳಿಸುತ್ತೀವಿ.
ಸಂಜೆ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ಸ್ ಬಂದು ಮೂರು ಜಾಗದ ವಿದ್ಯಾಮಂದಿಗಳ ನಕ್ಷೆ ಮತ್ತು ಮಾದರಿಗಳನ್ನು ತೋರಿಸಿದರು. ನೀತು ಎಲ್ಲರೊಂದಿಗೆ ಪರಾಮರ್ಶಿಸಿ ಮೂರು ಮಾದರಿಗಳನ್ನು ಸೆಲೆಕ್ಟ್ ಮಾಡಿದ್ದು ಅವುಗಳ ವಿಸ್ತೃತ...ಸವಿವರವಾದ ನಕ್ಷೆ.....ತಗಲುವ ವೆಚ್ಚ ಮತ್ತು ಕಟ್ಟಡ ನಿರ್ಮಾಣ ಪೂರ್ಣಗೊಳ್ಳಲು ಎಷ್ಟು ಸಮಯವು ಬೇಕಾಗುತ್ತೆಂಬುದರ ಬಗ್ಗೆ ವರದಿ ಸಿದ್ದಪಡಿಸಿ ಪಾವನಾಳಿಗೆ ಕೊಡಿ ಎಂದು ಸೂಚನೆ ನೀಡಿದಳು.
ಭಾನುವಾರದ ಶುಭ ಮುಹೂರ್ತದಲ್ಲಿ ಉದಯಪುರದಲ್ಲಿ ಕಟ್ಟಲು ಉದ್ದೇಶಿಸಿರುವ ವಿದ್ಯಾಮಂದಿರಕ್ಕೆಂದು ರಾಣಾಪ್ರತಾಪ್ ಈಗಾಗಲೇ ಖರೀಧಿಸಿದ್ದ 950 ಎಕರೆ ಜಾಗದಲ್ಲಿ ಶಂಕು ಸ್ಥಾಪನಾ ಪೂಜೆಯನ್ನು ನಿಧಿ—ನಿಶಾರಿಂದ ಆಚಾರ್ಯರು ಮಾಡಿಸಿದರು
ರಾಜಸ್ಥಾನದಲ್ಲಿನ ಕೆಲಸಗಳನ್ನು ಪೂರ್ಣಗೊಳಿಸಿ ಅರಮನೆಯಲ್ಲಿನ ಸಿಬ್ಬಂದಿಗಳಿಗೆ ಬಟ್ಟೆಬರೆ...ಹಣ್ಣು ಮತ್ತು ನಗದು ಪುರಸ್ಕಾರಗಳನ್ನು ನಿಶಾಳಿಂದ ಕೊಡಿಸಲಾಯಿತು. ಹಾಗೆಯೇ ರಕ್ಷಕ ಪಡೆಗಳಿಗೂ ಸಹ ಅವರು ತೋರಿಸುವ ಸಾಹಸ ಮತ್ತು ನಿಷ್ಠೆಗಾಗಿ ಅವರೆಲ್ಲರಿಗೂ ಸಹ ಗೌರವ ಸಲ್ಲಿಸಿ ಸನ್ಮಾನಿಸಲಾಯಿತು. ಸಂಜೆ ಹೊತ್ತಿಗೆ ಆಚಾರ್ಯರು ತಮ್ಮ ಶಿಷ್ಯರೊಟ್ಟಿಗೆ ಆಶ್ರಮಕ್ಕೆ ಹಿಂದಿರುಗಿದ್ದು ರಕ್ಷಕರು...ಅರಮನೆ ಸಿಬ್ಬಂದಿಗಳಿಂದ ಬೀಳ್ಗೊಂಡು ಹರೀಶ—ನೀತು ಹಾಗು ಕುಟುಂಬದ ಸದಸ್ಯರು ಕಾಮಾಕ್ಷಿಪುರಕ್ಕೆ ಮರಳಿದರು.
* *
* *
15 ದಿನಗಳ ನಂತರ ಮನೆಗೆ ಹಿಂದಿರುಗಿದ್ದಕ್ಕೆ ನಿಶಾಳಿಗಂತೂ ಸಕತ್ ಖುಷಿಯಾಗುತ್ತಿದ್ದು ಕುಣಿದು ಕುಪ್ಪಳಸತೊಡಗಿದಳು. ಸೋಮವಾರ ಸಂಜೆ ಹರೀಶನ ಶಾಲೆಯ ಸಿಬ್ಬಂದಿ....ಕಾಲೋನಿಯಲ್ಲಿ ಪರಿಚಯ ಮನೆಯವರು.....ಭಟ್ಟರ ಮನೆಯವರು ನೀತುಳನ್ನು ಬೇಟಿಯಾಗಿ ಅವಳ ಆರೋಗ್ಯ ವಿಚಾರಿಸುವುದಕ್ಕೆ ಮನೆಗಾಗಮಿಸಿದ್ದರು. ಯಾರ ಬಳಿಯೂ ಗುಂಡೇಟಿನ ವಿಷಯವನ್ನು ಪ್ರಸ್ತಾಪಿಸದೆ ಅಪಘಾತದಲ್ಲಿ ಪೆಟ್ಟಾಗಿರುವುದೆಂದು ಮಾತ್ರ ಹೇಳಲಾಗಿತ್ತು.
