Total Pageviews

Thursday, 13 February 2025

ನನ್ನ ಮುದ್ದಿನ ಮಡದಿ... ಎಲ್ಲರ ಡಾರ್ಲಿಂಗ್... ನೀತು - 280

ನಿಶಾಳನ್ನೇ ಕಣ್ಣರಳಿಸಿ ನೋಡುತ್ತಿದ್ದ ವರ್ಧನ್ ಎಚ್ಚೆತ್ತು ಬೀರುವಿನ ಮುಂದೆ ಬಂದು ನಿಂತನು. ಬೀರುವಿನಲ್ಲಿದ್ದ ಕೆಲವು ಪುಸ್ತಕ ಮತ್ತು ಸಂಸ್ಥಾನಕ್ಕೆ ಸಂಬಂಧಿಸಿದ ಕಾಗದ ಪತ್ರಗಳನ್ನು ಪಕ್ಕಕ್ಕೆ ಸರಿಸಿದನು. ನೀತು—ನಿಧಿ ಇಬ್ಬರನ್ನೂ ಹತ್ತಿರಕ್ಕೆ ಕರೆದು ಬೀರುವಿನ ಒಳಭಾಗದಲ್ಲಿ ಇರುವಂತ ಕೆಲವು ಚಿನ್ನೆಗಳನ್ನು ತೋರಿಸಿ ಅದನ್ಯಾವ್ಯಾವ ದಿಕ್ಕಿನಲ್ಲಿ ತಿರುಗಿಸಬೇಕೆಂಬುದನ್ನೂ ಹೇಳಿಕೊಡುತ್ತಿದ್ದನು.ಅಲ್ಲಿದ್ದ ಹದಿನಾಲ್ಕು ಬೆಳ್ಳಿಯಿಂದ ಮಾಡಲಾಗಿದ್ದ ಚಿನ್ನೆಗಳನ್ನು ಒಂದು ನಿರ್ಧಿಷ್ಟವಾದ ಕೋನಗಳಲ್ಲಿ ತಿರುಗಿಸಿದಾಗ ಬೀರುವಿನ ಏದುರಿಗಿದ್ದ ಗೋಡೆ ಸ್ವಲ್ಪ ಕೂಡ ಶಬ್ದವಾಗದಂತೆ ಅಕ್ಕಪಕ್ಕಕ್ಕೆ ಸರಿದಿದ್ದು ಅದರ ಹಿಂದೆ ಕೆಳಗಡೆ ಇಳಿಯುವುದಕ್ಕೆ ಮಟ್ಟಿಲುಗಳಿದ್ದವು.

ವರ್ಧನ್.......ಹಿಂದೆ ನೋಡಿ ಜಾಗ ತೆರೆದುಕೊಂಡಿದೆ.....ಎಂದಾಗ ಎಲ್ಲರೂ ಅತ್ತ ನೋಡಿ ಅಚ್ಚರಿಗೊಂಡರು.

ನಿಧಿ.....ಚಿಕ್ಕಪ್ಪ ಇದೇನಾದರೂ ಸೀಕ್ರೆಟ್ ರೂಂ ತರಹದ್ದಾ ?

ವರ್ಧನ್.....ಹೌದು ಕಣಮ್ಮ ಕೆಳಗೆ ಹೋದಾಗ ನಿನಗೆ ಗೊತ್ತಾಗಲಿದೆ ಬನ್ನಿ ಅಕ್ಕ ಕೆಳಗೆ ಹೋಗೋಣ.

ಹಾಸಿಗೆಯಲ್ಲಿ ಹಾಯಾಗಿ ಚಾಕ್ಲೇಟ್ ಚಪ್ಪರಿಸುತ್ತಿದ್ದ ನಿಶಾಳನ್ನೆತ್ತಿ ಕೂಸುಮರಿ ಮಾಡಿಕೊಂಡ ಹರೀಶ ಇತರರ ಹಿಂದೆ ಆ ರಹಸ್ಯದ ದಾರಿ ಮೂಲಕ ಕೆಳಗಿಳಿದನು. ಮೂರ್ನಾಲ್ಕು ಅಂತಸ್ತಿನಷ್ಟು ಕೆಳಗೆ ಬಂದಾಗ ಮೆಟ್ಟಿಲುಗಳು ಮುಗಿದು ಎಲ್ಲರೂ 10x10 ಅಡಿಗಳಷ್ಟು ಅಗಲದ ಪುಟ್ಟ ರೂಮಿನಲ್ಲಿ ನಿಂತಿದ್ದರು.

ನಿಧಿ......ಚಿಕ್ಕಪ್ಪ ಇಲ್ಲೇನೂ ಇಲ್ವಲ್ಲ ರೂಂ ಖಾಲಿಯಾಗಿದೆ ಸುತ್ತಲೂ ಬರೀ ಗೋಡೆಗಳೇ ಇದೆ.

ವರ್ಧನ್......ಸ್ವಲ್ಪ ತಾಳ್ಶೆ ತೋರಿಸುವೆ......ಎಂದೇಳಿ ಗೋಡೆಗಳನ್ನು ತಡಕಾಡತೊಡಗಿದನು.

1x1 ಅಡಿಗಳಷ್ಟು ಅಗಲವಾಗಿದ್ದ ನಾಲ್ಕು ಹಗುರವಾದ ಕಲ್ಲುಗಳನ್ನು ಗೋಡೆಯಿಂದ ಸರಿಸಿ ಕೆಳಗಿಟ್ಟು ಅದೇ ರೀತಿ ಏದುರಿನ ಗೋಡೆಯ ನಾಲ್ಕು ಕಲ್ಲುಗಳನ್ನು ತೆಗೆದಿಟ್ಟನು. ಕಲ್ಲುಗಳು ಸರಿದಾಗ ಗೋಡೆಯ ಒಳಭಾಗದಲ್ಲಿ ಎರಡೂ ಕಡೆ ತಲಾ 5—5 ಪುಟ್ಟ ಸೈಜಿ಼ನ ಕಂಚಿನಿಂದ ಮಾಡಲಾಗಿದ್ದ ಚಕ್ರಗಳು ಫಿಕ್ಸ್ ಮಾಡಿದ್ದರು.

ವರ್ಧನ್......ಅಕ್ಕ ಇಲ್ಲೆರಡೂ ಗೋಡೆಗಳಲ್ಲಿ ತಲಾ 5—5 ಚಕ್ರಗಳಿವೆ ಇವುಗಳಲ್ಲಿ ಬಲಗಡೆಯಿಂದ 1—3—5 ನೇ ಚಕ್ರಗಳನ್ನು ಬಲಭಾಗಕ್ಕೆ ಐದು ಬಾರಿ ಸುತ್ತಿಸಬೇಕು. ಅದರಂತೆಯೇ 2—4 ನೇ ಚಕ್ರಗಳನ್ನು ಎಡಭಾಗಕ್ಕೆ ಮೂರು ಬಾರಿ ತಿರುಗಿಸಬೇಕು.

ವರ್ಧನ್ ತಾನೇ ಎರಡೂ ಗೋಡೆಗಳಲ್ಲಿನ ಚಕ್ರಗಳನ್ನು ತಿರುಗಿಸಿದರೆ ಧಡ್....ಧಡ್...ಧಡ್...ಎಂಬ ಶಬ್ದದೊಂದಿಗೆ ಒಂದು ಗೋಡೆಯು ಪಕ್ಕಕ್ಕೆ ಸರಿಯತೊಡಗಿದ್ದು ಕೆಲವೇ ಸೆಕೆಂಡಿನಲ್ಲಿ ಇಬ್ಬರು ಒಟ್ಟಿಗೇ ಹೋಗಬಹುದಾದಷ್ಟು ಜಾಗ ನಿರ್ಮಾಣವಾಗಿತ್ತು. ಎಲ್ಲರೂ ಅದೇ ಜಾಗದಲ್ಲಿ ಮುನ್ನಡೆಯುತ್ತ 50 ಅಡಿಗಳಷ್ಟು ಮುಂದೆ ಬಂದಾಗ ಅವರೆದುರಿಗೆ ಕಂಚಿನ ಅತ್ಯಂತ ಭರ್ಜರಿಯಾದ ಬಾಗಿಲು ಕಂಡಿತು. ಬಾಗಿಲಿನ ಮೇಲೆ ಹಲವು ರೀತಿಯ ವಿಗ್ರಹಗಳನ್ನು ನಿರ್ಮಿಸಿದ್ದರೆ ಅವುಗಳನ್ನು ಯಾವ್ಯಾವ ಕಡೆ ತಿರುಗಿಸಿದಾಗ ಬಾಗಿಲಿನ ಲಾಕನ್ನು ಓಪನ್ ಮಾಡಬಹುದೆಂದು ಹೇಳಿಕೊಟ್ಟ ವರ್ಧನ್ ಕಂಚಿನಿಂದ ಮಾಡಲಾಗಿದ್ದ ಬಾಗಿಲನ್ನು ತೆರೆದಾಗ ಒಳಗಿನ ದೃಶ್ಯ ನೋಡಿದ ಎಲ್ಲರಿಗೂ ಪರಮಾಶ್ಚರ್ಯವಾಯಿತು.
* *
* *

ಕಾಮಾಕ್ಷಿಪುರ.....
ಏದುರು ಮನೆಯ ಮಹಡಿ ರೂಮಿನಲ್ಲಿ.....

ದೃಷ್ಟಿ ಮತ್ತು ರಶ್ಮಿ ಬರೀ ಮೈಯಲ್ಲಿದ್ದು ರಶ್ಮಿಯ ತುಲ್ಲನ್ನು ನೆಕ್ಕುತ್ತಿದ್ದ ದೃಷ್ಟಿ ಅವಳು ಸುರಿಸುತ್ತಿದ್ದ ರಸವನ್ನು ಕುಡಿಯುತ್ತಿದ್ದಳು.