ಜಾನಿ...ನಾಗೇಂದ್ರ ಮತ್ತು ಆರಿಫ್ ಹುಸೇನ್ ಕೂಡ ಸೋಮವಾರದ ಬೆಳಿಗ್ಗೆ ಮನೆಗೆ ಬಂದಿದ್ದು ಅವರಿಗೆ ಸತ್ಯ ಸಂಗತಿ ತಿಳಿದಾಗ ತಮಗೆ ಈ ವಿಷಯವನ್ನು ತಿಳಿಸದಿದ್ದುದಕ್ಕೆ ಬೇಸರ ವ್ಯಕ್ತಪಡಿಸಿದರೂ ನೀತು ಆರೋಗ್ಯದಿಂದ ಹಿಂದಿರುಗಿದ್ದಕ್ಕೆ ಸಂತೋಷಪಟ್ಟರು. ನೀತುವಿನ ಹೃದಯ ಭಾಗಕ್ಕೂ ಮತ್ತು ಎಡತೋಳಿಗೆ ಗುಂಡು ಬಿದ್ದಿದ್ದ ಕಾರಣ ಅವಳು ಎಡಗೈಯಿ ಜಾಸ್ತಿ ಆಡಿಸದಂತೆ ಆರ್ಮ್ ರೆಸ್ಟ್ ಹಾಕಲಾಗಿದ್ದು ಅದನ್ನು ತಾನು ಹೇಳುವ ತನಕ ತೆಗೆದಿಡಬಾರದೆಂದು ರೇವತಿ ಮಗಳಿಗೆ ಕಟ್ಟಪ್ಪಣೆ ಮಾಡಿದ್ದರು.
ಸೋಮವಾರ ರೆಡಿಯಾಗಿದ್ದರೂ ಅಮ್ಮನ ಆರೋಗ್ಯ ಸಂಪೂರ್ಣ ಸುಧಾರಿಸುವ ತನಕ ತಾನು ಕಾಲೇಜಿಗೆ ಹೋಗುವುದಿಲ್ಲವೆಂದ ನಿಧಿಗೆ ನೀತು ಗದರಿದಳು.
ನೀತು......ನನಗೇನೂ ಆಗಿಲ್ಲ ಕಂದ ಎರಡು ವಾರದಿಂದಲೂ ನಿನಗೆ ಕಾಲೇಜ್ ಮಿಸ್ಸಾಗಿದೆ ನನ್ನ ಮಗಳು ಅವಳ ಲೈಫ್ ಏಂಜಾಯ್ ಮಾಡುತ್ತಿರುವುದನ್ನು ನೋಡಿದಾಗಲೇ ನನಗೂ ಸಂತೋಷವಾಗುತ್ತೆ ನಾನು ಹೇಳಿದಂತೆ ಕೇಳಬೇಕಷ್ಟೆ ನಡಿ ಹೊರಡು.
ಅಮ್ಮನ ಮಾತಿಗೆ ನಿಧಿ ಕಾಲೇಜಿಗೆ ತೆರಳಿದರೆ ಮಿಕ್ಕೆಲ್ಲಾ ಮಕ್ಕಳೂ ಶಾಲಾ ಕಾಲೇಜಿಗೆ ಹೊರಡುವ ಮುನ್ನ ನೀತುಳನ್ನು ತಬ್ಬಿಕೊಂಡು ಬೀಳ್ಗೊಂಡು ತೆರಳಿದರು. ನಿಶಾ ತನ್ನ ಮೊದಲಿನ ಅವತಾರದಲ್ಲಿ ಮರಳಿದ್ದು ಮನೆಯಲ್ಲೆಲ್ಲಾ ಕೀಟಲೆ ಮಾಡುತ್ತ ಜಾಲಿಯಾಗಿದ್ದಳು. ನೀತು ಮಗಳಿಗೆ ಸ್ವಲ್ಪವೂ ಗದರದೆ ಅವಳಾಟಗಳನ್ನು ನೋಡಿ ತಾನು ಸಹ ಖುಷಿಪಡುತ್ತಿದ್ದಳು. ನೀತುಳಿಗ್ಯಾವುದೆ ಕೆಲಸ ಮಾಡಲು ಬಿಡದೆ ಒಂದೆರಡು ವಾರ ಮನೆಯಲ್ಲೇ ರೆಸ್ಟ್ ಮಾಡುವಂತೆ ಹೆಂಗಸರೆಲ್ಲರೂ ಸೇರಿ ತೀರ್ಮಾನಿಸಿದರೆ ರೇವತಿ ಅದರಾಜ್ಞೆ ಹೊರಡಿಸಿದರು.
* *
* *
ಸೆಪ್ಟೆಂಬರ್ ಕೊನೇ ವಾರದಲ್ಲಿ ಗೌರಿ ಗಣೇಶನ ಹಬ್ಬವಿದ್ದು ಅಂದೇ ಕಾಮಾಕ್ಷಿಪುರದಲ್ಲಿ ಸೂರ್ಯವಂಶಿ ಸಂಸ್ಥಾನದ ಹೆಸರಿನಲ್ಲಿ ರಾಣಾ ಪ್ರತಾಪ್ ಖರೀಧಿಸಿರುವ 750 ಎಕರೆ ಜಾಗದಲ್ಲಿ ಎಲ್ಲಾ ಸವಲತ್ತೂ ಇರುವಂತ ವಿದ್ಯಾಮಂದಿರದ ನಿರ್ಮಾಣ ಕಾರ್ಯಕ್ಕೆ ಭೂಮಿಪೂಜೆ ನಡೆಯಲಿತ್ತು. ಮಂಗಳವಾರ ಆರ್ಕಿಟೆಕ್ಟ್ ರಮೇಶ್ ಬಂದಿದ್ದು....
ರಮೇಶ್.....ಸರ್ ಇದು ಆರು ಸೈಟುಗಳಲ್ಲಿ ಮೇಡಂ ಹೇಳಿದ ರೀತಿ ಡುಪ್ಲೆಕ್ಸ್ ಮನೆಗಳನ್ನು ನಿರ್ಮಿಸಲು ನಾನು ಸಿದ್ದಪಡಿಸಿರುವ ಪ್ಲಾನ್ ಮತ್ತು 3D ಮಾಡೆಲ್. ನಿಮಗೆ ಒಪ್ಪಿಗೆಯಾಗಿ ಯಾವಾಗಿನಿಂದ ಕೆಲಸ ಪ್ರಾರಂಭಿಸಬೇಕೆಂದು ಹೇಳುವಿರೋ ಆಗ ಶುರುಮಾಡೋಣ.
ಅಶೋಕ.....ನೋಡಪ್ಪ ರಮೇಶ ಈ ಮನೆಯ ಪ್ಲಾನುಗಳು ಇದರ 3D ಮಾಡೆಲ್ ಇವುಗಳನ್ನೆಲ್ಲಾ ಹರೀಶನಿಗೆ ತೋರಿಸಿದರೆ ಯಾವುದೇ ಪ್ರಯೋಜನವೂ ಆಗಲ್ಲ ನಿರ್ಧಾರಗಳೇನಿದ್ದರೂ ನಮ್ಮ ಮನೆಯ ಹೋಮ್ ಮಿನಿಸ್ಟರ್ ಅವರದ್ದೇ ಅವಳೇನು ಹೇಳ್ತಾಳೋ ನೀನು ಹಾಗೆಯೇ ಮಾಡು.
ನೀತು......ಈ ಆರು ಮನೆಗಳ ಡಿಸೈನ್ ಚೆನ್ನಾಗಿದೆ ನಾನು ಹೇಳಿದ್ದ ರೀತಿಯಲ್ಲೇ ನೀವು ಡಿಸೈನ್ ಮಾಡಿದ್ದೀರ. ಒಂದು ಶುಭದಿನವನ್ನು ಗೊತ್ತು ಮಾಡಿ ಆರೂ ಮನೆಯ ಕಾಮಗಾರಿ ಪ್ರಾರಂಭಿಸಿ ಬಿಡಿ.
ರಮೇಶ್.....ಆಯ್ತು ಮೇಡಂ ಹಾಗೆ ಮಾಡೋಣ ಆದರೆ ನಿಮ್ಮನೇ ಪಕ್ಕದ ಸೈಟಿನ ಬಗ್ಗೆ ನೀವೇನೂ ಹೇಳಿಲ್ವಲ್ಲ.
ರಜನಿ......ಪಕ್ಕದ ಸೈಟ್ ನೆಲಮಾಳಿಗೆಯಲ್ಲಿ ಪಾರ್ಕಿಂಗ್ ಆಮೇಲೆ ನಾವೇನೇ ಅನು ಮಾತಾಡಿ ಡಿಸೈಡ್ ಮಾಡಿದ್ದು.