ದೃಷ್ಟಿ........ಲೇ ರಶ್ಮಿ ಅತ್ತೆ...ಮಾವ...ಅಕ್ಕ ಊರಿಗೆ ಹೋಗಿದ್ದಾಯ್ತು ಈಗ ಫ್ರೀಯಾಗಿರುತ್ತೆ ನನಗೂ ಗಿರೀಶನ ಜೊತೆ ಮಿಲನ ಮಾಡಿಸುವೆ ಅಂತ ಹೇಳಿದ್ದೆ. ಅವರೆಲ್ಲರೂ ಹೋಗಿ ಎರಡು ರಾತ್ರಿಗಳಾಗಿದೆ ನೀನು ಇನ್ನೂ ಏನೂ ಮಾಡೇ ಇಲ್ವಲ್ಲೇ.

ರಶ್ಮಿ......ಇವತ್ತು ಗಿರೀಶನ ಹಿಂದೆ ಕುಳಿತು ಬಂದಿದ್ದೇಕೆ ಅಂದ್ಕೊಂಡೆ ನಿನ್ನ ವಿಷಯವನ್ನೆಲ್ಲಾ ಮಾತಾಡಿದ್ದೀನಿ. ಅವನಿಗೂ ನಿನ್ನಂತ ಮಸ್ತ್ ಮಾಲಿನ ರಸ ಹೀರುವುದಕ್ಕೆ ಆತುರವಿದೆ ಆದರೆ ಪ್ರೀತಿ ಆಂಟಿ ಗಿರೀಶ ಮತ್ತು ಸುರೇಶ ಇಬ್ಬರನ್ನೂ ಅತ್ತೆಯ ರೂಮಿನಲ್ಲಿ ಮಲಗುವಂತೆ ಹೇಳಿದ್ದಾರಂತೆ. ಶನಿವಾರ ರಾತ್ರಿ ಅಂಕಲ್ ಜೊತೆ ಪ್ರೀತಿ ಆಂಟಿಯೂ ಯಾವುದೋ ಮದುವೆ ಅಟೆಂಡ್ ಮಾಡಲು ಹೋಗ್ತಿದ್ದಾರೆ ಆಗಲ್ಲಿನ ಮಹಡಿಯಲ್ಯಾರೂ ಇರಲ್ಲ. ತಾತ..ಅಜ್ಜಿ..ಶೀಲಾ ಆಂಟಿ ಅಂಕಲ್ ಎಲ್ಲರೂ ಕೆಳಗಿರ್ತಾರೆ ಮೇಲೆ ನಿನ್ನ ಸೀಲ್ ಓಪನ್ ಮಾಡಿಸ್ತೀನಿ.

ದೃಷ್ಟಿ......ಐಡಿಯಾ ಸೂಪರಾಗಿದೆ ಆದರೆ ಸುರೇಶ ಇರ್ತಾನಲ್ಲ.

ರಶ್ಮಿ......ಅವನೊಮ್ಮೆ ಮಲಗಿದರೆ ಮುಗೀತು ಬೆಳಿಗ್ಗೆವರೆಗೂ ಅತ್ತಿತ್ತ ಅಳ್ಳಾಡಲ್ಲ ಅವನ ಟೆನ್ಷನ್ ಬಿಡ್ಬಿಡು.

ಇವರಿಬ್ಬರು ಹೀಗೇ ಚರ್ಚಿಸುತ್ತಿದ್ದರೆ ಅದೇ ಮನೆಯ ಕೆಳ ರೂಮಲ್ಲಿ ರಶ್ಮಿಯ ತಂದೆ ಅಶೋಕ ಮತ್ತು ದೃಷ್ಟಿ ತಾಯಿ ಸುಮಾಳ ನಡುವೆ ಬೇರೆಯದ್ದೇ ಸೀನ್ ನಡೆಯುತ್ತಿತ್ತು. ಫ್ಯಾಕ್ಟರಿ ಕೆಲಸದ ಮೇಲೆ ವಿಕ್ರಂ ಬೆಂಗಳೂರಿಗೆ ತೆರಳಿದ್ದರೆ ರಜನಿ ರಾಜಸ್ಥಾನಕ್ಕೆ ಹೋಗಿದ್ದು ಸುಮ ಮತ್ತು ಅಶೋಕನಿಗೆ ಅಡ್ಡಿಯಿಲ್ಲದಂತಾಗಿತ್ತು. ಏದುರಿನ ಮನೆಯ ಕಿಚನ್ ಕೆಲಸ ಮುಗಿಸಿ ಇಲ್ಲಿಗೆ ಬಂದು ತಮ್ಮ ರೂಮಿನತ್ತ ತೆರಳುತ್ತಿದ್ದ ಸುಮಾಳ ಕೈಯನ್ನಿಡಿದ ಅಶೋಕ ತನ್ನ ರೂಮಿನೊಳಗೆಳೆದು ರೂಂ ಬಾಗಿಲನ್ನು ಹಾಕಿ ಸುಮಾಳನ್ನು ತಬ್ಬಿಕೊಂಡನು.

ಸುಮ.......ರೀ ಬಿಡೀಪ್ಪ ಮಕ್ಕಳು ಮಹಡಿಯ ರೂಮಿನಲ್ಲಿದ್ದಾರೆ.

ಅಶೋಕ.....ಅವರಿರೋದು ಮೇಲೆ ತಾನೇ ಇಲ್ಲಿಗ್ಯಾಕೆ ಬರ್ತಾರೇಳು ಚಿನ್ನ ಇವತ್ತು ವಿಕ್ರಂ ಕೂಡ ಬೆಂಗಳೂರಿಗೆ ಹೋಗಿದ್ದಾನೆ ನಾಳೆ ನನಗೆ ಛಾನ್ಸ್ ಸಿಗಲ್ಲ. ಊರಿನಲ್ಲಿ ನಿನ್ನ ರುಚಿ ಸವಿದಿದ್ದು ಇಲ್ಲಿಯವರೆಗೂ ಪುನಃ ಸೇರುವ ಅವಕಾಶವೇ ಸಿಕ್ಕಿಲ್ಲ ಇವತ್ತು ತಡಿಬೇಡ ಅಕಸ್ಮಾತ್ ನಿನಗೆ ಇಷ್ಟವಿಲ್ಲದಿದ್ದರೆ ಮಾತ್ರ ಹೋಗಬಹುದು.

ಸುಮ ವಯ್ಯಾರದಿಂದ......ನನಗಿಷ್ಟವಿಲ್ಲ ಅಂತ ನೀವೇ ಡಿಸೈಡ್ ಮಾಡಿಬಿಡೋದಾ ನಾನೆಲ್ಲಿಗೂ ಹೋಗಲ್ಲ.

ಅಶೋಕ ಅವಳ ದುಂಡಾದ ಕುಂಡೆಗಳನ್ನು ಸವರಿ.....ಮತ್ತೆ ತುಂಬ ನಖರಾ ತೋರಿಸ್ತಿದ್ದೀಯ ನಿನ್ನ ತುಟಿಗಳ ಜೇನಿನ ರುಚಿಯನ್ನು ನಂಗೆ ಸವಿಸುವುದಿಲ್ಲವಾ ಡಾರ್ಲಿಂಗ್ ?

ಸುಮ.....ನಾನ್ಯಾವಾಗ ಬೇಡ ಅಂದಿದ್ದು ಎಲ್ಲವೂ ನಿಮ್ಮದೇ ತಾನೆ.

ಸುಮಾಳ ತುಟಿಗಳನ್ನು ತನ್ನ ತುಟಿಗಳಿಂದ ಬಂಧಿಸಿದ ಅಶೋಕನು ಚಪ್ಪರಿಸಿ ಚೀಪುತ್ತ ಅವಳ ನಾಲಿಗೆ ಬಾಯೊಳಗೆಳೆದು ಚೀಪಿದನು. ಸುಮಾಳ ತೊಡೆ ಸಂಧಿಯಲ್ಲಿ ನವೆ ಶುರುವಾಗಿದ್ದು ಆದಷ್ಟು ಬೇಗನೇ ಅಶೋಕನ ತುಣ್ಣೆಯನ್ನು ತನ್ನೊಳಗೆ ಸೇರಿಸಿಕೊಳ್ಳುವುದಕ್ಕೆ ತುಂಬ ಹಾತೊರೆಯುತ್ತಿತ್ತು. ಇಬ್ಬರಿಗೂ ಉಸಿರು ತೆಗೆದುಕೊಳ್ಳೋಲು ಕಷ್ಟ ಏನಿಸುವ ತನಕ ಪರಸ್ಪರರ ತುಟಿಗಳನ್ನು ಚೀಪಾಡುತ್ತಿದ್ದ ನಂತರವೇ ಹಿಂದೆ ಸರಿದರು.

ಅಶೋಕ......ನಿನ್ನ ತುಟಿಗಳಿಗೇನಾದ್ರೂ ಸ್ಪೆಷಲ್ ಟ್ರೀಟ್ಮೆಂಟನ್ನು ಮಾಡಿಕೊಂಡಿದ್ದೀಯ ಚಿನ್ನ ಆವತ್ತಿಗಿಂತಲೂ ಇವತ್ತು ತುಂಬಾನೇ ರಸವತ್ತಾಗಿ ಬದಲಾಗಿದೆಯಲ್ಲ.

ಸುಮ......ನಾನೇನು ಮಾಡಿಕೊಳ್ಳಲಿ ಯಾವುದೇ ಟ್ರೀಟ್ಮೆಂಟ್ ಇಲ್ಲ ಇದೆಲ್ಲವೂ ನೈಸರ್ಗಿಕವಾಗಿ ಬಂದಿರೋದೇ.