ಅನುಷ......ಸರ್ ನೆಲಮಾಳಿಗೆ ಪೂರ್ತಿ ಪಾರ್ಕಿಂಗ್ ಏರಿಯಾವಿರಲಿ ಅದರ ಮೇಲಿನ ಅಂತಸ್ತು ಜಿಮ್ ಮತ್ತು ಒಳಾಂಗಣ ಸ್ವಿಮ್ಮಿಂಗ್ ಪೂಲ್ ಇರಬೇಕು. ಅದರ ಮೇಲಿನೆರಡು ಅಂತಸ್ತಿನಲ್ಲಿ ಡ್ಯುಪ್ಲೆಕ್ಸ್ ಮನೆ ಒಂದು ದೊಡ್ಡ ಲಿವಿಂಗ್ ಹಾಲ್ ಮತ್ತು ಅಟ್ಯಾಚ್ಡ್ ಇರುವಂತ 6—7 ರೂಮುಗಳು. ಇದರ ಜೊತೆ ಮನೆಯ ಹಿಂಬಾಗದಲ್ಲೊಂದು ಸ್ವಿಮ್ಮಿಂಗ್ ಕೂಡ ಬೇಕು ಇದೇ ಅಲ್ವಾ ಅಕ್ಕ ನಾವು ಮಾತಾಡಿದ್ದು.
ನೀತು ಸ್ವಲ್ಪ ಹೊತ್ತು ಯೋಚಿಸಿ.......ನೀವಿಬ್ಬರು ಚೆನ್ನಾಗಿ ಯೋಚಿಸಿ ಪ್ಲಾನ್ ಮಾಡಿದ್ದೀರ ಆದರೆ ನೀವು ಹೇಳಿದ್ದರಲ್ಲಿ ಅರ್ಧಕ್ಕರ್ಧ ಇಲ್ಲಿ ಬೇಕಾಗಿಲ್ಲ. ಹೇಗೂ ಏದುರು ಲೈನಿನಲ್ಲೇ ನಾವೊಂದು ಸೈಟಿನಲ್ಲಿ ಪೂರ್ತಿ ಪಾರ್ಕಿಂಗ್ ಎಲ್ಲಾ ಮಾಡ್ರನ್ ಟೆಕ್ನಾಲಜಿಗಳನ್ನು ಒಳಗೊಂಡ ಬಿಲ್ಡಿಂಗ್ ಕಟ್ಟಿಸುತ್ತಿದ್ದೀವಲ್ಲ ಹಾಗಾಗಿ ಇಲ್ಯಾವ ಪಾರ್ಕಿಂಗ್ ಬೇಕಿಲ್ಲ. ಮನೆ ಹಿಂಭಾಗದ ಸ್ವಿಮ್ಮಿಂಗ್ ಪೂಲನ್ನೇ ಒಳಾಂಗಣ ಮಾಡಿಸೋಣ ಆಗ ಎರಡೆರಡು ಪೂಲಿನ ಅವಶ್ಯಕತೆ ಇರುವುದಿಲ್ಲ. ಹಿಂದಿನ ರಸ್ತೆ ಸೈಟಿನಲ್ಲಿ ಶೀಲಾಳ ಹೆಸರಿನಲ್ಲಿ ತೆಗೆದುಕೊಂಡಿರುವ ಸೈಟಲ್ಲಿ ನಾವು ಕಟ್ಟಿಸುತ್ತಿರುವ ಮನೆಯನ್ನು ರಕ್ಷಕರು ಉಳಿಯಲು ಬಿಟ್ಕೊಡೋಣ. ಆಗ ಏದುರು ಮನೆ ಮಹಡಿಯ ಎರಡು ವಿಶಾಲವಾಗಿರುವ ರೂಂ ಖಾಲಿಯಾಗುತ್ತೆ ಅಲ್ಲಿಗೆ ನಿಮಗ್ಯಾವ್ಯಾವ ಏಕ್ವಿಪ್ಮೆಂಟ್ ಬೇಕಿದೆಯೋ ತರಿಸಿಕೊಂಡು ಅದನ್ನೇ ಜಿಮ್ ಮಾಡಿಕೊಂಡ್ಬಿಡಿ. ಪಕ್ಕದ ಸೈಟಿನಲ್ಲಿ ಏನು ? ಹೇಗೆ ? ಕಟ್ಟಿಸಬೇಕೆಂದು ನಾನು ಯೋಚಿಸಿ ಹೇಳ್ತೀನಿ ಅದರ ಡಿಸೈನ್ ಬಗ್ಗೆ ಆಮೇಲೆ ಡಿಸೈಡ್ ಮಾಡೋಣ.
ಇದೇ ರೀತಿಯ ಚರ್ಚೆ ಮುಂದುವರಿದಿದ್ದು ರಾತ್ರಿ ಊಟವಾದ ಬಳಿಕ ಅಮ್ಮನ ಜೊತೆ ನಿಧಿ...ನಿಶಾ ಮಲಗಿದ್ದರು.
ಸುರೇಶ......ಚಿನ್ನಿ ನೀನೀವತ್ತು ಪಪ್ಪನ ಜೊತೆ ಮಲಗಿಕೋ ನಾನಿಲ್ಲಿ ಅಮ್ಮನ ಜೊತೆ ಇರ್ತೀನಿ.