ಅಶೋಕ.....ಮೇಲಿನ ತುಟಿಗಳೇ ಇಷ್ಟು ರಸವತ್ತಾಗಿದ್ದರೆ ಕೆಳಗಿನದ್ದು ಅದೆಷ್ಟು ರುಚಿಯಾಗಿರುತ್ತೋ.

ಅವನ ಮಾತಿಗೆ ಸುಮ ನಾಚಿಕೊಂಡರೆ ಆಶೋಕ ಅವಳ ದೇಹದಿದ ನೈಟಿ ಕಳಚಿ ಲಂಗದ ಲಾಡಿಯನ್ನೆಳೆದನು. ಸುಮಾಳೀಗ ಕಪ್ಪು ಬ್ರಾ ಮತ್ತು ಹಸಿರು ಕಾಚದಲ್ಲಿ ತನ್ನ ಅರೆ ಬೆತ್ತಲಾಗಿರುವ ಮೈ ಪ್ರದರ್ಶನ ಮಾಡುತ್ತ ನಿಂತಿದ್ದಳು. ಅಶೋಕ ಕೇವಲ ಚಡ್ಡಿಯಲ್ಲಿದ್ದು ಆತನೆದೆ ಮೇಲೆಲ್ಲಾ ಕೈಯಾಡಿಸಿದ ಸುಮ ಹತ್ತಾರು ಮುತ್ತುಗಳನ್ನಿಟ್ಟು ಕೆಳಗೆ ಸರಿಯುತತ ಚಡ್ಡಿಯನ್ನೆಳೆದಳು. 

ಅಶೋಕನ ಫುಲ್ ಫಾರ್ಮಿನಲ್ಲಿ ನಿಗುರಿ ನಿಂತಿದ್ದ ಅನಕೊಂಡ ಚಡ್ಡಿಯಿಂದಾಚೆ ಜಿಗಿದಾಗ ಸುಮ ಅದನ್ನಿಡಿದು ಸವರುತ್ತ ನಾಲಿಗೆ ಹೊರಚಾಚಿ ತುಣ್ಣೆಯನ್ನು ತಳದಿಂದ ತುದಿವರೆಗೂ ನೆಕ್ಕತೊಡಗಿದಳುˌ ಒಂದೇ ಒಂದು ಶಾಟಗಳಿಲ್ಲದಂತೆ ನೀಟಾಗಿ ಶುಭ್ರಗೊಳಿಸಿರುವುದನ್ನು ಕಂಡ ಸುಮ ಆತನ ಒಂದೊಂದೆ ಬೀಜಗಳನ್ನು ಬಾಯೊಳಗೆ ತುರುಕಿಕೊಳ್ಳುತ್ತ ಚೀಪಾಡಿ ಅಶೋಕನಿಗೆ ಫುಲ್ ಮಜ ನೀಡುತ್ತಿದ್ದಳು. ಸುಮಾಳ ಬಾಯೊಳಗೆ ಅಶೋಕನ ತುಣ್ಣೆ ಒಳಗೂ ಹೊರಗೂ ನುಗ್ಗಾಡುತ್ತಿದ್ದರೆ ಅವಳೂ ಮಜದಿಂದಲೇ ತುಣ್ಣೆಯುಣ್ಣುತ್ತಿದ್ದಳು. 

ಮದುವೆ ಆದಾಗಿನಿಂದ ಗಂಡನ ತುಣ್ಣೆಯನ್ನು ಸಹ ಚೀಪಿರದಿದ್ದ ಸುಮ ಇಲ್ಲಿಗೆ ಬಂದಾಗಿನಿಂದ ಹರೀಶನ ತುಣ್ಣೆಯ ಮೂಲಕ ಉಣ್ಣುವುದನ್ನು ಪ್ರಾರಂಭಿಸಿ ವಿಕ್ರಂ...ರವಿ....ಅಶೋಕನ ತುಣ್ಣೆಯನ್ನು ಚೀಪಾಡಿದ್ದಳು. ಐದತ್ತು ನಿಮಿಷ ತುಣ್ಣೆಯುಣ್ಣಿಸಿದ ಅಶೋಕ ಅವಳನ್ನೆತ್ತಿ ನಿಲ್ಲಿಸಿ ಬೆನ್ನಿನ ಕಡೆಗಿದ್ದ ಬ್ರಾ ಹುಕ್ಸನ್ನು ಕಳಚಿ ಅವಳ ದೇಹದಿಂದ ದೂರವಾಗಿಸಿದನು. ಅಸಾಧ್ಯ ಚೂಲಿನಿಂದಾಗಿ ಸುಮಾಳ ಮೊಲೆ ತೊಟ್ಟುಗಳು ಉದ್ವೇಗದಲ್ಲಿ ನಿಮಿರಿ ನಿಂತಿದ್ದು ಅಶೋಕ ಅವುಗಳಲ್ಲೊಂದಕ್ಕೆ ಬಾಯಾಕಿ ಚೀಪುತ್ತ ಮತ್ತೊಂದನ್ನು ಸವರಿ ಅಮುಕಾಡಿದನುˌ ದುಂಡಗೆ ಮೃದುವಾಗಿರುವ ತನ್ನ ಯೌವನ ಕಳಶ ಪ್ರಾಯವಾಗಿರುವ ಮೊಲೆಗಳನ್ನು ಅಮುಕಿಸಿ ಚೀಪಿಸಿಕೊಳ್ತಿದ್ದ ಸುಮಾಳ ಬಾಯಿಂದ ಮಾದಕವಾಗಿ ಕನ್ನಡದ ವರ್ಣಮಾಲೆಗಳು ಹೊರ ಹೊಮ್ಮುತ್ತಿತ್ತು.

ಸುಮ.....ಆಹ್ ಅಶೋಕ್ ಅವುಗಳಲ್ಲಿ ಹಾಲು ಬರಲ್ಲ ನೀವೇನೋ ಹಾಲು ಉಕ್ಕಿಸುವವರೆಗೂ ಬಿಡುವಂತೆ ಕಾಣಿಸ್ತಿಲ್ಲ.

ಅಶೋಕ.....ಏನ್ಮಾಡಲಿ ಡಾರ್ಲಿಂಗ್ ನಿನ್ನ ಮೊಲೆ ಚೀಪುತ್ತಿದ್ದರೆ ಹೀಗೆಯೇ ಚೀಪುತ್ತಿರೋಣ ಅನಿಸುತ್ತೆ ಅಷ್ಟು ಮೆತ್ತಗಿವೆ.

ಸುಮ.......ಅಶೋಕ ತುಂಬ ಬಯಕೆಯಾಗ್ತಿದೆ ಮೊದಲು ಕೆಳಗಡೆ ಡ್ರಿಲ್ಲಿಂಗ್ ಮಾಡ್ಬಿಡಿ ಆಮೇಲೆ ನಿಮಗಿಷ್ಟ ಬಂದಷ್ಟು ಚೀಪುವಿರಂತೆ.

ಅಶೋಕ.......ಡಾರ್ಲಿಂಗ್ ಇವತ್ತಾದರೂ ನಿನ್ನ ತಿಕ ಹೊಡೆಯುವ ಛಾನ್ಸ್ ಕೊಡ್ತೀಯಾ ?

ಸುಮ......ಇವತ್ತು ಬೇಡ ಅಶೋಕ್ ಮನೆಯಲ್ಲಿ ನೀತು...ಅನುಷ ಮತ್ತು ರಜನಿ ಮೂವರೂ ಇಲ್ಲ. ಶೀಲಾ ಮಗುವನ್ನು ನೋಡ್ಕೊಂಡು ಕೆಲಸ ಮಾಡುವುದಕ್ಕಾಗಲ್ಲ ಪ್ರೀತಿ ಮನೆ ಫುಡ್ ಯೂನಿಟ್ ಎರಡು ಕಡೆ ಓಡಾಡಬೇಕು. ಹಾಗಾಗಿ ಮನೆಯ ಸಂಪೂರ್ಣ ಜವಾಬ್ದಾರಿ ನನ್ನ ಮೇಲಿದೆ ಈಗ ನಿಮ್ಮಿಂದೇನಾದ್ರೂ ತಿಕ ಹೊಡೆಸಿಕೊಂಡ್ಬಿಟ್ಟರೆ ನಾಳೆ ಸಂಜೆವರೆಗೂ ಅದರ ಸೈಡ್ ಎಫೆಕ್ಟ್ ಇರುತ್ತೆ ಆಗ ಫ್ರೀಯಾಗಿ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ.

ಅಶೋಕ......ನಾವೆಲ್ಲಿಗೆ ಹೊರಟು ಹೋಗ್ತಿದ್ದೀವಿ ನೀನು ಪೂರ್ತಿ ಫ್ರೀಯಾದಗಲೇ ತಿಕ ಹೊಡೆಯುವುದು ಸರಿ ನಿನಗೆ ನೋವು ಕೊಟ್ಟು ನಾನು ಸುಖ ಪಡೆದರೆ ವಿಕೃತ ಮಾನಸಿಕತೆ ಆಗೋಗುತ್ತೆ.

ಸುಮ....ಥಾಂಕ್ಸ್ ಡಾರ್ಲಿಂಗ್ ಈಗ ಬೇಗನೇ ಪಂಪಿಂಗ್ ಕಾರ್ಯ ಪ್ರಾರಂಭಿಸಿ ನನ್ನ ತುಲ್ಲು ಕಣ್ಣೀರು ಸುರಿಸುತ್ತಿದೆ.