ನಿಶಾ ತಲೆ ಅಳ್ಳಾಡಿಸಿ.....ನಾನಿ ಹೋಲಲ್ಲ ಅಣ್ಣ ನಾನಿ ಮಮ್ಮನ ತೊತೆ ತಾಚಿ ಮಾತೀನಿ ಲಿಲ್ಲ ಮಮ್ಮ.
ಸುರೇಶ ತಂಗಿಯನ್ನು ಗೋಗರೆದಷ್ಟೂ ಅವಳ ಅಮ್ಮನ ಕಡೆ ಇನ್ನೂ ಸೇರಿಕೊಳ್ಳುತ್ತ ತಾನೆಲ್ಲಿಗೂ ಹೋಗಲ್ಲವೆಂದು ತಲೆ ಅಳ್ಳಾಡಿಸುತ್ತಿದ್ದರೆ ನೀತು ಮಕ್ಕಳಿಬ್ಬರ ವಾದವಿವಾದ ನೋಡುತ್ತ ನಗುತ್ತಿದ್ದಳು.
ನಿಧಿ......ಸುರೇಶ ಬಾಯಿಲ್ಲಿ ನೀನು ನನ್ನ ಪಕ್ಕ ಮಲಗು ಈ ಚಿಲ್ಟಾರಿ ಅಮ್ಮನ ಪಕ್ಕದಲ್ಲಂತೂ ಯಾರನ್ನೂ ಸೇರಿಸಲ್ಲ.
ಹರೀಶ ಒಳಬರುತ್ತ.......ಬಾರಮ್ಮ ಕಂದ ನಾನು ನೀನು ಮೇಲ್ಗಡೆ ಟಾಂ ಅಂಡ್ ಜರ್ರಿ ನೋಡುತ್ತ ಹಾಯಾಚಿ ಮಲಗೋಣ ಬಾ ಚಿನ್ನಿ ಪಪ್ಪನ ನೀನು ಜೊತೆ ಬರಲ್ವಾ.
ನಿಶಾ ಸ್ವಲ್ಪ ಹೊತ್ತು ಏನು ಮಾಡುವುದೆಂದು ತಲೆ ಕೆರೆದುಕೊಳ್ಳುತ್ತಾ ಅಪ್ಪ ಅಮ್ಮ ಇಬ್ಬರನ್ನೂ ನೋಡಿ ಕೊನೆಗೆ ಅಪ್ಪನ ಜೊತೆ ಮಹಡಿಯ ಕಡೆ ತೆರಳಿದಳು. ಅಮ್ಮ...ಅಕ್ಕನ ಮಧ್ಯೆ ಮಲಗಿದ ಸುರೇಶ ಇಂದು ಮನಸ್ಸುಬಿಚ್ಚಿ ಮಾತನಾಡುತ್ತಲೇ ಮಲಗಿಕೊಂಡನು.
* *
* *
ವಿವೇಕ್ ಒಂದು ವಾರ ಕೆಲಸದ ಮೇಲೆ ಚೆನೈಗೆ ಹೋಗಿದ್ದು ಸವಿತಾ ಇಂದಿನ ರಾತ್ರಿ ಹರೀಶನ ಜೊತೆ ಕೂಡುವ ಪ್ಲಾನ್ ಮಾಡುತ್ತಿದ್ದಳು. ಇದರ ಬಗ್ಗೆ ನೀತುವಿನ ಜೊತೆ ಮಾತನಾಡಿದಾಗ....
ನೀತು......ಇದನ್ನೇಳಲಿಕ್ಕೇ ನೀನಿಷ್ಟೊಂದು ಯೋಚಿಸಬೇಕಾ ನನ್ನ ಎಡಗೈ ಪೂರ್ತಿ ಸರಿ ಹೋಗಿದ್ದರೂ ಅಮ್ಮ ನನಗೆ ಆರ್ಮ್ ರೆಸ್ಟನ್ನು ಬಿಚ್ಚುವುದಕ್ಕೆ ಬಿಡ್ತಿಲ್ಲ. ನಾನೀ ಅವಸ್ಥೆಯಲ್ಲಿರುವಾಗ ನೀನೇ ತಾನೇ ನಿನ್ನ ಲವ್ವರ್ ಬಾಯನ್ನು ನೋಡಿಕೊಳ್ಬೇಕು ರಾತ್ರಿ ಬರ್ತಾರೆ ಬಿಡು.
ಸವಿತಾ.......ನಿಮ್ಮಿ—ನಿಕ್ಕಿ ಇಬ್ಬರೂ ಮನೆಯಲ್ಲಿ ಇರ್ತಾರಲ್ಲೆ ?
ನೀತು.....ಇವತ್ತು ರಾತ್ರಿ ನಿಕ್ಕಿ ಅವಳಕ್ಕನ ಜೊತೆ ಮಲಗ್ತೀನಿ ಅಂತ ಹೇಳ್ತಿದ್ಳು ಏದುರು ಮನೆಯಲ್ಲಿ ರಶ್ಮಿ...ದೃಷ್ಟಿ ಜೊತೆಯಲ್ಲಿ ನಮಿತಾ ಮಲಗುವ ವ್ಯವಸ್ಥೆ ಮಾಡ್ತೀನಿ ಅಥವ ನಮ್ಮ ಜೊತೆ ಮಲಗ್ತಾಳೆ.
ಸವಿತಾ.......ಥಾಂಕ್ಸ್ ಕಣೆ.....ಎಂದೇಳಿ ಹೊರಗೋದರೆ ನಿಧಿ ಒಳಗೆ ಬಂದು ಅಮ್ಮನ ಕೈ ಬಗ್ಗೆ ವಿಚಾರಿಸುತ್ತ ಕುಳಿತಳು.
ನೀತು.......ನಿಧಿ ಯಾರೋ ಋಷಿ ಮುನಿಗಳು ಬಂದು ನನಗೊಂದು ಔಷಧಿ ಕುಡಿಸಿದ್ದರು ಅದರಿಂದಲೇ ನನ್ನ ಹೃದಯದಲ್ಲಿ ಆಗುತ್ತಿದ್ದಂತ ರಕ್ತಸ್ರಾವ ನಿಂತಿದ್ದು ಅಂತ ನಿಮ್ಮಪ್ಪ ಹೇಳಿದ್ರು. ಯಾರೀ ಮುನಿಗಳು ಅವರ ಬಗ್ಗೆ ನಿನಗೇನಾದರೂ ಗೊತ್ತಿದೆಯಾ ?
ನಿಧಿ.....ಇಲ್ಲಾಮ್ಮ ಅವರ ಬಗ್ಗೆ ನನಗೇನೂ ಗೊತ್ತಿಲ್ಲ ಆದರೆ ಚಿನ್ನಿಯ ಮೂಲಕವೇ ಅವರಿಗೆ ನಿನ್ನ ಸ್ಥಿತಿ ತಿಳಿಯಿತಂತೆ ಅದಕ್ಕೆ ಬೇಕಾಗಿರುವ ಗಿಡಮೂಲಿಕೆ ಮತ್ತು ಬೇರುಗಳನ್ನು ಅವರ ಶಿಷ್ಯನಾದ ಭಾಸ್ಕರ್ ಕಾಡಿನಲ್ಲೆಲ್ಲಾ ಅಲೆದಾಡಿ ತಂದಿದ್ದಕ್ಕೆ ನಿಮ್ಮ ಪ್ರಾಣ ಉಳಿಸುವುದು ಸುಲಭವಾಯಿತೆಂದು ಗೊತ್ತಾಯ್ತು.
ನೀತು.......ಗುರುಗಳೂಅವರ ಬಗ್ಗೆ ಏನೂ ಹೇಳಲಿಲ್ವಾ ?
ನಿಧಿ.......ಇಲ್ಲ ಅಮ್ಮ ಮುನಿಗಳ ಬಗ್ಗೆ ಅವರೇ ಹೇಳಿದರೆ ಉತ್ತಮ ಅಂದ್ಬಿಟ್ರು. ಆದರೆ ಅವರು ಹೊರಡುವುದಕ್ಕೂ ಮುಂಚೆ ಅಪ್ಪನ ಬಳಿ
.........ಎಂದು ಮುನಿವರ್ಯರು ಹರೀಶನಿಗೆ ಹೇಳಿದ್ದನ್ನು ಅಮ್ಮನಿಗೆ ತಿಳಿಸಿದಳು.
ನೀತು........ಅವರು ಸಂದೇಶ ಕಳಿಸುವವರೆಗೆ ಕಾಯೋಣ ನಾವು ಇನ್ನೇನು ತಾನೇ ಮಾಡಲು ಸಾಧ್ಯವಿದೆ.
ನಿಧಿ......ಹೌದಮ್ಮ ಮುನಿಗಳ ಸೇವೆಯನ್ನು ಜೀವನ ಪರ್ಯಂತವೂ ಮಾಡಿದರೂ ನಾನವರ ಋಣ ತೀರಿಸಲು ಸಾಧ್ಯವಿಲ್ಲ. ಅವರ ಜೊತೆ ಮುನಿಗಳ ಶಿಷ್ಯರ ಋಣವೂ ನನ್ನ ಮೇಲಿದೆ ಮೂರು ದಿನ ಕಾಡನ್ನು ಅಲೆದಾಡಿ ನಿಮ್ಮ ಪ್ರಾಣ ಕಾಪಾಡುವ ಗಿಡ ಮೂಲಿಕೆ ತಂದಿದ್ದರು ಅವರಿಗೂ ನಾನು ಕೃತಜ್ಞತೆ ಸಲ್ಲಿಸಬೇಕು.
ನೀತು......ನೀನೊಬ್ಬಳೇ ಯಾಕಮ್ಮ......