ಅಶೋಕ......ಹೌದಾ ಮೊದಲು ಅದರ ಕಣ್ಣೀರನ್ನೊರೆಸಿ ಬಿಡೋಣ.

ಸುಮ ತೊಟ್ಟಿದ್ದ ಹಸಿರು ಕಾಚದ ಏಲಾಸ್ಟಿಕ್ಕನ್ನಿಡಿದರೆ ಅವಳು ಸಹ ಸೊಂಟವನ್ನೆತ್ತಿ ಅಶೋಕನಿಂದ ಕಾಚ ಬಿಚ್ಚಿಸಿಕೊಂಡು ಕಾಲುಗಳನ್ನು ಅಗಲಿಸಿ ರಸ ಸುರಿಸುತ್ತಿದ್ದ ಬಿಳಿಯ ತುಲ್ಲನ್ನು ಪ್ರದರ್ಶಿಸುತ್ತಿದ್ದಳು. ಸುಮಾಳ ತೊಡೆಗಳ ಸಮಾಗಮ ಸಂಧಿಯಲ್ಲಿ ಮುಖವನ್ನಿಟ್ಟ ಅಶೋಕ ರಸಭರಿತವಾದ ತುಲ್ಲಿಗೆ ಮುತ್ತಿನ ಸುರಿಮಳೆ ಸುರಿಸಿ ಆಕೆ ತುಲ್ಲಿನ ಪಳಕೆಗಳನ್ನಗಲಿಸುತ್ತ ಒಳಗೆಲ್ಲಾ ನಾಲಿಗೆಯಾಡಿಸಿ ನೆಕ್ಕಿದ. ಸುಮಾಳ ಕಾಲುಗಳನ್ನೆತ್ತಿ ಹೆಗಲಿನ ಮೇಲಿಟ್ಟು ಪೋಸಿಷನ್ನಿನಲ್ಲಿ ಬಂದಾಗ ಸುಮ ತಾನೇ ಅಶೋಕನ ತುಣ್ಣೆಯನ್ನಿಡಿದು ತುಲ್ಲಿನೆದುರು ಇಟ್ಟುಕೊಳ್ಳುತ್ತ ತಾನೀಗ ರೆಡಿ ಎಂದಳು. ಅಶೋಕನ ಗಡುಸಾಗಿರುವ ತುಣ್ಣೆಯು ಸುಮಾಳ ತುಲ್ಲಿನ ಪಳಕೆಗಳನ್ನು ಹಿಗ್ಗಲಿಸುತ್ತ ತುಲ್ಲಿನೊಳ್ಗೆ ನುಗ್ಗುವ ಕಾರ್ಯದಲ್ಲಿದ್ದರೆ ಅವಳು ಸಹ ಪೂರ್ತಿ ಸಹಕರಿಸುತ್ತಿದ್ದಳು. 

ಸುಮಾಳ ತುಲ್ಲಿನಾಳದಲ್ಲಿ ಅಶೋಕನ ತುಣ್ಣೆಯು ಪೂರ್ತಿ ಫಿಟ್ಟಾದ ನಂತರ ಆತನ ತುಣ್ಣೆ ಹೊಡೆತಗಳು ತುಲ್ಲಿನೊಳಗೆ ತೀವ್ರಗೊಳ್ಳುತ್ತಿದ್ದು ಸುಮಾ ಕೂಡ ಕುಂಡೆಗಳನ್ನೆತ್ತೆತ್ತಿ ಕೊಟ್ಟು ಕೇಯಿಸಿಕೊಳ್ಳುತ್ತಿದ್ದಳು. ಆ ರಾತ್ರಿ ಮೂರು ಸಲ ಸುಮಾಳ ತುಲ್ಲಿನೊಳಗಿನ ಮೊಸರನ್ನು ಕಡಿದಿದ್ದ ಅಶೋಕ ತನ್ನ ವೀರ್ಯದ ರಸವನ್ನು ಅವಳ ಗರ್ಭದಲ್ಲಿ ತುಂಬಿಸಿದ್ದ. ಇಬ್ಬರೂ ಕೇಯ್ದಾಟದಲ್ಲಿ ಪರಿಪೂರ್ಣ ಸಂತೃಪ್ತಿ ಅನುಭವಿಸಿದ್ದು ಬರೀ ಮೈಯಲ್ಲೇ ಒಬ್ಬರನ್ನೊಬ್ಬರು ತಬ್ಬಿಕೊಂಡು ಮಲಗಿದರು.
***

ಅರಮನೆಯ ನೆಲಮಾಳಿಗೆ ಕೋಣೆಯೂ ಸಹ ತುಂಬ ವಿಶಾಲವಾಗಿ ಅಚ್ಚುಕಟ್ಟಾಗಿ ನಿರ್ಮಿಸಲಾಗಿದ್ದು ಅಲ್ಲಿ ಹಲವಾರು ರೀತಿಯ ಚಿನ್ನ ಹಾಗು ಇನ್ನಿತರೆ ಖನಿಜಗಳ ವಸ್ತುಗಳ ಬಂಡಾರವೇ ತುಂಬಿರುವ ಜೊತೆಗೆ ಕೆಲವು ದೇವರ ಚಿನ್ನದಿಂದ ಮಾಡಿದ್ದ ವಿಗ್ರಹಗಳೂ ಕೂಡ ಅಲ್ಲಿದ್ದವು. ಒಂದು ರೀತಿಯ ಖಜಾನೆಯೇ ಅಲ್ಲಿದ್ದು ನೀತು ಹಾಗು ಇತರರು ಅದನ್ನೆಲ್ಲಾ ನೋಡುತ್ತ ಮಾತನಾಡುತ್ತಿದ್ದರು.

ವರ್ಧನ್........ಅಕ್ಕ ಇದೆಲ್ಲವೂ ಸುಮಾರು ನೂರಾರು ವರ್ಷದಿಂದ ಇದೇ ಕೋಣೆಯಲ್ಲಿ ಸುರಕ್ಷಿತವಾಗಿದೆ. ಅರಮನೆಯನ್ನು ಮೊದಲಿನ ಕಾಲದಲ್ಲೇ ಅತ್ಯಂತ ಸುಭದ್ರವಾಗಿ ನಿರ್ಮಿಸಲಾಗಿದ್ದು ಕಾಲಕ್ಕೆ ತಕ್ಕ ಹಾಗೆಯೇ ಕೆಲವು ಬದಲಾವಣೆ ಮಾಡಲಾಗುತ್ತಿತ್ತೇ ಹೊರತಾಗಿ ಮೂಲ ಅರಮನೆ ಕಟ್ಟಡಕ್ಕೆಂದೂ ದಕ್ಕೆ ತರಲು ಪ್ರಯತ್ನವಾಗಿಲ್ಲ.

ಹರೀಶ.....ಅದನ್ನು ಮಾಡುವುದು ಕೂಡ ತಪ್ಪು ಇದು ಹಲವಾರು ತಲೆಮಾರುಗಳಿಂದ ವಂಶ ಪಾರಂಪರ್ಯವಾಗಿ ಬಂದಂತ ಕೊಡುಗೆ ಇದನ್ನು ಹೀಗೆಯೇ ಉಳಿಸಿಕೊಳ್ಳುವ ದಾಯಿತ್ವ ಅವರದ್ದಲ್ಲವಾ.

ವರ್ಧನ್ ಈಗಾಗಲೇ ಹಲವಾರು ಸಲ ಇಲ್ಲಿಗೆ ಬಂದಿದ್ದು ಉಳಿದಂತೆ ಮನೆಯವರು ಅಲ್ಲಿರುವ ವಿಗ್ರಹಗಳು....ನೂರಾರು ವರ್ಷಗಳಷ್ಟು ಹಳೆಯದಾಗಿರುವ ಪ್ರಾಚೀನ ವಸ್ತುಗಳನ್ನು ನೋಡುತ್ತಿದ್ದರು. ನಿಶಾ ಮಾತ್ರ ಅವರತ್ತ ಸುಳಿಯದೆ ಅತ್ತಿಂದಿತ್ತ ಅಡ್ದಾಡುತ್ತಿದ್ದು ತನ್ನೆದುರಿಗೆ ಕಂಡ ಎರಡು ವಸ್ತುಗಳನ್ನು ನೋಡಿ ಖುಷಿಯಿಂದ ಕುಣಿದಾಡುತ್ತ ಅಮ್ಮನನ್ನು ಕೂಗಿದಳು.

ನೀತು......ಏನಾಯ್ತು ಕಂದ ಯಾಕಿಷ್ಟು ಖುಷಿಯಾಗಿದ್ದೀಯ ?

ನಿಶಾ.......ಮಮ್ಮ ಲಿಲ್ಲ ಬಾ ಇದಿ ನೋಲು ಇದಿ ನನ್ನಿ ಬೇಕು.

ನಿಶಾ ಬೀಟೆ ಮರದಿಂದ ಕೆತ್ತನೆ ಮಾಡಲಾಗಿರುವ ಎರಡು ಸುಂದರ ತೊಟ್ಟಿಲುಗಳ ಮಧ್ಯೆ ನಿಂತಿದ್ದು ಅವುಗಳನ್ನು ತೋರಿಸಿ ಅಮ್ಮನಿಗೆ ಇದು ಬೇಕೆಂದು ಹೇಳುತ್ತಿದ್ದಳು.

ನೀತು......ಇದ್ಯಾಕಮ್ಮ ಕಂದ ? ಹಾಗೆಲ್ಲ ತಗೋಬಾರದು.

ನಿಶಾ......ನನ್ನೀ ತಮ್ಮ ತಾಚಿ ಮಾತಾನೆ ನನ್ನಿ ಇದಿ ಬೇಕು...ಬೇಕು... ಎಂದು ಹಠ ಹಿಡಿದುಬಿಟ್ಟಳು.

ವರ್ಧನ್ ಅವಳನ್ನೆತ್ತಿಕೊಂಡು.......ಅಕ್ಕ ಇವಳೇನು ಕೇಳ್ತಿರೋದು ನನಗಂತೂ ಕನ್ನಡದ ಒಂದಕ್ಷರವೂ ಅರ್ಥವಾಗ್ತಿಲ್ಲ ( ನಿಧಿ ಅರ್ಥ ಹೇಳಿದಾಗ ) ಅಕ್ಕ ಇವಳು ಕೇಳ್ತಿರೋದರಲ್ಲಿ ತಪ್ಪೇನಿದೆ ನೀವ್ಯಾಕೆ ಇದನ್ನು ತೆಗೆದುಕೊಳ್ಳಬಾರದೆಂದು ಹೇಳ್ತಿದ್ದೀರ ಇದೆಲ್ಲವೂ ನನ್ನೀ ಬಂಗಾರಿಗೇ ಸೇರಿದ್ದಲ್ಲವಾ. ಇವಳ ಪುಟ್ಟ ತಮ್ಮ ಇದರಲ್ಲಿ ಮಲಗಿ ಆಟವಾಡಲಿ ಅಂತ ಆಸೆಪಟ್ಟು ಕೇಳೇ ಕೇಳ್ತಾಳೆ ಅಷ್ಟಕ್ಕೂ ಇದರಲ್ಲಿ ಯಾರು ಮಲಗುತ್ತಿದ್ದುದು ಅಂದ್ಕೊಡಿದ್ದೀರ ? ನಮ್ಮ ನಿಧಿ ಇವಳಿಗೇ ಅಂತ ಅಣ್ಣ ಎರಡು ತೊಟ್ಟಿಲನ್ನು ಮಾಡಿಸಿದ್ದು ಆದರೆ ಅತ್ತಿಗೆ ಮಾತ್ರ ಇವಳನ್ನು ತೊಟ್ಟಿಲಲ್ಲಿ ಮಲಗಿಸುವುದಕ್ಕಿಂತ ಅವರ ಮಡಿಲಿನಲ್ಲೇ ಮಲಗಿಸಿಕೊಳ್ತಾ ಇದ್ದರು.

ನಿಧಿ........ಅಮ್ಮ ಚಿನ್ನಿ ಏನು ಬೇಕೆಂದು ಕೇಳ್ತಾಳೋ ನಾವದನ್ನು ತೆಗೆದುಕೊಂಡು ಹೋಗೋಣ ಇಲ್ಲಿ ಕೊಳೆಯುವ ಬದಲು ನಮ್ಮ ಮನೆಯಲ್ಲಿ ಉಪಯೋಗಕ್ಕಾದರೂ ಬರುತ್ತೆ ಏನಂತೀರ ಅಪ್ಪ.

ಹರೀಶ....ನನ್ನೇನೂ ಕೇಳ್ಬೇಡಮ್ಮ ನೀನುಂಟು ನಿಮ್ಮಮ್ಮನುಂಟು.

ನೀತು.......ಆಯ್ತು ಕಣಮ್ಮ ನಿನ್ನಿಷ್ಟ.

ನಿಧಿ ಮೇಲಕ್ಕೋಡಿ ರಾಣಾ ಮತ್ತು ವಿಕ್ರಂ ಸಿಂಗ್ ಇಬ್ಬರನ್ನು ಕೆಳಗಡೆ ಕರೆತಂದು ಆ ತೊಟ್ಟಿಲುಗಳನ್ನು ಮೇಲೆ ಕಳುಹಿಸಿದಳು. ನಿಶಾ ಎಲ್ಲಾ ಕಡೆ ಅಡ್ಡಾಡುತ್ತ ಅಕ್ಕ ಹೇಳಿದಂತೆ ತನಗೇನು ಬೇಕೋ ಅದನ್ನೆಲ್ಲಾ ಹುಡುಕಾಡುತ್ತ ಎತ್ತಿತಂದು ಒಂದು ಖಾಲಿ ಬುಟ್ಟಿಯಲ್ಲಿ ಇಡುತ್ತಿದ್ದರೆ ಉಳಿದವರು ಅವಳಾಟ ನೋಡಿ ನಗುತ್ತಿದ್ದರು. ಆ ರೂಮಿನ ಒಂದು ಗೋಡೆ ಮುಂದೆ ದೊಡ್ಡ ತಿಜೋರಿಯಿದ್ದು....

ನಿಧಿ.....ಚಿಕ್ಕಪ್ಪ ಈ ತಿಜೋರಿಯಲ್ಲೇನಿದೆ ?

ವರ್ಧನ್......ನಿಮ್ಮೆಲ್ಲರನ್ನು ಇಲ್ಲಿಗೆ ಕರೆತಂದಿದ್ದೆ ಈ ತಿಜೋರಿಯನ್ನು ತೋರಿಸಲು ನಡಿ ಒಳಗೇನಿದೆ ನೋಡುವಿಯಂತೆ. ನಿಧಿ ನೀನು ಎಡ ಭಾಗದಲ್ಲಿ ನಿಲ್ಲು ನಾನು ಹೇಳಿದಂತೆಯೇ ಮಾಡ್ಬೇಕು.

ವರ್ಧನ್ ಮತ್ತು ನಿಧಿ ಇಬ್ಬರೂ ಸೇರಿ ತಿಜೋರಿಯನ್ನು ತೆಗೆದಾಗ ಅದರೊಳಗೆ ಕುಬೇರನ ಖಜಾನೆಯನ್ನೇ ಜೋಡಿಸಲಾಗಿತ್ತು. ನಾಲ್ಕು ಅಡಿ ಅಗಲ ನಾಲ್ಕಡಿ ಉದ್ದ ಮತ್ತು ಹರೀಶನಷ್ಟು ಎತ್ತರಕ್ಕೆ ಐನೂರು ನೋಟಿನ ಕಂತೆಗಳನ್ನು ಜೋಡಿಸಲಾಗಿದ್ದು ಅದೇ ರೀತಿಯ ಇನ್ನೂ 16 ಹಣದ ಗುಡ್ಡೆಗಳಿದ್ದವು. ನಿಶಾ ಹಣವನ್ನು ನೋಡಿ ತನಗಿದಕ್ಕೂ ಸಂಬಂಧವಿಲ್ಲ ಎಂಬಂತೆ ಬೇರೆ ವಸ್ತುಗಳನ್ನು ನೋಡುವುದರತ್ತ ತನ್ನ ಗಮನ ಹರಿಸಿದಳು. ಆ ಖಜಾನೆಯೇ 20 ಅಡಿ ಅಗಲ 20 ಅಡಿ ಉದ್ದ ಮತ್ತು ಹತ್ತಡಿಗಳಷ್ಟು ಎತ್ತರವಿದ್ದು ಅದರ ಮಧ್ಯ ಭಾಗದಲ್ಲಿ ಒಂದು ಪುಟ್ಟ ಸ್ಟೂಲಿದ್ದು ಅದರ ಮೇಲೊಂದು ಬ್ರೀಫ್ಕೇಸ್ ಸಹ ಇಡಲಾಗಿತ್ತು. ಬ್ರೀಫ್ಕೇಸಿನ ಮೇಲೆ ಒಂದು ಕವರನ್ನಿಟ್ಟು ಅದರಲ್ಲಿದ್ದ ಲೆಟರ್ ಸಹ ರಾಣಾಪ್ರತಾಪ್ ಬರೆದಿದ್ದು ಲೆಟರಿನಲ್ಲಿ.......

.......ಇದು ನನ್ನ ಖಾಸಗಿ ಬ್ರೀಫ್ಕೇಸ್ ಇಲ್ಲಿಯವರೆಗೂ ಸುಧಾಮಣಿ ಒಬ್ಬಳನ್ನು ಬಿಟ್ಟು ಬೇರಾರೂ ಸಹ ಮುಟ್ಟಿಲ್ಲ ಆದರೀಗ ನಮ್ಮಿಬ್ಬರು ಮಕ್ಕಳ ತಾಯಿಯಾಗಿರುವ ನೀತು ತೆರೆಯಬೇಕೆಂದು ನನ್ನ ಕೋರಿಕೆ. ಇದರಲ್ಲಿ ಬ್ಯಾಂಕಿನ ದಾಖಲೆಗಳ ಜೊತೆ ನನ್ನ ತಂಗಿ ನೀತು ಹಾಗು ತಮ್ಮ ವರ್ಧನ್ ಇಬ್ಬರಿಗೊಂದು ಜವಾಬ್ದಾರಿ ನೀಡುತ್ತಿದ್ದೀವಿ. ಅಣ್ಣ ಜೊತೆಗಿಲ್ಲದಿದ್ದರೂ ನಾವು ನೀಡುತ್ತಿರುವ ಈ ಕರ್ತವ್ಯವನ್ನು ಇಬ್ಬರು ನಿರ್ವಹಿಸುತ್ತಾರೆಂದು ನಮಗೆ ಗೊತ್ತಿದೆ ".

ನೀತು.....ಅಣ್ಣ ಬರೆಯುವ ಪ್ರತಿಯೊಂದು ಪತ್ರದಲ್ಲಿಯೂ ಒಂದು ಸರ್ಪ್ರೈಸ್ ಇದ್ದೇ ಇರುತ್ತೆ ಇದರೊಳಗೇನಿದೆಯೋ ?

ರಜನಿ.......ಇದನ್ನು ಮೇಲೆ ತೆಗೆದುಕೊಂಡೋಗಿ ಆರಾಮವಾಗಿ ಓದಿ ಆಗ ಗೊತ್ತಾಗುತ್ತೆ.