ನಿಧಿ ಅಮ್ಮನನ್ನು ತಡೆಯುತ್ತ......ಅಮ್ಮ ನಾನು ಹುಟ್ಟಿದ ತಕ್ಷಣವೇ ನನಗೆ ಜನ್ಮ ನೀಡಿದ ತಾಯಿ ಮರಣ ಹೊಂದಿದರು. ಆನಂತರ ನನಗೆ ಯಾರ ಮಡಿಲಿನಲ್ಲಿ ತಾಯಿಯ ಪ್ರೀತಿ—ಮಮತೆ ದೊರೆಯುತ್ತಿತ್ತೋ ಆ ಅಮ್ಮನೂ ನನ್ನನ್ನು ಒಂಟಿಯಾಗಿಸಿ ಹೋದರು. ಈಗ ನಿಮ್ಮ ರೂಪದಲ್ಲಿ ನನಗೆ ಜೀವನದಲ್ಲಿ ಮೂರನೇ ತಾಯಿ ದೊರೆತಿರುವಾಗ ನಾನ್ಯಾವುದೇ ಕಾರಣಕ್ಕೂ ನಿಮ್ಮನ್ನು ಕಳೆದುಕೊಳ್ಳುವುದಕ್ಕೆ ಸಿದ್ದಳೇ ಇಲ್ಲ ಕಣಮ್ಮ. ನಾನದಕ್ಕೇ ಹೇಳಿದ್ದು ಮುನಿಗಳು ಮತ್ತವರ ಶಿಷ್ಯರ ಋಣ ಜಾಸ್ತಿ ನನ್ಮೇಲೆಯೇ ಇರುವುದು ಅಂತ.
ನಿಶಾ ರೂಮಿಗೋಡಿ ಬಂದು.........ಮಮ್ಮ ಬಾ ತಾತ ನಿನ್ನಿ ಕರೀತು ಬೇಗ ಬಾ ನಾನಿ ಟಾಟಾ ಹೋತೀನಿ.
ನೀತು........ನೀನ್ಯಾರ ಜೊತೆಗಮ್ಮ ಚಿನ್ನಿ ಟಾಟಾ ಹೋಗೋದು.
ನಿಶಾ.......ನಾನಿ ಅಣ್ಣ ರೋಂಡ್ ಹೋತೀನಿ ಮಮ್ಮ ಬೇಗ ಬಾ.
ಅಮ್ಮ ತಂಗಿ ಕೆಳಗೆ ಹೋದರೆ ಮಂಚದಲ್ಲಿ ಕುಳಿತ ನಿಧಿ ಹಿಂದಿನ ಕೆಲ ದಿನಗಳಲ್ಲಿ ನಡೆದ ಘಟನೆಗಳನ್ನು ಮೆಲುಕು ಹಾಕತೊಡಗಿದಳು. ಆಸ್ಪತ್ರೆಯ ದೃಶ್ಯಾವಳಿಗಳು ಅವಳ ಮನಸ್ಸಿನಲ್ಲಿ ಮೂಡಿ ಬಂದಾಗ ಕಣ್ಣಿನಿಂದ ಕಂಬನಿ ಸುರಿಯತೊಡಗಿ ನಂತರ ಅಮ್ಮ ಆರೋಗ್ಯಳಾಗಿ ತನ್ನನ್ನು ತಬ್ಬಿಕೊಂಡಾಗ ಅವಳ ತುಟಿಗಳಲ್ಲಿ ಮುಗುಳ್ನಗೆ ಮೂಡಿತು. ಅಮ್ಮನಿಗೆ ಜೀವದಾನ ನೀಡಿದ್ದ ಮುನಿಗಳನ್ನು ನೆನೆದು ಮನಸ್ಸಿನಲ್ಲೆ ಕೈಮುಗಿದು ವಂಧಿಸಿದ ನಿಧಿಯ ಕಣ್ಣೆದುರು ಅವರ ಶಿಷ್ಯ ಭಾಸ್ಕರನ ಚಿತ್ರ ಮೂಡಿಬಂತು.
ಆಸ್ಪತ್ರೆಯಿಂದ ತನ್ನ ಗುರುಗಳ ಜೊತೆಯಲ್ಲಿ ಹಿಂದಿರುಗುವಾಗ ಆತ ನಿಧಿಯ ಕಣ್ಣಲ್ಲಿ ಕಣ್ಣಿಟ್ಟು ನೋಡುತ್ತಿದ್ದನ್ನು ನೆನೆದಳು. ಸುಂದರ ಸ್ಪುರದ್ರೂಪಿ ಮತ್ತು ಆಕರ್ಶಕವಾಗಿದ್ದ ಭಾಸ್ಕರ್ ಮುಖವನ್ನು ನೆನೆಯುತ್ತಲೇ ನಿಧಿಯ ಹೃದಯದಲ್ಲಿ ತಳಮಳಗಳು ಉಂಟಾಗಿ ಆಕೆ ತೊಡೆಗಳ ಸಮಾಗಮ ಸಂಧಿಯ ತುಲ್ಲು ತುಂಬಾನೇ ಉದ್ವೇಗಗೊಳ್ಳುತ್ತ ನಾಲ್ಕನಿ ರಸ ಜಿನುಗಿಸಿತು.