ನಿಶಾ........ಮಮ್ಮ..ಮಮ್ಮ ಲಿಲ್ಲಿ ಬಾ.

ನೀತು.......ಈಗ ನನ್ನ ಮಗಳ ಕಣ್ಣಿಗೆ ಅದೇನು ಬಿತ್ತಪ್ಪ.....ಎಂದು ನಗುತ್ತ ಮಗಳ ಹತ್ತಿರ ಬಂದರೆ ಒಂದು ಬೆಳ್ಳಿ ಸ್ಟೂಲಿನ ಮೇಲಿಟ್ಟಿದ್ದ ಬೆಳ್ಳಿಯಿಂದಲೇ ಮಾಡಿರುವ ತಿಜೋರಿಯತ್ತ ಬೆರಳು ತೋರಿದಳು.

ನೀತು......ಇದನ್ನೆಲ್ಲಿಂದ ಹುಡುಕಿದೆಯಮ್ಮ ಕಂದ ಈಗ ನಿನಗಿದೂ ಬೇಕಾ ?

ನಿಶಾ......ಮಮ್ಮ ಇದಿ ಏನು ?

ವರ್ಧನ್ ತಿಜೋರಿಯನ್ನು ಮುಟ್ಟಿ ನಮಸ್ಕರಿಸಿ......ಅಕ್ಕ ಇದೊಂದು ಅತ್ಯಂತ ಪುರಾತನವಾದ ತಿಜೋರಿ ಇದರ ಮೂಲ ಯಾವುದೆಂದು ಗೊತ್ತಿಲ್ಲ ಆದರೆ ಸೂರ್ಯವಂಶಿಗಳ ಕಳೆದ 13—14 ಪೀಳಿಗೆಗಳಲ್ಲಿ ಯಾರೊಬ್ಬರಿಂದಲೂ ಈ ತಿಜೋರಿಯನ್ನು ತೆಗೆಯಲಾಗಿಲ್ಲ ಅಂತ ಅಪ್ಪ ಹೇಳುತ್ತಿದ್ದರು.

ಹರೀಶ......ತಿಜೋರಿ ತೆಗೆಯಲಾಗಿಲ್ಲ ಅಂದರೇನು ವರ್ಧನ್ ? ಇದರ ಕೀ ಕಳೆದು ಹೋಗಿದೆಯಾ ?

ವರ್ಧನ್......ಭಾವ ಬೀಗವೇ ಇಲ್ಲದಿರುವಾಗ ಕೀ ಎಲ್ಲಿಂದ ತಾನೇ ಕಳೆದು ಹೋಗುವುದಕ್ಕೆ ಸಾಧ್ಯ ?

ನಿಧಿ......ಈ ತಿಜೋರಿಗೆ ಬೀಗವೇ ಇಲ್ಲವಾ....ಎಂದು ತಿಜೋರಿಯ ಸುತ್ತಲೂ ನೋಡಿದರೆ ಅದಕ್ಕೊಂದು ಸಣ್ಣ ಕಿಂಡಿಯೂ ಇರಲಿಲ್ಲ.

ನಿಶಾ ತಿಜೋರಿಯನ್ನೇ ತುಂಬ ಗಮನವಿಟ್ಟು ನೋಡುತ್ತಿದ್ದು ಅವಳಿಗೆ ಅದೇನನ್ನಿಸಿತೋ ಏನೋ ಕತ್ತಿನಲ್ಲಿ ಹಾಕಿಕೊಂಡಿದ್ದ " ॐ " ಕಾರದ ಡಾಲರನ್ನಿಡಿದು ಆ ತಿಜೋರಿಯ ಮುಂಭಾಗದಲ್ಲಿ ಕೆತ್ತನೆ ಮಾಡಿದ್ದ ಶಿವ ಪಾರ್ವತಿಯರ ವಿಗ್ರಹದ ಕೆಳಗಿರುವ " ॐ " ಕಾರದ ಚಿನ್ನೆಯ ಮೇಲಿಟ್ಟಳು. ನೀತು ಮಗಳೇನು ಮಾಡುತ್ತಿದ್ದಾಳೆಂದು ನೋಡುತ್ತ ಇರುವಾಗಲೇ ಆಚ್ಚರಿಯೆಂಬಂತೆ ತಿಜೋರಿಯ ಮೇಲಿರುವ " ॐ " ಕಾರದ ಚಿನ್ನೆಯು ನಿಶಾ ಕತ್ತಿನಲ್ಲಿದ್ದ ಜಗತ್ತಿನ ಏಕೈಕ ಅಮೂಲ್ಯವಾದ ರುದ್ರಾಕ್ಷಿ ಜಡಿತವಾದ "ॐ" ಕಾರದ ಡಾಲರಿನ ಸ್ಪರ್ಶವನ್ನು ಗುರುತಿಸಿ ಒಂದು ಪ್ರಕಾಶಮಾನವಾದ ಬೆಳಕನ್ನು ಹೊರಸೂಸಿತು. ಎಲ್ಲರಿಗೂ ಕೆಲಹೊತ್ತು ಕಣ್ಣುಗಳನ್ನು ಮುಚ್ಚಿಕೊಳ್ಳಬೇಕಾಗಿ ಬಂದಿದ್ದು ನಂತರ ಕಣ್ತೆರೆದರೆ ತಿಜೋರಿಯ ಬಾಗಿಲು ತೆರೆದುಕೊಂಡಿದ್ದು ನಿಶಾ ಅದನ್ನೇ ಕಣ್ಣರಳಿಸಿ ನೋಡುತ್ತ ಮುಗುಳ್ನಗುತ್ತಿದ್ದಳು.

ಹರೀಶ........ಕಂದ ಇದನ್ನೇಗೆ ತೆಗೆದೆಯಮ್ಮ ?

ನಿಶಾ ಮುಗ್ದತೆಯಿಂದ....ಮಮ್ಮ ಹೇಳಿ ನಾನಿ ತೆದ್ದಿ ಪಪ್ಪ....ಎಂದಾಗ ಪ್ರತಿಯೊಬ್ಬರೂ ಅವಳನ್ನೇ ಆಶ್ಚರ್ಯದಿಂದ ನೋಡುತ್ತ ನಿಂತಿದ್ದರು. ಅವಳಾಡುತ್ತಿದ್ದ ಮಾತುಗಳನ್ನು ನಿಧಿ ಹಿಂದಿಗನುವಾದಿಸಿ ಚಿಕ್ಕಪ್ಪನಿಗೆ ಹೇಳುತ್ತಿದ್ದು ಅದನ್ನು ಕೇಳಿ ಆತನಿಗೂ ಪರಮಾಶ್ಚರ್ಯವಾಯಿತು.

ವರ್ಧನ್.....ಇದೊಂದು ರೀತಿಯ ಪವಾಡವೇ ಹಲವಾರು ಪೀಳೆಗೆ ತೆಗೆಯಲಾಗದಿದ್ದ ತಿಜೋರಿಯನ್ನು ನಮ್ಮ ಕಂದ ಸಲೀಸಾಗಿಯೇ ತೆಗೆದು ಬಿಟ್ಟಿದ್ದಾಳಲ್ಲ.

ಅನುಷ......ಇದೇನಿದು ತಿಜೋರಿಯಲ್ಲಿ ಒಂದು ಪುಟ್ಟ ಲಿಂಗವನ್ನು ಬಿಟ್ಟರೆ ಬೇರೇನೂ ಇಲ್ಲ.

ನಿಶಾ ತಕ್ಷಣ ಲಿಂಗವನ್ನು ಕೈನಲ್ಲೆತ್ತಿಕೊಂಡು......ಇದಿ ನಂದು ನಾನಿ ಕೊಲಲ್ಲ ಲಿಲ್ಲ ಪಪ್ಪ ಇದಿ ನಂದು.

ಹರೀಶ ಮಗಳನ್ನೆತ್ತಿ ಮುದ್ದಾಡಿ.....ಆಯ್ತಮ್ಮ ಕಂದ ಇದು ನಿಂದೇ ಯಾರಿಗೂ ಕೊಡ್ಬೇಡ..... ಎನ್ನುತ್ತಿದ್ದರೆ ನಿಶಾ ಕೈಯಲ್ಲಿಡಿದಿದ್ದ ಲಿಂಗ ಮತ್ತು ಅಮೂಲ್ಯವಾದ ಏಕೈಕ ರುದ್ರಾಕ್ಷಿ ಜಡಿತವಾಗಿದ್ದ ॐ ಕಾರದ ಡಾಲರನ್ನು ಪರಸ್ಪರ ಸೋಕಿಸುತ್ತಿದ್ದಳು. ಒಂದು ಕ್ಷಣ ಅರಮನೆಯೇ ಕಂಪಿಸುವಂತಹ ಸ್ಪೋಟದ ಶಬ್ದವು ಆ ಲಿಂಗದಿಂದಲೇ ಬಂದಿದ್ದು ಎಲ್ಲರೂ ನಡುಗಿ ಬೆವತು ಹೋದರು. ಶಬ್ದದ ತೀವ್ರತೆ ಅರಮನೆಯ ಹೊರಗಿನವರೆಗೂ ಅನುಭವವಾಗಿದ್ದು ತಕ್ಷಣವೇ ಆಚಾರ್ಯರು.... ರಾಣಾ ಮತ್ತು ವಿಕ್ರಂ ಸಿಂಗ್ ನೆಲಮಾಳಿಗೆಯ ಕೊಠಡಿಗೆ ಬಂದರು.

ಆಚಾರ್ಯರು......ಇಲ್ಲೇನು ನಡೆಯಿತಮ್ಮ ನೀತು ? ಏನಾ ಶಬ್ದ ?

ನೀತು.......ಏನೆಂದು ಗೊತ್ತಿಲ್ಲ ಗುರುಗಳೇ ಮೊದಲು ಮಹರಾಣಿ ಅವರ ಖಾಸಗಿ ರೂಮಿನಲ್ಲಿದ್ದ ಬೀರುವಿನ ಬಾಗಿಲನ್ನು ನಿಶಾ ಖುದ್ದು ತೆಗೆದಳು ಅದು ಯಾರ ಸಹಾಯವಿಲ್ಲದೆಯೇ. ಈಗ ಕಳೆದ ಕೆಲವು ತಲೆಮಾರುಗಳಿಂದಲೂ ತೆಗೆಯಲಾಗದಿದ್ದ ಈ ತಿಜೋರಿಯನ್ನು ಸಹ ತೆಗೆದಿದ್ದಾಳೆ. ಯಾರು ಹೇಳಿಕೊಟ್ಟರೆಂದು ಕೇಳಿದರೆ ಅಮ್ಮ ನಂಗೆ ಹೇಳ್ತು ನಾನು ತೆಗೆದೆ ಅಂತಿದ್ದಾಳೆ ಗುರುಗಳೇ ಆದರೆ ಇದರ ಬಗ್ಗೆ ನನಗೇನೂ ಗೊತ್ತೇ ಇಲ್ವಲ್ಲ.

ಆಚಾರ್ಯರು ತಮ್ಮ ಜೋಳಿಗೆಯಿಂದ ಒಂದು ಚಿಟಕಿ ವಿಭೂತಿ ತೆಗೆದು ನಿಶಾಳ ಹಣೆಗಿಟ್ಟು ತಮ್ಮ ಹೆಬ್ಬೆರನ್ನವಳ ಹಣೆಗೊತ್ತಿಡಿದು ಕೆಲವು ಮಂತ್ರ ಪಠಿಸಲು ಪ್ರಾರಂಭಿಸಿದರು. ಹತ್ತು ನಿಮಿಷ ಕಳೆದ ಹಾಗೇ ಆಚಾರ್ಯರ ಮುಖದಲ್ಲಿ ಮುಗುಳ್ನಗೆ ಮೂಡಿ ಕಣ್ಣನ್ನು ತೆರೆಯುತ್ತ.......ಇಲ್ಲಿನ ಕೆಲಸ ಮುಗಿದಿದ್ದರೆ ಮೇಲೆ ಹೋಗೋಣ ಅಲ್ಲಿಯೇ ಈ ವಿಷಯದ ಬಗ್ಗೆ ಹೇಳುವೆ.

ಎಲ್ಲರೂ ಆಚಾರ್ಯರನ್ನು ಹಿಂಬಾಲಿಸಾದರೆ ವರ್ಧನ್ ತಿಜೋರಿ ಒಳಗಿದ್ದ ಅಣ್ಣನ ಬ್ರೀಫ್ಕೇಸನ್ನು ನಿಧಿಯ ಕೈಗಿತ್ತು ತಿಜೋರಿಯನ್ನು ಬಂದ್ ಮಾಡಿ ಎಲ್ಲಾ ಬಾಗಿಲುಗಳನ್ನು ಹಾಕಿ ಮೇಲೆ ಬಂದನು. ಅರಮನೆಯ ಒಂದು ರೂಮಿನಲ್ಲಿ ಎಲ್ಲರೂ ಸೇರಿದ್ದು......

ಆಚಾರ್ಯರು.....ಇದು ಅಸಾಧ್ಯವಾದರೂ ಸತ್ಯ. ಅಮ್ಮ ನನಗೆ ಹೇಳಿಕೊಟ್ಟರು ನಾನು ಮಾಡಿದೆ ಎಂದು ನಿಶಾ ಹೇಳುತ್ತಿರುವುದು ನಿನ್ನ ವಿಷಯವನ್ನಲ್ಲ ನೀತು ಇದನ್ನೆಲ್ಲಾ ನಿಶಾಳ ಮನಸ್ಸಿನಲ್ಲಿರುವ ಅವಳನ್ನು ಹೆತ್ತ ತಾಯಿ ಸುಧಾಮಣಿ ಮಗಳಿಗೆ ಹೇಳಿಕೊಟ್ಟಿದ್ದಾಳೆ.... ಎಂದಾಗ ಎಲ್ಲರೂ ಆಶ್ಚರ್ಯದಿಂದ ಆಚಾರ್ಯರು ಹಾಗು ನಿಶಾಳ ಕಡೆ ನೋಡತೊಡಗಿದರು.

ಆಚಾರ್ಯರು......ಇದರಲ್ಲಿ ಆಶ್ಚರ್ಯಗೊಳ್ಳುವಂತದ್ದೇನೂ ಇಲ್ಲ ನೀತು ತಾಯಿಯಾದವಳು ಮರಣಿಸಿದ ನಂತರವೂ ಮಗಳೊಟ್ಟಿಗೆ ಅವಿನಾಭಾವ ಅಲೌಕಿಕ ಸಂಬಂಧ ಹೊಂದಿರುತ್ತಾಳೆ. ಸುಧಾಮಣಿ ವಿಷಯವಾಗಿ ಹೇಳುವುದಾದರೆ ಅವಳ ರಕ್ತ ಹಂಚಿಕೊಂಡು ಹುಟ್ಟಿದ ಮಗು ನಿಶಾ ಆದರೆ ಸುಧಾಳಿಗೆ ಅತ್ಯಂತ ಪ್ರಿಯವಾದವಳು ತನ್ನ ಗಂಡನಿಗಿಂತಲೂ ಎಂದರೆ ಅದು ನಿಧಿ. 

ಇವರಿಬ್ಬರ ವಿಷಯದಲ್ಲಿ ನಿಶಾಳ ಕೈ ಕೊಂಚ ಮೇಲಿದೆ ಏಕೆಂದರೆ ನಿಧಿ ತಾಯಿಯ ಮಡಿಲಿನಲ್ಲಿ ಬೆಳೆದವಳು ಆದರೆ ನಿಶಾ ಅದೇ ತಾಯಿಯ ಗರ್ಭದಲ್ಲಿ ಬೆಳೆಯುತ್ತ ಈ ಲೋಕಕ್ಕೆ ಕಾಲಿಟ್ಟವಳು. ಹಾಗಾಗಿ ನಿಶಾಳ ಜೊತೆ ಸುಧಾಮಣಿಗೆ ಅಲೌಕಿಕವಾದ ಸಂಬಂಧವಿದೆ ಜೊತೆ ಇಬ್ಬರ ಒಡನಾಟಗಳು ನಿಶಾ ಹುಟ್ಟಿದಾಗಿನಿಂದಲೂ ಅವಳ ಮನಸ್ಸಿನಲ್ಲೇ ನಡೆಯುತ್ತ ಬಂದಿದೆ. ನೀತು ಈ ನಿನ್ನ ಮಗಳು ನಿನ್ನ ಮಡಿಲನ್ನು ಸೇರುವುದರಲ್ಲಿ ಸುಧಾಳ ಪ್ರೇರಣೆಯಿತ್ತೆಂದರೆ ತಪ್ಪಾಗಲಾರದು. 

ಮಗಳ ಮನಸ್ಸಿನಲ್ಲಿಯೇ ನೆಲೆಸಿರುವ ಸುಧಾಮಣಿ ಆಗಾಗ ಮಗಳಿಗೆ ಕೆಲವು ವಿಷಯಗಳನ್ನು ತಿಳಿಸಿಕೊಡುತ್ತಿರುತ್ತಾಳೆ ಅವಳಿಗ್ಯಾವುದೋ ಮುಖ್ಯವಾದ ಕೆಲಸ ಮಗಳ ಮೂಲಕ ಮಾಡಿಸಬೇಕಾಗಿದೆ ಅನಿಸುತ್ತಿದೆ ಏನೆಂಬುದನ್ನು ತಿಳಿದುಕೊಳ್ಳುವಲ್ಲಿ ನಾವು ವಿಫಲರಾಗಿದ್ದೇವೆ. ಅದು ಮುಗಿದಾಗಲೇ ಸುಧಾಮಣಿಗೆ ಮುಕ್ತಿ ದೊರಕುವುದು ಅಲ್ಲಿಯವರೆಗೂ ಆಕೆ ಮಗಳ ಮನಸ್ಸಿನಲ್ಲಿಯೇ ನೆಲೆಸಿರುತ್ತಾಳೆ ಇದರಿಂದೇನೂ ಹೆದರುವ ಅಗತ್ಯ ಇಲ್ಲ ತಾಯಿಯಾದವಳು ಮಗಳು ಮತ್ತವಳ ಸುತ್ತಲಿರುವವರ ಹಿತ ರಕ್ಷಣೆಯನ್ನೇ ಮಾಡುತ್ತಾಳೆ.

ನೀತು.....ಇಲ್ಲ ಗುರುಗಳೇ ನನಗ್ಯಾವುದೇ ಭಯವಿಲ್ಲ ನಿಶಾ ಮತ್ತು ನಿಧಿ ಇಬ್ಬರಿಗೂ ಒಳ್ಳೆಯದಾದರೆ ಅದಕ್ಕಿಂತ ನನಗೇನೂ ಬೇಕಾಗಿಲ್ಲ.

ಆಚಾರ್ಯರು ನಗುತ್ತ.....ಇವರಿಬ್ಬರು ಬಂದ ನಂತರ ನೀನು ನಿನ್ನ ಹೆತ್ತ ಮಕ್ಕಳನ್ನೇ ಕಡೆಗಣಿಸುತ್ತಿರುವಂತಿದೆ ಅವರಿಬ್ಬರಿಗೆ ಇದರ ಬಗ್ಗೆ ಏನೂ ಬೇಸರವಿಲ್ಲವಾ ?