ಇಲ್ಲಿವರೆಗೂ ಯಾವ ತಾಯಿಯ ಋಣವನ್ನೂ ತೀರಿಸಲು ಭಗವಂತ ತನಗೆ ಅವಕಾಶವನ್ನೇ ಮಾಡಿಕೊಡಲಿಲ್ಲ ಆದರೀಗ ಅಮ್ಮನ ಪ್ರಾಣ ಕಾಪಾಡಿರುವ ಭಾಸ್ಕರ ಆತನ ಋಣ ಹೇಗಾದರೂ ತೀರಿಸಬೇಕೆಂದು ನಿಧಿ ನಿರ್ಧರಿಸಿದ್ದಳು. ಭಾಸ್ಕರ್ ತನ್ನ ದೇಹವನ್ನೇನಾದರೂ ಬಯಸಿದರೆ ಆತನಿಗೆ ತಾನು ತನ್ನನ್ನು ಸಂಪೂರ್ಣವಾಗಿ ಸಮರ್ಪಿಸಿಕೊಳ್ಳಲು ಮಾನಸಿಕವಾಗಿ ನಿಧಿ ಧೃಢವಾಗಿ ನಿಶ್ಚಯಿಸಿಕೊಂಡಳು. ಈ ಕ್ಷಣದಲ್ಲಿ ಆಕೆಯ ತುಲ್ಲು ಅತ್ಯಧಿಕ ನವೆಯಾಗುತ್ತ ಕಡಿಯಲು ಶುರುವಾದರೆ ರಾತ್ರಿ ನಿಕಿತಾಳ ಜೊತೆ ಸಲಿಂಗಕಾಮದಲ್ಲಿ ಪಾಲ್ಗೊಂಡು ಅದನ್ನು ತಣಿಸಿಕೊಳ್ಳಲು ತೀರ್ಮಾನಿಸಿದಳು.
ಕತೆ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ ದಯವಿಟ್ಟು ನಂದು ಒಂದು ವಿನಂತಿ ಆದಷ್ಟು ರಶ್ಮಿ ನಿಕಿತಾ ದೃಷ್ಟಿ ಗಿರೀಶ ನಿಧಿ-ವಿರೇಂದ್ರ-ನಿಕಿತಾ ಅನುಷ ಪ್ರೀತಿ ಸುಮಾ ಇವರ ಬಗ್ಗೆ ಹೆಚ್ಚಾಗಿ ಬರೆಯಿರಿ ಆದಷ್ಟು ಬೇಗ ಬೇಗ ದಿನಕ್ಕೆ 2, 3, 4, 5, ಸ್ಟೋರಿ ಬರೆಯಿರಿ ಮತ್ತು ರಶ್ಮಿ-ಗಿರೀಶ-ದೃಷ್ಟಿ ದಿನ ಸ್ಟೋರಿ ಮಿಸ್ ಮಾಡದೆ ಅಪ್ಲೋಡ್ ಮಾಡ ರೀ ದಯವಿಟ್ಟು ನಂದು ಒಂದು ವಿನಂತಿ ಗೋವಾದಲ್ಲಿನ ಮರಿಯಾ ನೇಹಾ ಮತ್ತು ನಿಹಾಲ್ ಫ್ಯಾಮಿಲಿ ಇವರು ಬಗ್ಗೆನೂ ಸ್ಟೋರಿ ಬರೆಯಿರಿ please my personal humble request ri please 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ReplyDeleteನೇಹಾ ಮತ್ತು ನಿಹಾಲ್ ಗೋವಾ ಫ್ಯಾಮಿಲಿ ನಿಧಿ-ವಿರೇಂದ್ರ-ನಿಕಿತಾ ರಶ್ಮಿ-ಗಿರೀಶ-ದೃಷ್ಟಿ ಇವರ ಬಗ್ಗೆನೂ ಹೆಚ್ಚಾಗಿ ಸ್ಟೋರಿ ಬರೆಯಿರಿ ದಯವಿಟ್ಟು
ReplyDeleteನಿಧಿ-ಭಾಸ್ಕರ್ ನಿಧಿ-ವಿರೇಂದ್ರ-ನಿಕಿತಾ ನೇಹಾ ಮತ್ತು ನಿಹಾಲ್ ಗೋವಾ ಫ್ಯಾಮಿಲಿ ರಶ್ಮಿ-ಗಿರೀಶ-ದೃಷ್ಟಿ ಇವರ ಬಗ್ಗೆನೂ ಹೆಚ್ಚಾಗಿ ಸ್ಟೋರಿ ಬರೆಯಿರಿ ದಯವಿಟ್ಟು ನಂದು ಒಂದು ವಿನಂತಿ
ReplyDelete