ನೀತು......ನನ್ನ ನಾಲ್ಕೂ ಜನ ಮಕ್ಕಳೂ ನನಗೆ ಸರಿಸಮಾನರೇ ಆದರೆ ನನ್ನೀ ಪುಟ್ಟ ಕಂದಮ್ಮನ ಮೇಲೆ ನನಗೆ ಪ್ರೀತಿ ಸ್ವಲ್ಪ ಜಾಸ್ತಿ ಅದೆಲ್ಲರಿಗೂ ಗೊತ್ತಿದೆ. ನನಗಿಂತಲೂ ಇವಳನ್ನು ಪ್ರೀತಿಸುವವನು ನನ್ನ ಕಿರಿಮಗ ಅಣ್ಣನನ್ನು ಕಂಡರೆ ಇವಳಿಗೂ ಪಂಚಪ್ರಾಣ ಅದಕ್ಕೇ ಅಣ್ಣನನ್ನೇ ಯಾವಾಗಲೂ ಗೋಳಾಡಿಸುತ್ತಾಳೆ. ಆದರೆ ಗುರುಗಳೇ ಆ ತಿಜೋರಿಯಲ್ಲೊಂದು ಪುಟ್ಟ ಲಿಂಗವಿತ್ತು ಅದನ್ನು ನಿಶಾಳೇ ಎತ್ತಿಕೊಂಡಿದ್ದಳೂ ಕೂಡ ಆದರೀಗ ಲಿಂಗ ಅವಳ ಹತ್ತಿರವೂ ಇಲ್ಲ ಏನಾಯಿತೆಂದರೆ ನಂಗೆ ಗೊತ್ತಿಲ್ಲ ಅಂತಿದ್ದಾಳೆ ಇದರ ಮರ್ಮವೇನು.

ರಜನಿ.......ಹೌದು ಗುರುಗಳೇ ನಿಶಾ ಲಿಂಗ ಹಿಡಿದುಕೊಂಡು ಅವಳ ಕತ್ತಿನಲ್ಲಿರುವ ರುದ್ರಾಕ್ಷಿಗೆ ಸೋಕಿಸುತ್ತ ಆಡುತ್ತಿದ್ದಾಗಲೇ ಭಯಾನಕ ಸ್ಪೋಟದ ಶಬ್ದ ಕೇಳಿಸಿದ್ದು. ಈಗ ಲಿಂಗ ಕಾಣಿಸುತ್ತಿಲ್ಲ ಏನಾಯಿತು ಅಂತ ನಿಮಗೇನಾದರೂ ತಿಳಿದಿದೆಯಾ ಗುರುಗಳೇ.

ಆಚಾರ್ಯರು.......ಆ ಲಿಂಗ ಸಾಮಾನ್ಯವಾದುದಲ್ಲ ಮಗಳೇ ಆ ಲಿಂಗವನ್ನು ತ್ರೇತಾಯುಗದಲ್ಲಿ ಸಾಕ್ಷಾತ್ ಸೀತಾ ಮಾತೆ ಪೂಜಿಸುತ್ತ ಆರಾಧಿಸುತ್ತಿದ್ದರೆಂದು ನಮ್ಮ ಗುರುಗಳು ಹೇಳುತ್ತಿದ್ದರು. ಆದರೆ ಆ ಲಿಂಗ ಸೂರ್ಯವಂಶಿಗಳ ಬಳಿ ಹೇಗೆ ಬಂತೆಂಬುದು ನಮಗೂ ಸಹ ತಿಳಿದಿಲ್ಲ. ಆ ಲಿಂಗವೀಗ ನಿಶಾಳ ಕತ್ತಿನ ಡಾಲರಿನಲ್ಲಿರುವ ಜಗತ್ತಿನ ಏಕಮಾತ್ರ ರುದ್ರಾಕ್ಷಿಯಲ್ಲಿ ಐಕ್ಯವಾಗಿ ಹೋಗಿದೆ. ಇದರಿಂದಾಗಿ ನಿಶಾ ಪಾಲಿಗೆ ತಾಯಿ ಜಗನ್ಮಾಥೆಯ ಜೊತೆಗೆ ಪರಮೇಶ್ವರ ಶೀರಕ್ಷೆ ಕೂಡ ದೊರೆತಂತಾಗಿದೆ ಮುಂದೇನಾಗುತ್ತೋ ನೋಡೋಣ ಏನಾದರೂ ಒಳ್ಳೆಯದೇ ಆಗಲಿದೆ ಎಂಬುದು ಈ ಘಟನೆಯಿಂದ ತಿಳಿಯುತ್ತೆ.

ಅವರ ಚರ್ಚೆಗಳು ಇನ್ನೂ ನಡೆಯುತ್ತಲಿದ್ದು ಅಪ್ಪನ ಮಡಿಲಲ್ಲಿದ್ದ ನಿಶಾ ಚಿಟ್ಟಾಗಿ ಹೋಗಿ ಅಮ್ಮನ ಬಳಿ ತೆರಳಿ......ಮಮ್ಮ ನನ್ನಿ ಐಸ್ ಬೇಕು ಕೊಲು ನಿನ್ನಿ ಬಂತು.

ಅನುಷ.....ನಡಿಯಮ್ಮ ಕಂದ ನಿನ್ನ ತಾಚಿ ಮಾಡಿಸ್ತೀನಿ.

ನಿಶಾ ಅವಳ ಹೆಗಲಿಗೇರಿ....ಆಂಟಿ ನನ್ನಿ ತಮ್ಮ ತಾಚಿ ಮಾತು.

ಅನುಷ.......ಹೂಂ ಕಂದ ತಮ್ಮ ತಾಚಿ ಮಾಡಾಯ್ತು ಈಗ ನೀನೂ ಐಸ್ ತಿಂದು ತಾಚಿ ಮಾಡು ಆಯ್ತಾ.

ನಿಶಾ.....ಆತು ಆಂಟಿ....ಎಂದೇಳಿ ಅವಳ್ಜೊತೆ ಹೊರಟಳು.
* *
* *
ಇತ್ತ ಆ ಹೆಂಗಸು ಅರಮನೆಯ ಕೆಲಸಗಾರರನ್ನೆಲ್ಲಾ ರಕ್ಷಕರು ಯಾಕೆ ಅಲ್ಲಿಂದ ಹೊರಗೆ ಕಳಿಸಿದರು ? ಅಲ್ಲೇನು ನಡೆಯುತ್ತಿದೆ ಎಂಬುದರ ಬಗ್ಗೆ ಎಷ್ಟೇ ಯೋಚಿಸಿದರೂ ಅವಳಿಗೇನೂ ತಿಳಿಯಲಿಲ್ಲ. ಅದೇ ಸಮಯದಲ್ಲಿ ಎದೆ ನಡುಗಿಸುವಂತ ಸ್ಪೋಟದ ಶಬ್ದ ಕೇಳಿಸಿದ್ದು ಎಲ್ಲರಂತೆ ಅವಳೂ ತಾನು ವಾಸಿಸುತ್ತಿದ್ದ ರೂಮಿನಿಂದಾಚೆ ಬಂದರೆ ಉಳಿದ ಕೆಲಸಗಾರರೂ ಸಹ ಅರಮನೆಯತ್ತ ನೋಡುತ್ತಿದ್ದರು. ಇದೇ ಸಮಯವನ್ನು ತನ್ನ ಅನುಕೂಲಕ್ಕೆ ಬಳಸಿಕೊಂಡ ಆ ಹೆಂಗಸು ತನ್ನ ಬಳಿಯಿದ್ದ ಒಂದು ದ್ರವ್ಯವನ್ನು ಅರಮನೆ ಕಾವಲಿಗಿರುವ ತೋಳದ ರೀತಿಯ ಬೇಟೆ ನಾಯಿಗಳ ಬಳಿ ತೆರಳಿ ಅವುಗಳಿಗೆ ಕುಡಿಯುವುದಕ್ಕೆ ಇಡಲಾಗಿದ್ದ ನೀರಿನಲ್ಲಿ ಯಾರಿಗೂ ತಿಳಿಯದಂತೆ ದ್ರವ್ಯ ಬೆರೆಸಿದಳು. 

ಅವಳ ಪ್ರಕಾರ ನಾಯಿಗಳು ಬೆಳಿಗ್ಗೆ ಹೊತ್ತಿಗೆ ರೊಚ್ಚಿಗೇಳುವಂತಾಗಿ ನಿಶಾಳ ಮೇಲೆ ದಾಳಿ ಮಾಡಿ ಅವಳಿಗೆ ಹಾನಿ ಮಾಡುತ್ತವೆ ಅಥವ ಅವಳನ್ನು ಕಚ್ಚಿಯೇ ಸಾಯಿಸಿದರೂ ಅಚ್ಚರಿಯಿಲ್ಲ ಎಂಬುದನ್ನು ಯೋಚಿಸುತ್ತ ಖುಷಿಯಾಗಿದ್ದಳು. ಬೆಳಿಗ್ಗೆ ನಿಶಾ ಕೂಡ ಎದ್ದ ತಕ್ಷಣ ನಾಯಿಗಳ ಹತ್ತಿರವೇ ಹೋಗುತ್ತಿದ್ದು ಅವಳ ಪ್ರಾಣಕ್ಕೀಗ ಘೋರ ಸಂಕಟ ಏದುರಾಗಿತ್ತು.

2 comments:

  1. ಕಥೆ ಅಂತೂ ವರ್ಣಿಸಲು ಅಸಾಧ್ಯ

    ReplyDelete